ಹರಿಯೇ ನೀ ಯುಗಯುಗದಿ ಭಕ್ತರುದ್ದಾರಕ್ಕೆ
ಬಿಟ್ಟರಪಲಿ ಲೀಲೆಗಳ ನಿಂತು ಬಣ್ಣಿಸಲಿ....
ವರಲಕುಮಿ ಶರಣರನು ಹರಸುತ್ತಾ
ಕರವೀರಪುರದಲ್ಲಿ ನೆಲೆಯಾಗಿ ತಾ ನಿಂತಳು..
ಶ್ರೀಪಾದ ಸೇವೆಯನು ಬಯಸಿ ಪದ್ಮವಾತಿಯು
ಅಲಮೇಲುಮಂಗೆಯಲಿ ನೆಲೆಯಾದಳು....
ವರಮಾತೆ ಬಕುಳೆಯು ಹೂಮಾಲೆ ತಾನಾಗಿ
ಹರಿಯ ಸಿರಿಕಂಠವನು ಸೇರೇ ತೆರೆಳಿದಳು
ತಿರುಮಲೆಯ ಗುಡಿಯ ವೈಕುಂಠ ಎನಿಸಿ
ಬರುವ ಭಕುತರ ಬೇಡಿಕೆಯನಾಲಿಸಿ
ಶರಣನೆಂದ ಜೀವಿಗಳನುದ್ಧರಿಸುತಾ
ಮೆರೆಯುತಿರುವೆಯಾ ಶ್ರೀನಿವಾಸ ಈಶಾ...
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ
ಹರಿಯೇ ನೀ ಯುಗಯುಗದಿ ಭಕ್ತರುದ್ದಾರಕ್ಕೆ
ಬಿಟ್ಟರಪಲಿ ಲೀಲೆಗಳ ನಿಂತು ಬಣ್ಣಿಸಲಿ....
ವರಲಕುಮಿ ಶರಣರನು ಹರಸುತ್ತಾ
ಕರವೀರಪುರದಲ್ಲಿ ನೆಲೆಯಾಗಿ ತಾ ನಿಂತಳು..
ಶ್ರೀಪಾದ ಸೇವೆಯನು ಬಯಸಿ ಪದ್ಮವಾತಿಯು
ಅಲಮೇಲುಮಂಗೆಯಲಿ ನೆಲೆಯಾದಳು....
ವರಮಾತೆ ಬಕುಳೆಯು ಹೂಮಾಲೆ ತಾನಾಗಿ
ಹರಿಯ ಸಿರಿಕಂಠವನು ಸೇರೇ ತೆರೆಳಿದಳು
ತಿರುಮಲೆಯ ಗುಡಿಯ ವೈಕುಂಠ ಎನಿಸಿ
ಬರುವ ಭಕುತರ ಬೇಡಿಕೆಯನಾಲಿಸಿ
ಶರಣನೆಂದ ಜೀವಿಗಳನುದ್ಧರಿಸುತಾ
ಮೆರೆಯುತಿರುವೆಯಾ ಶ್ರೀನಿವಾಸ ಈಶಾ...
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ..
ಗೋವಿಂದಾ.. ಗೋವಿಂದಾ.. ಗೋವಿಂದಾ