ತರಳ ಧೃವನ ತಪಕೆ ಮೆಚ್ಚಿ
ವರ ಬಿತ್ತವನೇ ನಾರಾಯಣ
ದುರಿತ ಬಳಿ ಬಂದ
ಅಜಮೇಳನ ಕರುಣಿಸಿದನೇ ಶ್ರೀ ಹರಿ
ಬೆರಳಿನಲಿ ಗಿರಿ ಎತ್ತಿ ಗೋಪ ಗೋಪಿಯರೆನ್ನ
ರಕ್ಷಿಸಿದ ಕರುಣಾಳುವೇ ಗೋಪಾಲ
ಮೊರೆ ಇಟ್ಟ ದ್ರೌಪದಿಯ
ಮಾನ ಪೊರೆದಂತಹವನೇ...
ಕೃಷ್ಣಾ... ಹರಿ.. ಕಾಯೋ... ಎಂದರವಿದಾ
ಕಜವನು ಉಳಿಸಿದನೇ ಆದಿಮೂಲ
ಪೊರೆಯು ನೀ ಈ ಅಪವಾದಿಂದೆನ್ನ
ಬಿಡಿಸಯ್ಯ ತಂದೆಯೇ ಶ್ರೀನಿವಾಸ... ಶ್ರೀನಿವಾಸ
ಶ್ರೀನಿವಾಸ... ಲಕ್ಷ್ಮೀಶ ಲಕ್ಷ್ಮೀಶ ಲಕ್ಷ್ಮೀಶ ವೆಂಕಟೇಶ..
ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ.....
ತರಳ ಧೃವನ ತಪಕೆ ಮೆಚ್ಚಿ
ವರ ಬಿತ್ತವನೇ ನಾರಾಯಣ
ದುರಿತ ಬಳಿ ಬಂದ
ಅಜಮೇಳನ ಕರುಣಿಸಿದನೇ ಶ್ರೀ ಹರಿ
ಬೆರಳಿನಲಿ ಗಿರಿ ಎತ್ತಿ ಗೋಪ ಗೋಪಿಯರೆನ್ನ
ರಕ್ಷಿಸಿದ ಕರುಣಾಳುವೇ ಗೋಪಾಲ
ಮೊರೆ ಇಟ್ಟ ದ್ರೌಪದಿಯ
ಮಾನ ಪೊರೆದಂತಹವನೇ...
ಕೃಷ್ಣಾ... ಹರಿ.. ಕಾಯೋ... ಎಂದರವಿದಾ
ಕಜವನು ಉಳಿಸಿದನೇ ಆದಿಮೂಲ
ಪೊರೆಯು ನೀ ಈ ಅಪವಾದಿಂದೆನ್ನ
ಬಿಡಿಸಯ್ಯ ತಂದೆಯೇ ಶ್ರೀನಿವಾಸ... ಶ್ರೀನಿವಾಸ
ಶ್ರೀನಿವಾಸ... ಲಕ್ಷ್ಮೀಶ ಲಕ್ಷ್ಮೀಶ ಲಕ್ಷ್ಮೀಶ ವೆಂಕಟೇಶ..
ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ ಬಾಲಾಜಿ.....