-
ಪರಮೇಶ್ವರ ಜಗದೀಶ್ವರ ಜಗದ್ ರಕ್ಷಕ
ಗಂಗಾಧರೇಶ್ವರ ದಕ್ಷಿಣೇಶ್ವರ ದಕ್ಷಿಣಪತೇಶ್ವರ
ಕಾಲೇಶ್ವರ ಕಾಲಭೈರವೇಶ್ವರ ರುದ್ರೇಶ್ವರ
ಮಂಜುನಾಥೇಶ್ವರ ಶಿವ ಶಂಕರ
ವಿರೂಪಾಕ್ಷರೆಂದು ನಾಮಾಂಕಿತನಾದ
ವಿರೂಪಾಕ್ಷರೆಂದು ನಾಮಾಂಕಿತನಾದ ಈಶ್ವರನ್ನೊಮ್ಮೆ
ಮೆಚ್ಚಿಸಿ ವರವಂ ಪಡೆದು
ಇಂದ್ರಾದಿ ದೇವತೆಗಳೆಲ್ಲರಂ ಸದೆಬಡಿದು
ಇಂದ್ರಾದಿ ದೇವತೆಗಳೆಲ್ಲವಂ ಸದೆಬಡಿದು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
-
ಪರಮೇಶ್ವರ ಜಗದೀಶ್ವರ ಜಗದ್ ರಕ್ಷಕ
ಗಂಗಾಧರೇಶ್ವರ ದಕ್ಷಿಣೇಶ್ವರ ದಕ್ಷಿಣಪತೇಶ್ವರ
ಕಾಲೇಶ್ವರ ಕಾಲಭೈರವೇಶ್ವರ ರುದ್ರೇಶ್ವರ
ಮಂಜುನಾಥೇಶ್ವರ ಶಿವ ಶಂಕರ
ವಿರೂಪಾಕ್ಷರೆಂದು ನಾಮಾಂಕಿತನಾದ
ವಿರೂಪಾಕ್ಷರೆಂದು ನಾಮಾಂಕಿತನಾದ ಈಶ್ವರನ್ನೊಮ್ಮೆ
ಮೆಚ್ಚಿಸಿ ವರವಂ ಪಡೆದು
ಇಂದ್ರಾದಿ ದೇವತೆಗಳೆಲ್ಲರಂ ಸದೆಬಡಿದು
ಇಂದ್ರಾದಿ ದೇವತೆಗಳೆಲ್ಲವಂ ಸದೆಬಡಿದು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು
ಈ ತ್ರಿಪುರಾಸುರನಂ ಜಯಿಸುವ ಪರಾಕ್ರಮಿಯೇ ನೀನು