ವಾನರನು ವಾರಿಧಿಯ
ದಾಂಟೆನೆದ್ದಿದ್ದೊಡೆ…ಹೇ ಹೇ…
ಅರ್ಧದಲ್ಲಿಯೇ ಅಂತ್ಯ ರಾಮಾಯಣ…
ವಾನರರು ಸೇತುವೆಯ ಕಟ್ಟದಿದ್ದೊಡೆ
ದಶರಥಸುತನು ಇಲ್ಲಿಯೇ….
ದಶಾನನು ಅಲ್ಲಿಯೇ….
ವಾನರನು ಮಹಿರಾವಣನ
ಪ್ರಾಣ ಮರ್ಮವನರಿಯದಿದ್ದೊಡೆ
ಕದನ ವಿಜಯ ಬರಿ ಕನಸೇ….
ವಾನರನು ಸಂಜೀವಿನಾದ್ವಿನಯನು
ತಾರದಿದ್ದೊಡೆ….
ಲಕ್ಷ್ಮಣನಿಗೆ ಚಿರ ವಿಶ್ರಾಂತಿಯೇ…
ಕೋತಿಗಳು ತಮ್ಮ ಸತಿಸುತರ ಮೇಲಿದ್ದ
ಪ್ರೀತಿಯನು ಲೆಕ್ಕಿಸದೆ ಕಿಶ್ಕಿಂದೆಯನು ತೊರೆದು…
ನೀತಿಯೆಂದು ರಾಮನೊಡಲಂದು ನಡೆದಾ…
ಈ ನೀತಿಯಲ್ಲದಿನ್ನೇನು ಬಲ್ಲೆವು ನಾವು….
ಕೋತಿಗಳ ನಡೆಯು ಈ ರೀತಿಯೆಂದು
ಕೋತಿ ನೀತಿಗಳೆಲ್ಲ ಆ ರೀತಿಯೆಂದು
ಕೋತಿಗಳಾ…ಜಾತಿ ಲಕ್ಷಣಂಗಳನೀಗ…
ಕೋತಿಗಳ ಜಾತಿ ಲಕ್ಷಣಂಗಳನೀಗ
ಚಿಂತಿಸುತ ವರ್ಣಿಸಿ ಪ್ರಯೋಜನವೇನು…
ಆ…ಆ….ಆ….ಆ….ಆ…ಆ…ಆ ಆ ಆ ಆ… ಆ….
ವಾನರನು ವಾರಿಧಿಯ
ದಾಂಟೆನೆದ್ದಿದ್ದೊಡೆ…ಹೇ ಹೇ…
ಅರ್ಧದಲ್ಲಿಯೇ ಅಂತ್ಯ ರಾಮಾಯಣ…
ವಾನರರು ಸೇತುವೆಯ ಕಟ್ಟದಿದ್ದೊಡೆ
ದಶರಥಸುತನು ಇಲ್ಲಿಯೇ….
ದಶಾನನು ಅಲ್ಲಿಯೇ….
ವಾನರನು ಮಹಿರಾವಣನ
ಪ್ರಾಣ ಮರ್ಮವನರಿಯದಿದ್ದೊಡೆ
ಕದನ ವಿಜಯ ಬರಿ ಕನಸೇ….
ವಾನರನು ಸಂಜೀವಿನಾದ್ವಿನಯನು
ತಾರದಿದ್ದೊಡೆ….
ಲಕ್ಷ್ಮಣನಿಗೆ ಚಿರ ವಿಶ್ರಾಂತಿಯೇ…
ಕೋತಿಗಳು ತಮ್ಮ ಸತಿಸುತರ ಮೇಲಿದ್ದ
ಪ್ರೀತಿಯನು ಲೆಕ್ಕಿಸದೆ ಕಿಶ್ಕಿಂದೆಯನು ತೊರೆದು…
ನೀತಿಯೆಂದು ರಾಮನೊಡಲಂದು ನಡೆದಾ…
ಈ ನೀತಿಯಲ್ಲದಿನ್ನೇನು ಬಲ್ಲೆವು ನಾವು….
ಕೋತಿಗಳ ನಡೆಯು ಈ ರೀತಿಯೆಂದು
ಕೋತಿ ನೀತಿಗಳೆಲ್ಲ ಆ ರೀತಿಯೆಂದು
ಕೋತಿಗಳಾ…ಜಾತಿ ಲಕ್ಷಣಂಗಳನೀಗ…
ಕೋತಿಗಳ ಜಾತಿ ಲಕ್ಷಣಂಗಳನೀಗ
ಚಿಂತಿಸುತ ವರ್ಣಿಸಿ ಪ್ರಯೋಜನವೇನು…
ಆ…ಆ….ಆ….ಆ….ಆ…ಆ…ಆ ಆ ಆ ಆ… ಆ….