ಸ್ವಾಮಿಯಾಜ್ಞೆಯ ಹೊತ್ತು
ಸಾಗರವಲ್ಲಂಗಿಸುತೇ….
ಮೈಥಿಲಿಯ ಕಂಡುದಾ ಮಂಗ ತಾನೇ…
ಲಂಕಿಣಿಯ ಸಂಹರಿಸಿ…
ಲಂಕಾಪುರಿಯ ದಹಿಸಿ…..
ಮೋದವನುಸಾದ್ದುದಾ ಮಂಗ ತಾನೇ…
ಅಕ್ಷಯಾದಿ ಅನೇಕರಾಕ್ಷಸ ಗಣಕೆ…
ಯಮನ ಮಂದಿರವ
ತೋರ್ದುದಾ ಮಂಗ ತಾನೇ
ರಾಮಾಯಣವು ಮಂಗಳಕರವಾಗಿ
ಮುಗಿಯಲು ಮೂಲ ಕಾರಣ
ಮಹಾಬಲಿ ಮಂಗ ತಾನೇ…..ಹೇ ಹೇ…
ಪ್ರಭಲ ರಾಕ್ಷಸ ಕುಲಕೆ ಪ್ರಳಯಾಗ್ನಿ ಆತ
ಜಂಭಾರಿ ದಂಭೋಲಿ ದಂಭದಮನಾತ
ಪ್ರಭು ಶ್ರೀರಾಮನಿಗೆ ಪ್ರಾಣಸಮನಾತ
ಸಬಲರಕು ಕುಲವೃಕ್ಷದ ರಕ್ಷಕನಾತ….
ಆ….ಆ….ಆ…..ಆ ಆ ಆ ಆ……
ಸ್ವಾಮಿಯಾಜ್ಞೆಯ ಹೊತ್ತು
ಸಾಗರವಲ್ಲಂಗಿಸುತೇ….
ಮೈಥಿಲಿಯ ಕಂಡುದಾ ಮಂಗ ತಾನೇ…
ಲಂಕಿಣಿಯ ಸಂಹರಿಸಿ…
ಲಂಕಾಪುರಿಯ ದಹಿಸಿ…..
ಮೋದವನುಸಾದ್ದುದಾ ಮಂಗ ತಾನೇ…
ಅಕ್ಷಯಾದಿ ಅನೇಕರಾಕ್ಷಸ ಗಣಕೆ…
ಯಮನ ಮಂದಿರವ
ತೋರ್ದುದಾ ಮಂಗ ತಾನೇ
ರಾಮಾಯಣವು ಮಂಗಳಕರವಾಗಿ
ಮುಗಿಯಲು ಮೂಲ ಕಾರಣ
ಮಹಾಬಲಿ ಮಂಗ ತಾನೇ…..ಹೇ ಹೇ…
ಪ್ರಭಲ ರಾಕ್ಷಸ ಕುಲಕೆ ಪ್ರಳಯಾಗ್ನಿ ಆತ
ಜಂಭಾರಿ ದಂಭೋಲಿ ದಂಭದಮನಾತ
ಪ್ರಭು ಶ್ರೀರಾಮನಿಗೆ ಪ್ರಾಣಸಮನಾತ
ಸಬಲರಕು ಕುಲವೃಕ್ಷದ ರಕ್ಷಕನಾತ….
ಆ….ಆ….ಆ…..ಆ ಆ ಆ ಆ……