ಇಶ್ವಾಕು ವಂಶೋದ್ದವ ನಾನಾಗಿ..
ನ್ಯಾಯದ ಪಕ್ಷವಂ ಬಿಡದೆ…
ಸತ್ಯಪಥದೊಳ್ ಸಾಗಿ…
ನಿಷ್ಕಳಂಕ ಭಾವದಿಂ
ಏಕಪತ್ನಿ ವೃತಾಧೀನನಾಗಿದ್ದೊಡೆ
ಧಕ್ಷತೆಯ ತೋರಿ ಧರ್ಮರಕ್ಷಣೆಯ
ಕಾರ್ಯದೊಳ್ ….
ನಿಷ್ಕಾಮದಿಂ ಮುನಿಜನರನು
ಪೂಜಿಸಿದ್ದೊಡೆ….
ನಿಶ್ಚಲ ಗುರು ಭಕ್ತಿ
ಎನ್ನ ಮನದೊಳಗಿದ್ದೊಡೆ…
ನಿಶ್ಚಯವು ಜಯವು ಎನಗೆ….
ಹೇ ಹೇ ಹೇ ಹೇ…ಹೇ ಹೇ ಹೇ….
ಮುಕ್ತಿಧಾಮ ಶ್ರೀರಾಮನ
ಪಾದಗಳ ನಂಬಿಹ…
ಭಕ್ತ ನಾನಾಗಿ ಬ್ರಹ್ಮಚರ್ಯವ
ಪಾಲಿಸುತಾ…ನಿತ್ಯವೂ…
ಸ್ವಾಮಿ ರಾಮನೇ
ತೋರಿದಾದರ್ಶ ಪಥದೊಳು
ಸಾಗಿದ್ದೊಡೆ….
ಆರ್ಥ ರಕ್ಷಣೆ…ಮೇಲ್…
ಮಾತೃವಾತ್ಸಪಾಲನೆ
ಕರ್ತವ್ಯವೆಂದು….
ರಾಮನೇ ಭೋದಿಸಿದ್ದೊಡೆ
ಸತ್ಯನಾಮ ರಾಮ ಎಂಬೆರಡು
ಅಕ್ಷರವೇ…..ರಕ್ಷಿಪುದು ಎನ್ನನೀಗಾ…
ಆ ಆ ಆ ಆ….ಆ ಆ ಆ ಆ….
ಇಶ್ವಾಕು ವಂಶೋದ್ದವ ನಾನಾಗಿ..
ನ್ಯಾಯದ ಪಕ್ಷವಂ ಬಿಡದೆ…
ಸತ್ಯಪಥದೊಳ್ ಸಾಗಿ…
ನಿಷ್ಕಳಂಕ ಭಾವದಿಂ
ಏಕಪತ್ನಿ ವೃತಾಧೀನನಾಗಿದ್ದೊಡೆ
ಧಕ್ಷತೆಯ ತೋರಿ ಧರ್ಮರಕ್ಷಣೆಯ
ಕಾರ್ಯದೊಳ್ ….
ನಿಷ್ಕಾಮದಿಂ ಮುನಿಜನರನು
ಪೂಜಿಸಿದ್ದೊಡೆ….
ನಿಶ್ಚಲ ಗುರು ಭಕ್ತಿ
ಎನ್ನ ಮನದೊಳಗಿದ್ದೊಡೆ…
ನಿಶ್ಚಯವು ಜಯವು ಎನಗೆ….
ಹೇ ಹೇ ಹೇ ಹೇ…ಹೇ ಹೇ ಹೇ….
ಮುಕ್ತಿಧಾಮ ಶ್ರೀರಾಮನ
ಪಾದಗಳ ನಂಬಿಹ…
ಭಕ್ತ ನಾನಾಗಿ ಬ್ರಹ್ಮಚರ್ಯವ
ಪಾಲಿಸುತಾ…ನಿತ್ಯವೂ…
ಸ್ವಾಮಿ ರಾಮನೇ
ತೋರಿದಾದರ್ಶ ಪಥದೊಳು
ಸಾಗಿದ್ದೊಡೆ….
ಆರ್ಥ ರಕ್ಷಣೆ…ಮೇಲ್…
ಮಾತೃವಾತ್ಸಪಾಲನೆ
ಕರ್ತವ್ಯವೆಂದು….
ರಾಮನೇ ಭೋದಿಸಿದ್ದೊಡೆ
ಸತ್ಯನಾಮ ರಾಮ ಎಂಬೆರಡು
ಅಕ್ಷರವೇ…..ರಕ್ಷಿಪುದು ಎನ್ನನೀಗಾ…
ಆ ಆ ಆ ಆ….ಆ ಆ ಆ ಆ….