ವಾನರನು ನೀನೆಂದು ಕೀಳಾಗಿ ಭಾವಿಸದೆ
ನಿನ್ನ ಸ್ನೇಹವನು ನಾ ಸ್ವೀಕರಿಸಿ…
ಧೀನನಾಗಿ ನೀ ಬೇಡಳ್ಕೆ…
ಸುಗ್ರೀವನಂ ರಕ್ಷಿಸಿದೆ…
ವಾಲಿಯನು ಸಂಹರಿಸಿ….
ದಾನವರ ಘಾತದಿಂ ಹತನಾಗದಿರಲು
ನಿನ್ನನು ಚಿರಂಜೀವಿಯಾಗಿ ಮೆರೆಸಿ
ಮಾನ್ಯತೆನಿಟ್ಟು ಭಾವಿ ಸೃಷ್ಟಿಗೆ
ನವ ಬರ್ಹ್ಮನಾಗೆಂದು
ನಿನ್ನನಾಶೀರ್ವದಿಸಿ…..
ಅಂದು ಮಡಿದುಪಕಾರಗಳನು
ಮರೆಯುತಲಿ….
ಇಂದು ಎದುರಾಡುತಿಹೆ
ವಿಶ್ವಾಸನಳಿಸಿ….
ಅಂದು ಆರಾಧ್ಯ ದೈವವೆಂದೆನ್ನ ನೆನೆದೆ
ಇಂದು ರಾಮನೇಕೆ ಸ್ವಕಾರ್ಯವಾದ ಬಳಿಕ…
ಆ ಆ ಆ ಆ….ಆ ಆ ಆ ಆ……ಆ ಆ…..
ವಾನರನು ನೀನೆಂದು ಕೀಳಾಗಿ ಭಾವಿಸದೆ
ನಿನ್ನ ಸ್ನೇಹವನು ನಾ ಸ್ವೀಕರಿಸಿ…
ಧೀನನಾಗಿ ನೀ ಬೇಡಳ್ಕೆ…
ಸುಗ್ರೀವನಂ ರಕ್ಷಿಸಿದೆ…
ವಾಲಿಯನು ಸಂಹರಿಸಿ….
ದಾನವರ ಘಾತದಿಂ ಹತನಾಗದಿರಲು
ನಿನ್ನನು ಚಿರಂಜೀವಿಯಾಗಿ ಮೆರೆಸಿ
ಮಾನ್ಯತೆನಿಟ್ಟು ಭಾವಿ ಸೃಷ್ಟಿಗೆ
ನವ ಬರ್ಹ್ಮನಾಗೆಂದು
ನಿನ್ನನಾಶೀರ್ವದಿಸಿ…..
ಅಂದು ಮಡಿದುಪಕಾರಗಳನು
ಮರೆಯುತಲಿ….
ಇಂದು ಎದುರಾಡುತಿಹೆ
ವಿಶ್ವಾಸನಳಿಸಿ….
ಅಂದು ಆರಾಧ್ಯ ದೈವವೆಂದೆನ್ನ ನೆನೆದೆ
ಇಂದು ರಾಮನೇಕೆ ಸ್ವಕಾರ್ಯವಾದ ಬಳಿಕ…
ಆ ಆ ಆ ಆ….ಆ ಆ ಆ ಆ……ಆ ಆ…..