-
ದಕ್ಷ ಸುತೆಯು ದಾಕ್ಷಾಯಿಣಿದೇವಿಯು
ದಗ್ಧಳಾದಳು ಯಜ್ಞಕುಂಡದಲಿ
ಸುದ್ಧಿಸಾರರು ಕ್ರುಧ್ಧನಾದ ಶಿವ
ಮುದ್ರೆಯೊಡೆದು ಸನ್ನಧ್ಧನಾದನು
ತಾಂಡವಮೂರ್ತಿಯ ನೃತ್ಯವಿಲಾಸಕ್ಕೆ
ಭೂಮಿಯು ಗಡಗಡನಡನಡಗುತ್ತಿವೆ
ಕೆಂಡದುಂಡೆಗಳ ಕಣ್ಗಳು ಕಾಲು
ಕಡಲು ಕಡಲುಗಳು ಕಣ್ಣಲಿ ಉರುಳದು
ತಾರಾಲೋಕವೆ ಪಳಪಳ ಉದುರಲು
ಭಕ್ತಸಾಗರವೆ ಕೊತಕೊತ ಕುದಿಯಲು
ಜಟಾಪಟಲವನು ಬಡಿದಪ್ಪಳಿಸಲು
ಭಟುಬಟನಟನರುದ್ರಭದ್ರನ
ವೀರಭದ್ರರುದ್ರವಿಸಿದನಾಗಲಿ
ಸತಿಯದೇಹವನು ಕಂಡ ಕಪರ್ದಿಯು
ಸೆಳೆತದನಿತ್ತಿದ ಹೆಗಲೊಳಗಿಳಿಸಿದ
ರೋಷಭೀಷಣತೆ ಮೈಮೆತ್ತಂತಿರೆ
ಒಂದು ಪದಂ ಪಾತಾಳ ಮನುತ್ತಂ
ಒಂದು ಪದಂ ಬ್ರಹ್ಮಾಂಡವ ನೆತ್ತಲ್
ತಾಂಡವನಾಡಿದನಾಹ ರುದ್ರನು
ಭೀಕರ ಭೈರವನೋ ಓಹೊ ಭಕ್ತನು
-
ದಕ್ಷ ಸುತೆಯು ದಾಕ್ಷಾಯಿಣಿದೇವಿಯು
ದಗ್ಧಳಾದಳು ಯಜ್ಞಕುಂಡದಲಿ
ಸುದ್ಧಿಸಾರರು ಕ್ರುಧ್ಧನಾದ ಶಿವ
ಮುದ್ರೆಯೊಡೆದು ಸನ್ನಧ್ಧನಾದನು
ತಾಂಡವಮೂರ್ತಿಯ ನೃತ್ಯವಿಲಾಸಕ್ಕೆ
ಭೂಮಿಯು ಗಡಗಡನಡನಡಗುತ್ತಿವೆ
ಕೆಂಡದುಂಡೆಗಳ ಕಣ್ಗಳು ಕಾಲು
ಕಡಲು ಕಡಲುಗಳು ಕಣ್ಣಲಿ ಉರುಳದು
ತಾರಾಲೋಕವೆ ಪಳಪಳ ಉದುರಲು
ಭಕ್ತಸಾಗರವೆ ಕೊತಕೊತ ಕುದಿಯಲು
ಜಟಾಪಟಲವನು ಬಡಿದಪ್ಪಳಿಸಲು
ಭಟುಬಟನಟನರುದ್ರಭದ್ರನ
ವೀರಭದ್ರರುದ್ರವಿಸಿದನಾಗಲಿ
ಸತಿಯದೇಹವನು ಕಂಡ ಕಪರ್ದಿಯು
ಸೆಳೆತದನಿತ್ತಿದ ಹೆಗಲೊಳಗಿಳಿಸಿದ
ರೋಷಭೀಷಣತೆ ಮೈಮೆತ್ತಂತಿರೆ
ಒಂದು ಪದಂ ಪಾತಾಳ ಮನುತ್ತಂ
ಒಂದು ಪದಂ ಬ್ರಹ್ಮಾಂಡವ ನೆತ್ತಲ್
ತಾಂಡವನಾಡಿದನಾಹ ರುದ್ರನು
ಭೀಕರ ಭೈರವನೋ ಓಹೊ ಭಕ್ತನು