ಭರತ ಖಂಡದೊಳಗೆಲ್ಲಾ
ಭವ್ಯ ಸಾಮ್ರಾಜ್ಯವೆನಿಸಿತ್ತು
ವಿಜಯನಗರದ ಕೀರ್ತಿ
ಹೋಳಾಗಿ ಹೋಯಿತಯ್ಯಾ..
ತಿರುಗಿ ನೋಡಿದ ಕಡೆಯಲ್ಲಾ
ಗುಡಿ ಗೋಪುರಗಳೂ
ಮುರಿದು ಬಿದ್ದದವಯ್ಯಾ
ಅಯ್ಯೋ ಉರಿಯುವುದೋ
ಎಂಥ ಕರಳೋ
ಹಂಪೆಯೋ ಇಲ್ಲಾ
ಇದು ಹಾಳು ಕೊಂಪೆಯೋ
ನಾವು ಗೈದ ಕರ್ಮ ಫಲವೋ
ಹಿರಿಯರೋ ವಿರೂಪಾಕ್ಷ
ಭರತ ಖಂಡದೊಳಗೆಲ್ಲಾ
ಭವ್ಯ ಸಾಮ್ರಾಜ್ಯವೆನಿಸಿತ್ತು
ವಿಜಯನಗರದ ಕೀರ್ತಿ
ಹೋಳಾಗಿ ಹೋಯಿತಯ್ಯಾ..
ತಿರುಗಿ ನೋಡಿದ ಕಡೆಯಲ್ಲಾ
ಗುಡಿ ಗೋಪುರಗಳೂ
ಮುರಿದು ಬಿದ್ದದವಯ್ಯಾ
ಅಯ್ಯೋ ಉರಿಯುವುದೋ
ಎಂಥ ಕರಳೋ
ಹಂಪೆಯೋ ಇಲ್ಲಾ
ಇದು ಹಾಳು ಕೊಂಪೆಯೋ
ನಾವು ಗೈದ ಕರ್ಮ ಫಲವೋ
ಹಿರಿಯರೋ ವಿರೂಪಾಕ್ಷ