ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ.. ಧೀರ ...
ಕನ್ನಡಿಗರ ಪ್ರಿಯ ಸರದಾರ
ನಿದ್ರಿಸೋ ಜನರ ಎಚ್ಚರ ಮಾಡಿ
ಜಾಗೃತಿ ಬೆಳೆಸೋ ಬಾ ಶೂರ
ಕರುನಾಡ ಸುಪುತ್ರ ಓ.. ಧೀರ ...
ಹನಿ ಹನಿ ನೀರು ಪರ ನಾಡ
ಸೇರುವ ಮುನ್ನ ತಡಿ ಬಾರಾ
ಹನಿ ಹನಿ ನೀರು ಪರ ನಾಡ
ಸೇರುವ ಮುನ್ನ ತಡಿ ಬಾರಾ
ಕನ್ನಡ ನಾಡಿನ ಜೀವ ನದಿಯು
ನಮ್ಮದು ಎಂದು ಸಾರಲು ಬಾರಾ
ಸಾಹಸಸಿಂಹ ನೀ ಬಾರಾ
ಜಗದೇಕ ವೀರ ನೀ ಬಾರಾ
ಕನ್ನಡ ಕಣ್ಮಣಿ ನೀ ಬಾರಾ
|| ಕರುನಾಡ ಸುಪುತ್ರ ಓ.. ಧೀರ ...||
ಹೊತ್ತ ಭೂಮಿಯ ಋಣವಾ ತೀರಿಸೋ
ಗುಣವಾ ಜನರಿಗೆ ಕಲಿಸಲು ಬಾ
ಹೊತ್ತ ಭೂಮಿಯ ಋಣವಾ ತೀರಿಸೋ
ಗುಣವಾ ಜನರಿಗೆ ಕಲಿಸಲು ಬಾ
ಹೆತ್ತ ತಾಯಿಯ ಮಾನವ ಕಳೆಯುವ
ದುರುಳರ ಎದೆಯನು ಬಗಿಯಲು ಬಾ
ಕನ್ನಡ ನುಡಿಯ ಉಳಿಸಲು
ಬಾ ಕನ್ನಡತನವ ಬೆಳೆಸಲು ಬಾ
ಕನ್ನಡ ನುಡಿಯ ಉಳಿಸಲು
ಬಾ ಕನ್ನಡತನವ ಬೆಳೆಸಲು ಬಾ
ಇತರೆ ಬಾಷೆಯ ಮೋಹಕೆ
ಸಿಲುಕಿದ ಮನುಜನ ಬುದ್ದಿಯ ತಿದ್ದಲು ಬಾ
ಇತರೆ ಬಾಷೆಯ ಮೋಹಕೆ
ಸಿಲುಕಿದ ಮನುಜನ ಬುದ್ದಿಯ ತಿದ್ದಲು ಬಾ
ಗೆದ್ದಲು ಹಿಡಿದ ಮನಗಳ
ಒಳಗೆ ಚೇತನ ಚಿಲುಮೆಯ ಚಿಮ್ಮಿಸು ಬಾ
ಕಲೆಯ ದೇವಿಯ ಕಂದನೇ
ಬಾ ಭುವನೇಶ್ವರಿಯ ಕುವರನೇ ಬಾ
ಕನ್ನಡ ಧ್ವಜವ ಹಾರಿಸು ಬಾ
ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ..
ಧೀರ ... ಕನ್ನಡಿಗರ ಪ್ರಿಯ ಸರದಾರ
ನಿದ್ರಿಸೋ ಜನರ ಎಚ್ಚರ ಮಾಡಿ
ಜಾಗೃತಿ ಬೆಳೆಸೋ ಬಾ ಶೂರ
ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ.. ಧೀರ ...
ಕನ್ನಡಿಗರ ಪ್ರಿಯ ಸರದಾರ
ನಿದ್ರಿಸೋ ಜನರ ಎಚ್ಚರ ಮಾಡಿ
ಜಾಗೃತಿ ಬೆಳೆಸೋ ಬಾ ಶೂರ
ಕರುನಾಡ ಸುಪುತ್ರ ಓ.. ಧೀರ ...
ಹನಿ ಹನಿ ನೀರು ಪರ ನಾಡ
ಸೇರುವ ಮುನ್ನ ತಡಿ ಬಾರಾ
ಹನಿ ಹನಿ ನೀರು ಪರ ನಾಡ
ಸೇರುವ ಮುನ್ನ ತಡಿ ಬಾರಾ
ಕನ್ನಡ ನಾಡಿನ ಜೀವ ನದಿಯು
ನಮ್ಮದು ಎಂದು ಸಾರಲು ಬಾರಾ
ಸಾಹಸಸಿಂಹ ನೀ ಬಾರಾ
ಜಗದೇಕ ವೀರ ನೀ ಬಾರಾ
ಕನ್ನಡ ಕಣ್ಮಣಿ ನೀ ಬಾರಾ
|| ಕರುನಾಡ ಸುಪುತ್ರ ಓ.. ಧೀರ ...||
ಹೊತ್ತ ಭೂಮಿಯ ಋಣವಾ ತೀರಿಸೋ
ಗುಣವಾ ಜನರಿಗೆ ಕಲಿಸಲು ಬಾ
ಹೊತ್ತ ಭೂಮಿಯ ಋಣವಾ ತೀರಿಸೋ
ಗುಣವಾ ಜನರಿಗೆ ಕಲಿಸಲು ಬಾ
ಹೆತ್ತ ತಾಯಿಯ ಮಾನವ ಕಳೆಯುವ
ದುರುಳರ ಎದೆಯನು ಬಗಿಯಲು ಬಾ
ಕನ್ನಡ ನುಡಿಯ ಉಳಿಸಲು
ಬಾ ಕನ್ನಡತನವ ಬೆಳೆಸಲು ಬಾ
ಕನ್ನಡ ನುಡಿಯ ಉಳಿಸಲು
ಬಾ ಕನ್ನಡತನವ ಬೆಳೆಸಲು ಬಾ
ಇತರೆ ಬಾಷೆಯ ಮೋಹಕೆ
ಸಿಲುಕಿದ ಮನುಜನ ಬುದ್ದಿಯ ತಿದ್ದಲು ಬಾ
ಇತರೆ ಬಾಷೆಯ ಮೋಹಕೆ
ಸಿಲುಕಿದ ಮನುಜನ ಬುದ್ದಿಯ ತಿದ್ದಲು ಬಾ
ಗೆದ್ದಲು ಹಿಡಿದ ಮನಗಳ
ಒಳಗೆ ಚೇತನ ಚಿಲುಮೆಯ ಚಿಮ್ಮಿಸು ಬಾ
ಕಲೆಯ ದೇವಿಯ ಕಂದನೇ
ಬಾ ಭುವನೇಶ್ವರಿಯ ಕುವರನೇ ಬಾ
ಕನ್ನಡ ಧ್ವಜವ ಹಾರಿಸು ಬಾ
ಕರುನಾಡ ಸುಪುತ್ರ ಓ.. ಧೀರ ...
ಕರುನಾಡ ಸುಪುತ್ರ ಓ..
ಧೀರ ... ಕನ್ನಡಿಗರ ಪ್ರಿಯ ಸರದಾರ
ನಿದ್ರಿಸೋ ಜನರ ಎಚ್ಚರ ಮಾಡಿ
ಜಾಗೃತಿ ಬೆಳೆಸೋ ಬಾ ಶೂರ
ಕರುನಾಡ ಸುಪುತ್ರ ಓ.. ಧೀರ ...