Sathyada Belakalli Lyrics

ಸತ್ಯದ ಬೆಳಕಲ್ಲಿ Lyrics

in Ananda Bhairavi

in ಆನಂದ ಭೈರವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ
ಕಲೆಗೆ ಬೆಲೆಯೆಲ್ಲಿ…
ಜಗದ್ಜನನಿ  ಹೇ ನಾಧಸುಹಾಸಿನಿ
ನಾಟ್ಯವಿಳಾಸಿನಿ…ಅಂಬಾ….
ಜಗದಂಬಾ…ಆ…ಆ ಆ ಆ ಆ….
 
|| ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ….||
 
ಕುಲವನು ನೋಡೆ ರವಿ ಮೇಲಿಂದ
ಚೆಲ್ಲುವನೇ ಹೊಂಗಿರಣವನು
ಕುಲವನು ನೋಡೆ ರವಿ ಮೇಲಿಂದ
ಚೆಲ್ಲುವನೇ ಹೊಂಗಿರಣವನು
ಕುಲವನು ಕೇಳದೆ ಕಾರ್ಮೋಡಗಳು
ಕೊಡದೇನು ಮಳೆ ನೀರನ್ನು
ಜನರಿಗೆ ಇಂದು ಏನಾಯ್ತು…..
ಬುದ್ಧಿಯು ಏತಕೆ ಈಗಾಯ್ತು…
ಆ….ಆ ಆ ಆ …..ಆ…..
 
|| ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ
ಕಲೆಗೆ ಬೆಲೆಯೆಲ್ಲಿ…
ಜಗದ್ಜನನಿ  ಹೇ ನಾಧಸುಹಾಸಿನಿ
ನಾಟ್ಯವಿಳಾಸಿನಿ…ಅಂಬಾ….
ಜಗದಂಬಾ…ಆ…ಆ ಆ ಆ ಆ….
 
ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ……||
 
ಜಾತಿಯ ಭೇದದಾ ಬೆಂಕಿಯ
ಜ್ವಾಲೆಗೆ ಬಲಿಯಾಗಲೇಬೇಕೇನು
ನಾಟ್ಯ ಸರಸ್ವತಿಗೆತ್ತುವಾ ಆರತಿ
ಆರಿ ಹೋಗಲೇಬೇಕೇನು…
ನಾಟ್ಯವೇ ನನ್ನ ಉಸಿರಾಗಿ..
ಕಲೆಯೇ ನನ್ನ ಬದುಕಾಗಿ
ಸಾಧನೆಯೊಂದೇ ಗುರಿಯಾಗಿ
ನಿರ್ಮಲ ಹೃದಯದಿ
ನಿಶ್ಚಲ ಮನದಲಿ
ಬದುಕಿನ ಅನುಕ್ಷಣ ಗುರುವಿನ
ಚರಣವ ಭಕ್ತಿಲಿ ನೆನೆಯುತ
ಬಾಳುತಲಿರುವುದು ಸತ್ಯಪಾದದೆ
ಉಜ್ಜೆಯ ಗೆಜ್ಜೆ ಗಂಟಾನಾಧವು
ನನ್ನೀ ಮೊರೆಯೇ ಮಂತ್ರದ ಘೋಷವು
ಸುರಿಯುವ ರಕುತದೆ ಅಭಿಷೇಕವನೆ
ಮಾಡುವೆ ನಿನಗೆ..
ಆ ಪ್ರಾರ್ಥನೆಯೇ ಗತಿ ನನಗೆ….
ಆ ಪ್ರಾರ್ಥನೆಯೇ ಗತಿ ನನಗೆ….
ಅಂಬಾ…ಜಗದಂಬಾ….
ಅಂಬಾ…ಜಗದಂಬಾ….

ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ
ಕಲೆಗೆ ಬೆಲೆಯೆಲ್ಲಿ…
ಜಗದ್ಜನನಿ  ಹೇ ನಾಧಸುಹಾಸಿನಿ
ನಾಟ್ಯವಿಳಾಸಿನಿ…ಅಂಬಾ….
ಜಗದಂಬಾ…ಆ…ಆ ಆ ಆ ಆ….
 
|| ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ….||
 
ಕುಲವನು ನೋಡೆ ರವಿ ಮೇಲಿಂದ
ಚೆಲ್ಲುವನೇ ಹೊಂಗಿರಣವನು
ಕುಲವನು ನೋಡೆ ರವಿ ಮೇಲಿಂದ
ಚೆಲ್ಲುವನೇ ಹೊಂಗಿರಣವನು
ಕುಲವನು ಕೇಳದೆ ಕಾರ್ಮೋಡಗಳು
ಕೊಡದೇನು ಮಳೆ ನೀರನ್ನು
ಜನರಿಗೆ ಇಂದು ಏನಾಯ್ತು…..
ಬುದ್ಧಿಯು ಏತಕೆ ಈಗಾಯ್ತು…
ಆ….ಆ ಆ ಆ …..ಆ…..
 
|| ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ
ಕಲೆಗೆ ಬೆಲೆಯೆಲ್ಲಿ…
ಜಗದ್ಜನನಿ  ಹೇ ನಾಧಸುಹಾಸಿನಿ
ನಾಟ್ಯವಿಳಾಸಿನಿ…ಅಂಬಾ….
ಜಗದಂಬಾ…ಆ…ಆ ಆ ಆ ಆ….
 
ಸತ್ಯದ ಬೆಳಕಲ್ಲಿ…
ನ್ಯಾಯದ ನೆಲೆಯಲ್ಲಿ……||
 
ಜಾತಿಯ ಭೇದದಾ ಬೆಂಕಿಯ
ಜ್ವಾಲೆಗೆ ಬಲಿಯಾಗಲೇಬೇಕೇನು
ನಾಟ್ಯ ಸರಸ್ವತಿಗೆತ್ತುವಾ ಆರತಿ
ಆರಿ ಹೋಗಲೇಬೇಕೇನು…
ನಾಟ್ಯವೇ ನನ್ನ ಉಸಿರಾಗಿ..
ಕಲೆಯೇ ನನ್ನ ಬದುಕಾಗಿ
ಸಾಧನೆಯೊಂದೇ ಗುರಿಯಾಗಿ
ನಿರ್ಮಲ ಹೃದಯದಿ
ನಿಶ್ಚಲ ಮನದಲಿ
ಬದುಕಿನ ಅನುಕ್ಷಣ ಗುರುವಿನ
ಚರಣವ ಭಕ್ತಿಲಿ ನೆನೆಯುತ
ಬಾಳುತಲಿರುವುದು ಸತ್ಯಪಾದದೆ
ಉಜ್ಜೆಯ ಗೆಜ್ಜೆ ಗಂಟಾನಾಧವು
ನನ್ನೀ ಮೊರೆಯೇ ಮಂತ್ರದ ಘೋಷವು
ಸುರಿಯುವ ರಕುತದೆ ಅಭಿಷೇಕವನೆ
ಮಾಡುವೆ ನಿನಗೆ..
ಆ ಪ್ರಾರ್ಥನೆಯೇ ಗತಿ ನನಗೆ….
ಆ ಪ್ರಾರ್ಥನೆಯೇ ಗತಿ ನನಗೆ….
ಅಂಬಾ…ಜಗದಂಬಾ….
ಅಂಬಾ…ಜಗದಂಬಾ….

Sathyada Belakalli song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Chi Udayashankar Sung by S Janaki, Music Composed by Ramesh Naidu, film is Directed by Jandhyala and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ