ಓ... ರಾಜಕುಮಾರಿ ..
ನಿನ್ನ ವಿಧಿ ಬರಹ ಹೀಗಿತ್ತೆ..
ಕಾಲುಂತ್ರಿತ ವಧುವಾಗಿ
ಕಾಡ ಸೇರಬೇಕಾಯಿತೆ..
ಅಹುದು ಕಂದ.. ಅಹದು ಕಂದ
ಎದುವೆ ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು ಇಂಥ ಶೋಧನೆ
ಇಂಥ ಶೋಧನೆ …..
ಅಹದು ಕಂದ ಎದುವೆ
ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು
ಇಂಥ ಶೋಧನೆ..ಇಂಥ ಶೋಧನೆ..
ನಿತ್ಯ ಪೂರ್ಣನಾದ ರಾಮ
ಸತಿಯ ಕಾಡಿಗೆ ಅಟ್ಟಿದಾ..
ಸತ್ಯ ಸಂಧನಾದ
ಹರಿಶ್ಚಂದ್ರ ಬೆಲೆಗೆ ಮಾರಿದ
ಸತಿಯ ಪಣವ ಗೈದು
ಧರ್ಮ ಜೂಜನಾಡಿದ
ಸತಿಯ ಪಣವ ಗೈದು
ಧರ್ಮ ಜೂಜನಾಡಿದ
ಪತಿಗೆ ಬದಲು ನಿನ್ನ
ಪಿತನೇ ದೂರ ಮಾಡಿದ..
ದೂರ ಮಾಡಿದ..
|| ಅಹದು ಕಂದ ಎದುವೆ
ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು
ಇಂಥ ಶೋಧನೆ..ಇಂಥ ಶೋಧನೆ..||
ಕಾಡಿನಲ್ಲಿ ಕಲ್ಲು ಮುಳ್ಳು
ತುಳಿದು ಹೇಗೆ ಸಾಗುವೇ ..
ಹಸಿವು ತೃಷೆಯ ಸಹಿಸಿ ಎಂತು
ಪತಿಯ ಸೇವೆ ಮಾಡುವೇ..
ಏನೆ ಬರಲಿ ಎಲ್ಲೆ ಇರಲಿ
ಧರ್ಮ ತಲೆಯ ಕಾಯಲಿ ..
ಏನೇ ಬರಲಿ ಎಲ್ಲೆ ಇರಲಿ
ಧರ್ಮ ತಲೆಯ ಕಾಯಲಿ ..
ಮನುಜನಲ್ಲ ಅಮರಳೆಂಬ
ಕೀರ್ತಿ ತುಂಬಲಿ.. ಕೀರ್ತಿ ತುಂಬಲಿ..
|| ಅಹದು ಕಂದ ಎದುವೆ
ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು
ಇಂಥ ಶೋಧನೆ..ಇಂಥ ಶೋಧನೆ..||
ಓ... ರಾಜಕುಮಾರಿ ..
ನಿನ್ನ ವಿಧಿ ಬರಹ ಹೀಗಿತ್ತೆ..
ಕಾಲುಂತ್ರಿತ ವಧುವಾಗಿ
ಕಾಡ ಸೇರಬೇಕಾಯಿತೆ..
ಅಹುದು ಕಂದ.. ಅಹದು ಕಂದ
ಎದುವೆ ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು ಇಂಥ ಶೋಧನೆ
ಇಂಥ ಶೋಧನೆ …..
ಅಹದು ಕಂದ ಎದುವೆ
ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು
ಇಂಥ ಶೋಧನೆ..ಇಂಥ ಶೋಧನೆ..
ನಿತ್ಯ ಪೂರ್ಣನಾದ ರಾಮ
ಸತಿಯ ಕಾಡಿಗೆ ಅಟ್ಟಿದಾ..
ಸತ್ಯ ಸಂಧನಾದ
ಹರಿಶ್ಚಂದ್ರ ಬೆಲೆಗೆ ಮಾರಿದ
ಸತಿಯ ಪಣವ ಗೈದು
ಧರ್ಮ ಜೂಜನಾಡಿದ
ಸತಿಯ ಪಣವ ಗೈದು
ಧರ್ಮ ಜೂಜನಾಡಿದ
ಪತಿಗೆ ಬದಲು ನಿನ್ನ
ಪಿತನೇ ದೂರ ಮಾಡಿದ..
ದೂರ ಮಾಡಿದ..
|| ಅಹದು ಕಂದ ಎದುವೆ
ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು
ಇಂಥ ಶೋಧನೆ..ಇಂಥ ಶೋಧನೆ..||
ಕಾಡಿನಲ್ಲಿ ಕಲ್ಲು ಮುಳ್ಳು
ತುಳಿದು ಹೇಗೆ ಸಾಗುವೇ ..
ಹಸಿವು ತೃಷೆಯ ಸಹಿಸಿ ಎಂತು
ಪತಿಯ ಸೇವೆ ಮಾಡುವೇ..
ಏನೆ ಬರಲಿ ಎಲ್ಲೆ ಇರಲಿ
ಧರ್ಮ ತಲೆಯ ಕಾಯಲಿ ..
ಏನೇ ಬರಲಿ ಎಲ್ಲೆ ಇರಲಿ
ಧರ್ಮ ತಲೆಯ ಕಾಯಲಿ ..
ಮನುಜನಲ್ಲ ಅಮರಳೆಂಬ
ಕೀರ್ತಿ ತುಂಬಲಿ.. ಕೀರ್ತಿ ತುಂಬಲಿ..
|| ಅಹದು ಕಂದ ಎದುವೆ
ತಂದ ಹೆಣ್ಣವಂದ್ಯನೆ
ಎಲ್ಲ ಯುಗದಿ ಆಯಿತು
ಇಂಥ ಶೋಧನೆ..ಇಂಥ ಶೋಧನೆ..||