ಓಂ ಮಿತ್ರಾಯನಮಃ…
ಓಂ ಬಾನವೇನಮಃ…
ಓಂ ಕಾಲಾಯನಮಃ
ಓಂ ಭಾಸ್ಕರಾಯನಮಃ
ಓಂ ಪವಿತ್ರ ಸೂರ್ಯನಾರಾಣಮಃ
ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…
ಮಣ್ಣಿನ ಮಕ್ಕಳ ಹೃದಯ
ಹೃದಯಲಿ ಇವನೇ ಯಜಮಾನ..
ನಮ್ಮೂರಿನ ಉಜ್ವಲ ಚರಿತೆಯ
ಪುಟದಲಿ ಇವರದೇ ಗುಣಗಾನ…
ಗೌಡರೇ….ನಮ್ಮ ಕೀರ್ತಿ ಅಣ್ಣ….
|| ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…||
ಓ ಓ ಓ ಓ ಓ…..
ಓ ಓ ಓ ಓ ಓ ಓ….
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ನಮ್ಮೂರ ಗೌಡರೆಂದೂ
ರಾಜ ಗಂಭೀರ….
ಕರುಣಾಳು ಮಾತು ಮನದಿ
ಪ್ರೀತಿ ಸಂಚಾರ…
ನಡೆನುಡಿಯಲಿ ದಿನವೂ
ಇವರು ನೀತಿ ಮೆರೆದವರು..
ಗೌರವ…ಇವರಿಗೆ ಅದು ಕಾಂಚಣ
ಬದುಕಲಿ ನ್ಯಾಯಕೆ…
ತೊಟ್ಟವರು ಕಂಕಣ…
ನಮ್ಮೂರ ಗೌಡರೆಂದೂ
ರಾಜ ಗಂಭೀರ….
ಕರುಣಾಳು ಮಾತು ಮನದಿ
ಪ್ರೀತಿ ಸಂಚಾರ…
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ನೂರಾರು ಧಾನ ಧರ್ಮ
ಮಾಡುವ ಮಹನೀಯ..
ಕಣ್ಣೀರ ಒರೆಸಿ ಧೈರ್ಯ
ನೀಡುವ ಮಹರಾಯ…
ಹತ್ತೂರ ಜನರ ಮುಂದೆ
ಶೂರ ಸರದಾರ…
ನಮ್ಮಯ ಹೆಮ್ಮೆಯ ನೇತಾರ..
ಇವರಿಗೆ ಎಲ್ಲರ ಪ್ರೀತಿಯ ಜಯಕಾರ..
ನೂರಾರು ಧಾನ ಧರ್ಮ
ಮಾಡುವ ಮಹನೀಯ..
ಕಣ್ಣೀರ ಒರೆಸಿ ಧೈರ್ಯ
ನೀಡುವ ಮಹರಾಯ…
|| ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…
ಮಣ್ಣಿನ ಮಕ್ಕಳ ಹೃದಯ
ಹೃದಯಲಿ ಇವನೇ ಯಜಮಾನ..
ನಮ್ಮೂರಿನ ಉಜ್ವಲ ಚರಿತೆಯ
ಪುಟದಲಿ ಇವರದೇ ಗುಣಗಾನ…
ಗೌಡರೇ….ನಮ್ಮ ಕೀರ್ತಿ ಅಣ್ಣ….
ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…..||
ಓಂ ಮಿತ್ರಾಯನಮಃ…
ಓಂ ಬಾನವೇನಮಃ…
ಓಂ ಕಾಲಾಯನಮಃ
ಓಂ ಭಾಸ್ಕರಾಯನಮಃ
ಓಂ ಪವಿತ್ರ ಸೂರ್ಯನಾರಾಣಮಃ
ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…
ಮಣ್ಣಿನ ಮಕ್ಕಳ ಹೃದಯ
ಹೃದಯಲಿ ಇವನೇ ಯಜಮಾನ..
ನಮ್ಮೂರಿನ ಉಜ್ವಲ ಚರಿತೆಯ
ಪುಟದಲಿ ಇವರದೇ ಗುಣಗಾನ…
ಗೌಡರೇ….ನಮ್ಮ ಕೀರ್ತಿ ಅಣ್ಣ….
|| ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…||
ಓ ಓ ಓ ಓ ಓ…..
ಓ ಓ ಓ ಓ ಓ ಓ….
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ನಮ್ಮೂರ ಗೌಡರೆಂದೂ
ರಾಜ ಗಂಭೀರ….
ಕರುಣಾಳು ಮಾತು ಮನದಿ
ಪ್ರೀತಿ ಸಂಚಾರ…
ನಡೆನುಡಿಯಲಿ ದಿನವೂ
ಇವರು ನೀತಿ ಮೆರೆದವರು..
ಗೌರವ…ಇವರಿಗೆ ಅದು ಕಾಂಚಣ
ಬದುಕಲಿ ನ್ಯಾಯಕೆ…
ತೊಟ್ಟವರು ಕಂಕಣ…
ನಮ್ಮೂರ ಗೌಡರೆಂದೂ
ರಾಜ ಗಂಭೀರ….
ಕರುಣಾಳು ಮಾತು ಮನದಿ
ಪ್ರೀತಿ ಸಂಚಾರ…
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ಪ ಬ ಬ ಪ ಪ ಬ ಬಪ
ಪ ಪ ಬ ಪ ಪ ಬ ಬ…
ನೂರಾರು ಧಾನ ಧರ್ಮ
ಮಾಡುವ ಮಹನೀಯ..
ಕಣ್ಣೀರ ಒರೆಸಿ ಧೈರ್ಯ
ನೀಡುವ ಮಹರಾಯ…
ಹತ್ತೂರ ಜನರ ಮುಂದೆ
ಶೂರ ಸರದಾರ…
ನಮ್ಮಯ ಹೆಮ್ಮೆಯ ನೇತಾರ..
ಇವರಿಗೆ ಎಲ್ಲರ ಪ್ರೀತಿಯ ಜಯಕಾರ..
ನೂರಾರು ಧಾನ ಧರ್ಮ
ಮಾಡುವ ಮಹನೀಯ..
ಕಣ್ಣೀರ ಒರೆಸಿ ಧೈರ್ಯ
ನೀಡುವ ಮಹರಾಯ…
|| ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…
ಮಣ್ಣಿನ ಮಕ್ಕಳ ಹೃದಯ
ಹೃದಯಲಿ ಇವನೇ ಯಜಮಾನ..
ನಮ್ಮೂರಿನ ಉಜ್ವಲ ಚರಿತೆಯ
ಪುಟದಲಿ ಇವರದೇ ಗುಣಗಾನ…
ಗೌಡರೇ….ನಮ್ಮ ಕೀರ್ತಿ ಅಣ್ಣ….
ಸೂರ್ಯಗೆ ಸೂರ್ಯನೆ ಸಮಾನ
ಹಳ್ಳಿಗೆ ಗೌಡರೇ ದಿವಾನ…..||