ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ
ತಾಯಿ ತಾಯಿ ತಾಯಿ
ಕಂಬನಿ ಒರೆಸೊ ಆಯಿ
ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ
ತಾಯಿ ತಾಯಿ ತಾಯಿ
ಕಂಬನಿ ಒರೆಸೊ ಆಯಿ
ಓ ಕಲ್ಪವಲ್ಲಿ ನೆಲೆಯಾಗಿ ಇಲ್ಲಿ
ವರ ಗುಡ್ಡಾಪುರದ ಶ್ರೀ ಕ್ಷೇತ್ರದಲ್ಲಿ
ಈ ನಿನ್ನ ಲೀಲ ವಿನೋದ ನೋಡಿ
ಈ ಭಕ್ತ ಕುಲವೆ ಮೈತುಂಬಿ ಹಾಡಿ
ಕೊಂಡಾಡೊ ಕೊಂಡಾಡೊ ಮಹಾದಿನ
||ತಾಯಿ ಲಾಲಿ ಲಾಲಿ
ತಾಯಿಗೆ ಮಕ್ಕಳ ಲಾಲಿ
ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ||
ಕಂದ ಹಸಿವಿಂದ ಅತ್ತಾಗ
ನಿಂದು ನೀರೆರೆದೆ ಹಾಲಾಯ್ತು
ಮೇಲುಕೀಳಿನ ಕೊಳೆಯನ್ನು
ಬಂದು ನೀ ತೊಳೆದು ಬೆಳಕಾದೆ
ಮರಳಲ್ಲಿ ಅನ್ನ ಮನ್ಣಲ್ಲಿ ಹೊನ್ನು
ಬರಗಾಲದಲ್ಲೂ ತಂದೆ ಮಳೆಯನ್ನು
ನೂರಾರು ರೋಗ ನೀ ದೂರ ಮಾಡಿ
ಶ್ರೀ ಸೋಮನಾಥ ಸತಿಯಾಗಿ ಸೇರಿ
ದೀನರ ಸೇವೆಯ ನೀ ಮಾಡಿದೆ
||ತಾಯಿ ಲಾಲಿ ಲಾಲಿ
ತಾಯಿಗೆ ಮಕ್ಕಳ ಲಾಲಿ
ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ||
ವಿಷ್ಣು ಕಂಚಿಯ ಜೊತೆಯಲ್ಲೆ
ನೀನು ಶಿವಕಂಚಿ ಸೃಷ್ಡಿಸಿದೆ
ಏಕಕಾಲದಲ್ಲಿ ಭಕ್ತರಿಗೆ
ಹಲವು ದರುಶನ ತೋರಿಸಿದೆ
ಆಧೋನಿಯಲ್ಲಿ ಶ್ರೀ ಲಕ್ಷ್ಮಿ ಪೂಜೆ
ಆರಂಭವಾಯ್ತು ನಿನ್ನಿಂದ ತಾಯೆ
ಕಡಿದಾಗ ಹಾಲು ಆ ಮೂಕ ಮಗುಗೂ
ಕರೆದಾಗ ತಾಯಿ ಪೊರೆದಂತ ಆಯಿ
ಕರುಣೆಯ ಕೊಂಡಾಡಿ ಹಾಡೊ ದಿನ
||ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ
ತಾಯಿ ತಾಯಿ ತಾಯಿ
ಕಂಬನಿ ಒರೆಸೊ ಆಯಿ||
ಈ ಪ್ರೀತಿ ನೋಡಿ ನಾ ಮೂಕಳಾದೆ
ಈ ಸೇವೆಯಿಂದ ನಾ ಮೋಕ್ಷ ಪಡೆವೆ
ನಾವಿಲ್ಲಿ ಮಿತ್ಯ ಶಿವತತ್ವ ಸತ್ಯ
ಶಿವಸೂತ್ರಧಾರಿ ನಾ ರಾಯಭಾರಿ
ಶಿವನಲ್ಲದೆ ಇಲ್ಲಿ ನನದೇನಿದೆ
-
ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ
ತಾಯಿ ತಾಯಿ ತಾಯಿ
ಕಂಬನಿ ಒರೆಸೊ ಆಯಿ
ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ
ತಾಯಿ ತಾಯಿ ತಾಯಿ
ಕಂಬನಿ ಒರೆಸೊ ಆಯಿ
ಓ ಕಲ್ಪವಲ್ಲಿ ನೆಲೆಯಾಗಿ ಇಲ್ಲಿ
ವರ ಗುಡ್ಡಾಪುರದ ಶ್ರೀ ಕ್ಷೇತ್ರದಲ್ಲಿ
ಈ ನಿನ್ನ ಲೀಲ ವಿನೋದ ನೋಡಿ
ಈ ಭಕ್ತ ಕುಲವೆ ಮೈತುಂಬಿ ಹಾಡಿ
ಕೊಂಡಾಡೊ ಕೊಂಡಾಡೊ ಮಹಾದಿನ
||ತಾಯಿ ಲಾಲಿ ಲಾಲಿ
ತಾಯಿಗೆ ಮಕ್ಕಳ ಲಾಲಿ
ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ||
ಕಂದ ಹಸಿವಿಂದ ಅತ್ತಾಗ
ನಿಂದು ನೀರೆರೆದೆ ಹಾಲಾಯ್ತು
ಮೇಲುಕೀಳಿನ ಕೊಳೆಯನ್ನು
ಬಂದು ನೀ ತೊಳೆದು ಬೆಳಕಾದೆ
ಮರಳಲ್ಲಿ ಅನ್ನ ಮನ್ಣಲ್ಲಿ ಹೊನ್ನು
ಬರಗಾಲದಲ್ಲೂ ತಂದೆ ಮಳೆಯನ್ನು
ನೂರಾರು ರೋಗ ನೀ ದೂರ ಮಾಡಿ
ಶ್ರೀ ಸೋಮನಾಥ ಸತಿಯಾಗಿ ಸೇರಿ
ದೀನರ ಸೇವೆಯ ನೀ ಮಾಡಿದೆ
||ತಾಯಿ ಲಾಲಿ ಲಾಲಿ
ತಾಯಿಗೆ ಮಕ್ಕಳ ಲಾಲಿ
ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ||
ವಿಷ್ಣು ಕಂಚಿಯ ಜೊತೆಯಲ್ಲೆ
ನೀನು ಶಿವಕಂಚಿ ಸೃಷ್ಡಿಸಿದೆ
ಏಕಕಾಲದಲ್ಲಿ ಭಕ್ತರಿಗೆ
ಹಲವು ದರುಶನ ತೋರಿಸಿದೆ
ಆಧೋನಿಯಲ್ಲಿ ಶ್ರೀ ಲಕ್ಷ್ಮಿ ಪೂಜೆ
ಆರಂಭವಾಯ್ತು ನಿನ್ನಿಂದ ತಾಯೆ
ಕಡಿದಾಗ ಹಾಲು ಆ ಮೂಕ ಮಗುಗೂ
ಕರೆದಾಗ ತಾಯಿ ಪೊರೆದಂತ ಆಯಿ
ಕರುಣೆಯ ಕೊಂಡಾಡಿ ಹಾಡೊ ದಿನ
||ಆಯಿ ಆಯಿ ಆಯಿ
ಭೂಮಿಯ ದೈವವೆ ತಾಯಿ
ತಾಯಿ ತಾಯಿ ತಾಯಿ
ಕಂಬನಿ ಒರೆಸೊ ಆಯಿ||
ಈ ಪ್ರೀತಿ ನೋಡಿ ನಾ ಮೂಕಳಾದೆ
ಈ ಸೇವೆಯಿಂದ ನಾ ಮೋಕ್ಷ ಪಡೆವೆ
ನಾವಿಲ್ಲಿ ಮಿತ್ಯ ಶಿವತತ್ವ ಸತ್ಯ
ಶಿವಸೂತ್ರಧಾರಿ ನಾ ರಾಯಭಾರಿ
ಶಿವನಲ್ಲದೆ ಇಲ್ಲಿ ನನದೇನಿದೆ
-