Anathalaadenu Ee Jagadali Lyrics

ಅನಾಥಳಾದೆನು ಈ ಜಗದಲಿ Lyrics

in Sodari

in ಸೋದರಿ

LYRIC

Song Details Page after Lyrice

ಗತಿ ಕೆಟ್ಟ ಕಾಲದಲ್ಲಿ
ನೆಂಟರಿಷ್ಟರ ನೆಲೆಗೆ
ಹೋಗಬಾರದು ಎಂಬ ನುಡಿ
ಸತ್ಯವಾಯಿತೋ ಶಂಕರ….
ಶಂಕರ….
 
ಅನಾಥಳಾದೆನು ಈ ಜಗದಲಿ
ಏನು ಮಾಡಲೋ ಶಂಕರ  
ನಾನೇನು ಮಾಡಲೋ ಶಂಕರ
 
|| ಅನಾಥಳಾದೆನು ಈ ಜಗದಲಿ
ಏನು ಮಾಡಲೋ ಶಂಕರ  
ನಾನೇನು ಮಾಡಲೋ ಶಂಕರ….||
 
ನೆಲೆಯು ತೋರದೆ ನೆರಳು ಇಲ್ಲದೆ
ಅಲೆಯುವಾ ಗತಿ ಬಂದಿದೆ
ಅಣ್ಣ ಅತ್ತಿಗೆ ಪತಿಯು ದೇವರು
ಯಾರೂ ಇಲ್ಲದೆ ಹೋದರು
ನನಗ್ಯಾರೂ ಇಲ್ಲದೆ ಹೋದರು
 
ಮಾನ ಹೋಯಿತು
ಮಗುವು ಹೋಯಿತು
ಮನಸಿನಾಸೆಯು ನಂದಿತು
ಮಾನ ಹೋಯಿತು
ಮಗುವು ಹೋಯಿತು
ಮನಸಿನಾಸೆಯು ನಂದಿತು
ಏಕೆ ವಂಚನೆ ದೇವದೇವನೆ
ಸಾಕು ಇಂತಹ ಶೋಧನೆ
ಏಕೆ ವಂಚನೆ ದೇವದೇವನೆ
ಸಾಕು ಇಂತಹ ಶೋಧನೆ
ನೊಂದ ಒಡಲಿಗೆ ಅನ್ನ ನೀಡುವ
ಬಂಧು-ಬಳಗವ ಕಾಣೆನು
ನೊಂದ ಒಡಲಿಗೆ ಅನ್ನ ನೀಡುವ
ಬಂಧು-ಬಳಗವ ಕಾಣೆನು
ನೋವು ನಿಂದೆಗೆ ಜೀವ ಬೆಂದಿತು
ಸಾವು ಬಂದರು ಒಳ್ಳಿತು
ನೋವು ನಿಂದೆಗೆ ಜೀವ ಬೆಂದಿತು
ಸಾವು ಬಂದರು ಒಳ್ಳಿತು
 
|| ಅನಾಥಳಾದೆನು ಈ ಜಗದಲಿ
ಏನು ಮಾಡಲೋ ಶಂಕರ  
ನಾನೇನು ಮಾಡಲೋ ಶಂಕರ….||

ಗತಿ ಕೆಟ್ಟ ಕಾಲದಲ್ಲಿ
ನೆಂಟರಿಷ್ಟರ ನೆಲೆಗೆ
ಹೋಗಬಾರದು ಎಂಬ ನುಡಿ
ಸತ್ಯವಾಯಿತೋ ಶಂಕರ….
ಶಂಕರ….
 
ಅನಾಥಳಾದೆನು ಈ ಜಗದಲಿ
ಏನು ಮಾಡಲೋ ಶಂಕರ  
ನಾನೇನು ಮಾಡಲೋ ಶಂಕರ
 
|| ಅನಾಥಳಾದೆನು ಈ ಜಗದಲಿ
ಏನು ಮಾಡಲೋ ಶಂಕರ  
ನಾನೇನು ಮಾಡಲೋ ಶಂಕರ….||
 
ನೆಲೆಯು ತೋರದೆ ನೆರಳು ಇಲ್ಲದೆ
ಅಲೆಯುವಾ ಗತಿ ಬಂದಿದೆ
ಅಣ್ಣ ಅತ್ತಿಗೆ ಪತಿಯು ದೇವರು
ಯಾರೂ ಇಲ್ಲದೆ ಹೋದರು
ನನಗ್ಯಾರೂ ಇಲ್ಲದೆ ಹೋದರು
 
ಮಾನ ಹೋಯಿತು
ಮಗುವು ಹೋಯಿತು
ಮನಸಿನಾಸೆಯು ನಂದಿತು
ಮಾನ ಹೋಯಿತು
ಮಗುವು ಹೋಯಿತು
ಮನಸಿನಾಸೆಯು ನಂದಿತು
ಏಕೆ ವಂಚನೆ ದೇವದೇವನೆ
ಸಾಕು ಇಂತಹ ಶೋಧನೆ
ಏಕೆ ವಂಚನೆ ದೇವದೇವನೆ
ಸಾಕು ಇಂತಹ ಶೋಧನೆ
ನೊಂದ ಒಡಲಿಗೆ ಅನ್ನ ನೀಡುವ
ಬಂಧು-ಬಳಗವ ಕಾಣೆನು
ನೊಂದ ಒಡಲಿಗೆ ಅನ್ನ ನೀಡುವ
ಬಂಧು-ಬಳಗವ ಕಾಣೆನು
ನೋವು ನಿಂದೆಗೆ ಜೀವ ಬೆಂದಿತು
ಸಾವು ಬಂದರು ಒಳ್ಳಿತು
ನೋವು ನಿಂದೆಗೆ ಜೀವ ಬೆಂದಿತು
ಸಾವು ಬಂದರು ಒಳ್ಳಿತು
 
|| ಅನಾಥಳಾದೆನು ಈ ಜಗದಲಿ
ಏನು ಮಾಡಲೋ ಶಂಕರ  
ನಾನೇನು ಮಾಡಲೋ ಶಂಕರ….||

Anathalaadenu Ee Jagadali song lyrics from Kannada Movie Sodari starring Pandari Bai, Jayashree, Indira Acharya, Lyrics penned by Hunasuru Krishna Murthy Sung by P Leela, Music Composed by Padmanabha Shasthri, G K Venkatesh, film is Directed by T V Singh Takur and film is released on 1955
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ