Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿವನು ಏನಿದು ಕರ್ಮ
ಕರ್ಕೊಳೊ ಬೇಗ ಪರಮಾತ್ಮ
ಮುಗಿಯುತಿದೆ ಮೂತಿಗೆ ಜೀವ್ನ
ಭರೆಸಿಕೊಂಡ್ನ
ಯಾರಿವನು ಏನಿದು ಕರ್ಮ
ಕರ್ಕೊಳೊ ಬೇಗ ಪರಮಾತ್ಮ
ಮುಗಿಯುತಿದೆ ಮೂತಿಗೆ ಜೀವ್ನ
ಭರೆಸಿಕೊಂಡ್ನ
 
ಇವನ ಹಣೆಯಬರಹ ನೋಡಿ
ಯದ್ವತದ್ವ ಐತೆ ಗಟ್ಟಿ
ಸಾಲಸೋಲ ಏನು ಇಲ್ಲ
ಮಾತೆ ಕಂತೆ ಸಾಂಬಾರೆ ಪೇಟೆ
ಕದ್ದೆಬಿಟ್ಟ ಸಂಚಾರಿ
ವೈಕುಂಠಕ್ಕೆ ಸವಾರಿ
ಬೇಕು ಅಂದ್ರು ಸಿಕ್ತಿಲ್ರಿ
ಬಿಟ್ಟಾಕು ಬಿಟ್ಟಾಕು ಬಿಟ್ಟಾಕು ಬಿಟ್ಟಾಕು
ಬಿಟ್ಟಾಕು ಬಿಟ್ಟಾಕು ಬಿಟ್ಟಾಕು
 
ಫುಲ್ಲು ಗಾಬರಿ ವೇಸ್ಟು ಲೈಫು ರಿ
ಸಪ್ಪೆ ಆಗಿದೆ ಗೋಬಿಮಂಚೂರಿ
ಏನು ಮಾಡಣ ಕೇಳಿ ಕಾರಣ
ಇಷ್ಟು ರೋಧನೆ ಓ ಯಾಕ್ರಿ
ಬ್ರಹ್ಮಂಗೆ ನಂಬರು ಬೇಕಂತೆ
ಅವನಿಗು ಈಗ ಇವನ್‌ ಚಿಂತೆ
ಮಾತನು ಆಗಿದೆ ಗ್ರಹಚಾರ
ಈ ತರ ಇದೆ ಪ್ರಭು ನಮ್‌ ಧೀರ
ನೀರೆ ಇರದಿರೊ ಬಾವಿ ಒಳಗೆ ಬಿದ್ದರು ಬಿದ್ರು ಬೀಳ್ತಾನೆ
ಏನು ಕೇಳುತಿರೊ ಹಾಗೆ ಹಾಡುತಾನೆ ಶಂಖದ ಸೌಂಡು ಮುಂಜಾನೆ
ಹಿಂಗಿದೆ ಹುಡುಗನ ವಿಷಯ ಇರು ಇದೆ ಇನ್ಮುಂದೆ ಇದೆ ಇದೆ ಇದೆ ಇದೆ

ಯಾರಿವನು ಏನಿದು ಕರ್ಮ
ಕರ್ಕೊಳೊ ಬೇಗ ಪರಮಾತ್ಮ
ಮುಗಿಯುತಿದೆ ಮೂತಿಗೆ ಜೀವ್ನ
ಭರೆಸಿಕೊಂಡ್ನ
ಯಾರಿವನು ಏನಿದು ಕರ್ಮ
ಕರ್ಕೊಳೊ ಬೇಗ ಪರಮಾತ್ಮ
ಮುಗಿಯುತಿದೆ ಮೂತಿಗೆ ಜೀವ್ನ
ಭರೆಸಿಕೊಂಡ್ನ
 
ಇವನ ಹಣೆಯಬರಹ ನೋಡಿ
ಯದ್ವತದ್ವ ಐತೆ ಗಟ್ಟಿ
ಸಾಲಸೋಲ ಏನು ಇಲ್ಲ
ಮಾತೆ ಕಂತೆ ಸಾಂಬಾರೆ ಪೇಟೆ
ಕದ್ದೆಬಿಟ್ಟ ಸಂಚಾರಿ
ವೈಕುಂಠಕ್ಕೆ ಸವಾರಿ
ಬೇಕು ಅಂದ್ರು ಸಿಕ್ತಿಲ್ರಿ
ಬಿಟ್ಟಾಕು ಬಿಟ್ಟಾಕು ಬಿಟ್ಟಾಕು ಬಿಟ್ಟಾಕು
ಬಿಟ್ಟಾಕು ಬಿಟ್ಟಾಕು ಬಿಟ್ಟಾಕು
 
ಫುಲ್ಲು ಗಾಬರಿ ವೇಸ್ಟು ಲೈಫು ರಿ
ಸಪ್ಪೆ ಆಗಿದೆ ಗೋಬಿಮಂಚೂರಿ
ಏನು ಮಾಡಣ ಕೇಳಿ ಕಾರಣ
ಇಷ್ಟು ರೋಧನೆ ಓ ಯಾಕ್ರಿ
ಬ್ರಹ್ಮಂಗೆ ನಂಬರು ಬೇಕಂತೆ
ಅವನಿಗು ಈಗ ಇವನ್‌ ಚಿಂತೆ
ಮಾತನು ಆಗಿದೆ ಗ್ರಹಚಾರ
ಈ ತರ ಇದೆ ಪ್ರಭು ನಮ್‌ ಧೀರ
ನೀರೆ ಇರದಿರೊ ಬಾವಿ ಒಳಗೆ ಬಿದ್ದರು ಬಿದ್ರು ಬೀಳ್ತಾನೆ
ಏನು ಕೇಳುತಿರೊ ಹಾಗೆ ಹಾಡುತಾನೆ ಶಂಖದ ಸೌಂಡು ಮುಂಜಾನೆ
ಹಿಂಗಿದೆ ಹುಡುಗನ ವಿಷಯ ಇರು ಇದೆ ಇನ್ಮುಂದೆ ಇದೆ ಇದೆ ಇದೆ ಇದೆ

Vaikuntake Savaari song lyrics from Kannada Movie Nodi Swami ivanu irode Heege starring Rishi , Dhanya Balakrishna , Nagabhushana , Lyrics penned by Nagarjun Sharma Sung by Mahesh Raghunandan,Pancham Jeeva,Hrishi Brahma,Prasanna Sivaraman, Music Composed by Prasanna Sivaraman, film is Directed by Islahuddin NS and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ