Yare Akka Bengaluru Kayoru Lyrics

ಯಾರೇ ಅಕ್ಕ ಬೆಂಗಳೂರ್ ಕಾಯೋಳು Lyrics

in Navashakthi Vaibhava

in ನವಶಕ್ತಿ ವೈಭವ

LYRIC

Song Details Page after Lyrice

ಆಡಿದಂತೆ ನಡೆದುಕೋ
ಕೊಟ್ಟ ಮಾತ ಉಳಿಸಿಕೊ
ಅಣ್ಣಮ್ಮನಾಣೆ ಇಟ್ಟು ನೀ
ಅರಿಯನೆಂಬುದ ಮರೆತುಕೋ
ಅರಿಯನೆಂಬುದ ಮರೆತುಕೋ
 
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
 
ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಎಂದರೆ ಹರಕೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
 
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
 
ಕಾಡು ಮಲ್ಲೇಶನೇ ಒಮ್ಮೆ ತಾಯ ಬೇಡಿದ
(ಒಮ್ಮೆ ತಾಯ ಬೇಡಿದ…)
ಬಿಲ್ವಪತ್ರೆಯ ಮರವ ಬೆಳೆಸು ಎಂದು ಬಯಸಿದ
(ಬೆಳೆಸು ಎಂದು ಬಯಸಿದ)
ಕರೆಸಿದಳು ಕರೆಸಿದಳು ಕೆಂಪೇಗೌಡರ ಇಲ್ಲಿಗೆ…
ಅದರ ಜೊತೆ ನಗರವನ್ನು ಕಟ್ಟಿಸಿದಳು ಮೆಲ್ಲಗೆ…
ಪೂಜೆ ಬಿಟ್ಟ…ಪೂಜೆ ಬಿಟ್ಟ
ಪೂಜೆ ಬಿಟ್ಟ ನಗರ ದೊರೆಯ
ವಿಜಯನಗರಕೆ….ರವಾನಿಸಿ
ಹಾಕಿಸಿದಳು ಸರೆಯ ವಾಸಕೆ..
ಕೊಟ್ಟ ಮಾತ…ಕೊಟ್ಟ ಮಾತ…
ಕೊಟ್ಟ ಮಾತ ಬಿಟ್ಟ ಹರಕೆ
ಗ್ಯಪ್ತಿ ಮಾಡಿಸಿ ಎರಡು ವರುಷ
ಅಳಿಸಿ ನಗಿಸಿ ತಂದ್ಳು ಮನ್ನಿಸಿ
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಎಂದರೆ ಹರಕೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ‍್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
 
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
 
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
 
ಪಾಂಡವಪುರದಲ್ಲಿ ನಮ್ಮ ಧರ್ಮರಾಯರಿದ್ದರು…
(ಧರ್ಮರಾಯರಿದ್ದರು)
ಹೆಣ್ಣಿಂದ ವನವಾಸವೆಂದು ಸತಿಯ ನಿಂದಿಸಿದ್ದರು
(ಸತಿಯ ನಿಂದಿಸಿದ್ದರು)
ಭಕ್ತಳೆಂಬ ದ್ರೌಪದಿಯು ಅಮ್ಮಾ ಅಣ್ಣಮ್ಮ ಎಂದು
ಮಾನವತಿ ಹೆಣ್ಣಗೊಂದು ಸ್ಥಾನ ಕೊಡು ಬಾರೇ ಎಂದು
ಸೀರೆ ಉಡ್ಸಿ ಬಳೆಯ ತೊಡ್ಸಿ
ಸೀರೆ ಉಡ್ಸಿ ಬಳೆಯ ತೊಡ್ಸಿ
ತಾಳಿ ಕಟ್ಟಿಸಿ ಹೆಣ್ಣು ಇಲ್ಲದೆ
ಧರ್ಮ ಇಲ್ಲಾ ಎಂದು ಭೋದಿಸಿ
ಧರ್ಮನಿಗೆ ತಲೆಗೆ ಏಳು….
ಧರ್ಮನಿಗೆ ತಲೆಗೆ ಏಳು ಮಡಿಕೆ ಕೂರಿಸಿ…
ಕೈಗೆ ಕತ್ತಿ ಕೊಟ್ಟು ಕರಗ ಶಕ್ತಿ ತೋರಿಸಿ…
ನನ್ನನು ಶಂಕಿಸಿದರೇ…..
ನನ್ನನು ಶಂಕಿಸಿದರೆ ಪ್ರಳಯ ಎಂದಳಮ್ಮಾ…
ನನಗೆ ನಡೆದುಕೊಂಡ್ರೆ…ಹೇ….
ನನಗೆ ನಡೆದುಕೊಂಡ್ರೆ ವಿಜಯ ಎಂದಳಮ್ಮಾ…
ಹಾಡಿದ್ ಮಾತನ್ ಮೀರ‍್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
 
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||

ಆಡಿದಂತೆ ನಡೆದುಕೋ
ಕೊಟ್ಟ ಮಾತ ಉಳಿಸಿಕೊ
ಅಣ್ಣಮ್ಮನಾಣೆ ಇಟ್ಟು ನೀ
ಅರಿಯನೆಂಬುದ ಮರೆತುಕೋ
ಅರಿಯನೆಂಬುದ ಮರೆತುಕೋ
 
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
 
ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಎಂದರೆ ಹರಕೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
 
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
 
ಕಾಡು ಮಲ್ಲೇಶನೇ ಒಮ್ಮೆ ತಾಯ ಬೇಡಿದ
(ಒಮ್ಮೆ ತಾಯ ಬೇಡಿದ…)
ಬಿಲ್ವಪತ್ರೆಯ ಮರವ ಬೆಳೆಸು ಎಂದು ಬಯಸಿದ
(ಬೆಳೆಸು ಎಂದು ಬಯಸಿದ)
ಕರೆಸಿದಳು ಕರೆಸಿದಳು ಕೆಂಪೇಗೌಡರ ಇಲ್ಲಿಗೆ…
ಅದರ ಜೊತೆ ನಗರವನ್ನು ಕಟ್ಟಿಸಿದಳು ಮೆಲ್ಲಗೆ…
ಪೂಜೆ ಬಿಟ್ಟ…ಪೂಜೆ ಬಿಟ್ಟ
ಪೂಜೆ ಬಿಟ್ಟ ನಗರ ದೊರೆಯ
ವಿಜಯನಗರಕೆ….ರವಾನಿಸಿ
ಹಾಕಿಸಿದಳು ಸರೆಯ ವಾಸಕೆ..
ಕೊಟ್ಟ ಮಾತ…ಕೊಟ್ಟ ಮಾತ…
ಕೊಟ್ಟ ಮಾತ ಬಿಟ್ಟ ಹರಕೆ
ಗ್ಯಪ್ತಿ ಮಾಡಿಸಿ ಎರಡು ವರುಷ
ಅಳಿಸಿ ನಗಿಸಿ ತಂದ್ಳು ಮನ್ನಿಸಿ
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಎಂದರೆ ಹರಕೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ‍್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
 
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
 
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
 
ಪಾಂಡವಪುರದಲ್ಲಿ ನಮ್ಮ ಧರ್ಮರಾಯರಿದ್ದರು…
(ಧರ್ಮರಾಯರಿದ್ದರು)
ಹೆಣ್ಣಿಂದ ವನವಾಸವೆಂದು ಸತಿಯ ನಿಂದಿಸಿದ್ದರು
(ಸತಿಯ ನಿಂದಿಸಿದ್ದರು)
ಭಕ್ತಳೆಂಬ ದ್ರೌಪದಿಯು ಅಮ್ಮಾ ಅಣ್ಣಮ್ಮ ಎಂದು
ಮಾನವತಿ ಹೆಣ್ಣಗೊಂದು ಸ್ಥಾನ ಕೊಡು ಬಾರೇ ಎಂದು
ಸೀರೆ ಉಡ್ಸಿ ಬಳೆಯ ತೊಡ್ಸಿ
ಸೀರೆ ಉಡ್ಸಿ ಬಳೆಯ ತೊಡ್ಸಿ
ತಾಳಿ ಕಟ್ಟಿಸಿ ಹೆಣ್ಣು ಇಲ್ಲದೆ
ಧರ್ಮ ಇಲ್ಲಾ ಎಂದು ಭೋದಿಸಿ
ಧರ್ಮನಿಗೆ ತಲೆಗೆ ಏಳು….
ಧರ್ಮನಿಗೆ ತಲೆಗೆ ಏಳು ಮಡಿಕೆ ಕೂರಿಸಿ…
ಕೈಗೆ ಕತ್ತಿ ಕೊಟ್ಟು ಕರಗ ಶಕ್ತಿ ತೋರಿಸಿ…
ನನ್ನನು ಶಂಕಿಸಿದರೇ…..
ನನ್ನನು ಶಂಕಿಸಿದರೆ ಪ್ರಳಯ ಎಂದಳಮ್ಮಾ…
ನನಗೆ ನಡೆದುಕೊಂಡ್ರೆ…ಹೇ….
ನನಗೆ ನಡೆದುಕೊಂಡ್ರೆ ವಿಜಯ ಎಂದಳಮ್ಮಾ…
ಹಾಡಿದ್ ಮಾತನ್ ಮೀರ‍್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
 
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||

Yaare Akka Bangalore Kayolu song lyrics from Kannada Movie Navashakthi Vaibhava starring Ramkumar, Shruthi, Jayamala, Lyrics penned by Hamsalekha Sung by Gangothri, Music Composed by Hamsalekha, film is Directed by Om Saiprakash and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ