-
ಲಂಬೋದರನೆ ಅಯ್ಯಪ್ಪ
ಮೂಷಿಕವಾಹನ ಅಯ್ಯಪ್ಪ
ಮೋಹಿನಿಸುತನೆ ಅಯ್ಯಪ್ಪ
ಮೋದಕ ಹಸ್ತ ಅಯ್ಯಪ್ಪ
ಲಂಬೋದರನೆ ಅಯ್ಯಪ್ಪ
ಮೂಷಿಕವಾಹನ ಅಯ್ಯಪ್ಪ
ಕನ್ನಿಮೂಲ ಭಗವಾನ್ ಶರಣಂ ಅಯ್ಯಪ್ಪ
ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ತೆಂಗಿನ ಸೀಮೆಲಿ ತಳವ ಊರವ್ನೆ
ಐದು ಬೆಟ್ಟನು ದಾಟಿ ಕುಂತೋವ್ನೆ
ಶಬರಿ ವನದಾಗೆ ಹುಲಿಯ ಲಾಲಿ ಕೇಳಿ
ಆನೆ ಬೆನ್ನೊರಗಿ ಬೆಚ್ಚಗೆ ಮನಗೋವ್ನೆ
ಸುರುವಾದ್ರೆ ಸಾಕು ಇಬ್ಬನಿ ಸುಪ್ಪತ್ಗೆ
ಸುವ್ವಾಲಿ ಅಂತ ಹೀರ್ತಾನೆ ತುಪ್ಪಕ್ಕೆ
ಸ್ವಾಮಿ ಅಪ್ಪ ಅಯ್ಯಪ್ಪ
ಶರಣಂ ಅಪ್ಪಅಯ್ಯಪ್ಪ
ಗೊಂಗುರು ನಾದ ಅಯ್ಯಪ್ಪ
ಸದ್ಗುರು ನಾದ ಅಯ್ಯಪ್ಪ
ಸ್ವಾಮಿ ಅಪ್ಪ ಅಯ್ಯಪ್ಪ
ಶರಣಂ ಅಪ್ಪಅಯ್ಯಪ್ಪ
ಗೊಂಗುರು ನಾದ ಅಯ್ಯಪ್ಪ
ಸದ್ಗುರು ನಾದ ಅಯ್ಯಪ್ಪ
ಸುರುವಾದ್ರೆ ಸಾಕು ಇಬ್ಬನಿ ಸುಪ್ಪತ್ಗೆ
ಸುವ್ವಾಲಿ ಅಂತ ಹೀರ್ತಾನೆ ತುಪ್ಪಕ್ಕೆ
ಬೇಧ ಮರ್ಕೊಂಡು ಶರಣು ಅನ್ಕೊಂಡು
ಹಿರುಮುಡಿ ಹೊತ್ಕೊಂಡು ಹೋಗೋಣು ಕುಣ್ಕೊಂಡು
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಶಬರಿ ಮಲೆ ಹತ್ತೋದು ಈ ಜನ್ಮ ಯೋಗ
ಗಾಳಿನೆ ನಮಗೆಲ್ಲ ಪಲ್ಲಕ್ಕಿ ಆಗ
ಜೇನಿಂಡು ಹುಲಿ ಹಿಂಡು ಗಿಳಿ ಹಿಂಡು ನಲಿದೊ
ಕಾಲ್ನಡಿಗೆ ಭಕ್ತರಿಗೆ ಭಯಯವಿಲ್ಲ ಕಳೆದೊ
ಜಾತಿನ ಕೇಳೊಲ್ಲ ಪ್ರೀತಿನ ಕೇಳ್ತಾನೆ
ಭೀತಿನ ನೀಡಲ್ಲ ನೀತಿನ ಹೇಳ್ತಾನೆ
ಹಾರಾಟ ಪೂಜೇಲಿ ಅಂಬಾರಿ ಏರ್ತಾನೆ
ಅಂಬರದಾಗೆಲ್ಲ ತುಂಬಾಡಿಕೊಂಡವ್ನೆ
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಶರಣೆಂದ್ರೆ ಸಾಕು ಸೆರೆಯಾಳು ಆದ
ಶರಣೆಂದ್ರೆ ಸಾಕು ಸೆರೆಯಾಳು ಆದ
ಅಯ್ಯ ಅಂದ್ರೆ ಬಂದು ಅಡಿಯಾಳು ಆದ
ಮಾಲೆ ಹಾಕೊ ಭಕ್ತರ ಮನೆಮನೆಗೂ ಬಂದ
ಮಲೆ ಹತ್ತಿ ನಿಂದರೆ ಮನಸ್ಸಾರೆ ಹರಸಿದ
ಕಲ್ಲು ಮುಳ್ಳಿನ ಪಲ್ಲಂಗದಾಗೆ ಕುಂತ ಸ್ವಾಮಿ
ಇವನ ಕೇಳಿ ತಾನೆ ದಿನ ಸುತ್ತೋದ್ ಭೂಮಿ
ಪಂಪವರೆಗೂ ಪನ್ನೀರಿನ ಪರಿಮಳದ ಘಮಲು
ಬನ್ರಯ್ಯ ಸ್ವಾಮಿಗಳೆ ಅಯ್ಯನ ನೋಡೋಣ
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಹದಿನೆಂಟು ಮೆಟ್ಲ ಹತ್ತಿ ದರುಶನ ಮಾಡಿ
ಅಯ್ಯಪ್ಪನ ಚೆಲುವ ಅದ್ಭುತ ನೋಡಿ
ನೆಲಕ್ಕಿ ಸಣಕ್ಕಿ ಅರವನದ ಪಾಯಸ
ಭಕ್ತಿಲಿ ತಿನ್ಬಿಟ್ರೆ ಕೊಡ್ತಾನೆ ಆಯಸ್ಸ
ಭಕ್ತರ ಪ್ರಿಯನೆ ಭೂಮಿ ಪ್ರಪಂಚನೆ
ಪಾಪನ ಕಳೆಯೋನು ಅಯ್ಯ ಅಯ್ಯಪ್ಪನೆ
ಧರ್ಮಶಾಸ್ತನ ಬೆಟ್ಟವಿದು ದಕ್ಷಿಣದ ಕಾಶಿಲಿ
ಬಾ ಅಂತ ಕರೆದೋರ ಹೃದಯದಲ್ಲಿ ವಾಸಿ
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಮರುಗ ಮಲ್ಲಿಗೆ ಜಾಜಿ ಕೇಳೊಲ್ಲ ಶಾಸ್ತ್ರ
ಕರ್ಪೂರ ಉಳಿಸಿದರೆ ಕಾರುಣ್ಯದಾತ
ಶಬರಿಮಲೆ ವಾಸನಿಗೆ ಶರಣಾಗಿ ಕೂಗಿ
ಭೂತಗಣ ನಾಯಕನ ಯಾತ್ರೆಗೆ ಬನ್ನಿ
ನಲಿನಲಿದು ಅಯ್ಯನ ಜಾತ್ರೆಗೆ ಬನ್ನಿ
ಶಬರೀಶನ ನೋಡಿ ಕುಣಿಯೋಣ ಬನ್ನಿ
ಮಕ್ಳಂಗೆ ಕಾಯ್ತಾನೆ ಶಿವ ವಿಷ್ಣು ಸುತನು
ಮುಕ್ತಿನ ಕೊಡುತ್ತಾನೆ ಹರಿಹರರ ಮಗನು
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ
-
ಲಂಬೋದರನೆ ಅಯ್ಯಪ್ಪ
ಮೂಷಿಕವಾಹನ ಅಯ್ಯಪ್ಪ
ಮೋಹಿನಿಸುತನೆ ಅಯ್ಯಪ್ಪ
ಮೋದಕ ಹಸ್ತ ಅಯ್ಯಪ್ಪ
ಲಂಬೋದರನೆ ಅಯ್ಯಪ್ಪ
ಮೂಷಿಕವಾಹನ ಅಯ್ಯಪ್ಪ
ಕನ್ನಿಮೂಲ ಭಗವಾನ್ ಶರಣಂ ಅಯ್ಯಪ್ಪ
ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ತೆಂಗಿನ ಸೀಮೆಲಿ ತಳವ ಊರವ್ನೆ
ಐದು ಬೆಟ್ಟನು ದಾಟಿ ಕುಂತೋವ್ನೆ
ಶಬರಿ ವನದಾಗೆ ಹುಲಿಯ ಲಾಲಿ ಕೇಳಿ
ಆನೆ ಬೆನ್ನೊರಗಿ ಬೆಚ್ಚಗೆ ಮನಗೋವ್ನೆ
ಸುರುವಾದ್ರೆ ಸಾಕು ಇಬ್ಬನಿ ಸುಪ್ಪತ್ಗೆ
ಸುವ್ವಾಲಿ ಅಂತ ಹೀರ್ತಾನೆ ತುಪ್ಪಕ್ಕೆ
ಸ್ವಾಮಿ ಅಪ್ಪ ಅಯ್ಯಪ್ಪ
ಶರಣಂ ಅಪ್ಪಅಯ್ಯಪ್ಪ
ಗೊಂಗುರು ನಾದ ಅಯ್ಯಪ್ಪ
ಸದ್ಗುರು ನಾದ ಅಯ್ಯಪ್ಪ
ಸ್ವಾಮಿ ಅಪ್ಪ ಅಯ್ಯಪ್ಪ
ಶರಣಂ ಅಪ್ಪಅಯ್ಯಪ್ಪ
ಗೊಂಗುರು ನಾದ ಅಯ್ಯಪ್ಪ
ಸದ್ಗುರು ನಾದ ಅಯ್ಯಪ್ಪ
ಸುರುವಾದ್ರೆ ಸಾಕು ಇಬ್ಬನಿ ಸುಪ್ಪತ್ಗೆ
ಸುವ್ವಾಲಿ ಅಂತ ಹೀರ್ತಾನೆ ತುಪ್ಪಕ್ಕೆ
ಬೇಧ ಮರ್ಕೊಂಡು ಶರಣು ಅನ್ಕೊಂಡು
ಹಿರುಮುಡಿ ಹೊತ್ಕೊಂಡು ಹೋಗೋಣು ಕುಣ್ಕೊಂಡು
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಶಬರಿ ಮಲೆ ಹತ್ತೋದು ಈ ಜನ್ಮ ಯೋಗ
ಗಾಳಿನೆ ನಮಗೆಲ್ಲ ಪಲ್ಲಕ್ಕಿ ಆಗ
ಜೇನಿಂಡು ಹುಲಿ ಹಿಂಡು ಗಿಳಿ ಹಿಂಡು ನಲಿದೊ
ಕಾಲ್ನಡಿಗೆ ಭಕ್ತರಿಗೆ ಭಯಯವಿಲ್ಲ ಕಳೆದೊ
ಜಾತಿನ ಕೇಳೊಲ್ಲ ಪ್ರೀತಿನ ಕೇಳ್ತಾನೆ
ಭೀತಿನ ನೀಡಲ್ಲ ನೀತಿನ ಹೇಳ್ತಾನೆ
ಹಾರಾಟ ಪೂಜೇಲಿ ಅಂಬಾರಿ ಏರ್ತಾನೆ
ಅಂಬರದಾಗೆಲ್ಲ ತುಂಬಾಡಿಕೊಂಡವ್ನೆ
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಶರಣೆಂದ್ರೆ ಸಾಕು ಸೆರೆಯಾಳು ಆದ
ಶರಣೆಂದ್ರೆ ಸಾಕು ಸೆರೆಯಾಳು ಆದ
ಅಯ್ಯ ಅಂದ್ರೆ ಬಂದು ಅಡಿಯಾಳು ಆದ
ಮಾಲೆ ಹಾಕೊ ಭಕ್ತರ ಮನೆಮನೆಗೂ ಬಂದ
ಮಲೆ ಹತ್ತಿ ನಿಂದರೆ ಮನಸ್ಸಾರೆ ಹರಸಿದ
ಕಲ್ಲು ಮುಳ್ಳಿನ ಪಲ್ಲಂಗದಾಗೆ ಕುಂತ ಸ್ವಾಮಿ
ಇವನ ಕೇಳಿ ತಾನೆ ದಿನ ಸುತ್ತೋದ್ ಭೂಮಿ
ಪಂಪವರೆಗೂ ಪನ್ನೀರಿನ ಪರಿಮಳದ ಘಮಲು
ಬನ್ರಯ್ಯ ಸ್ವಾಮಿಗಳೆ ಅಯ್ಯನ ನೋಡೋಣ
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಹದಿನೆಂಟು ಮೆಟ್ಲ ಹತ್ತಿ ದರುಶನ ಮಾಡಿ
ಅಯ್ಯಪ್ಪನ ಚೆಲುವ ಅದ್ಭುತ ನೋಡಿ
ನೆಲಕ್ಕಿ ಸಣಕ್ಕಿ ಅರವನದ ಪಾಯಸ
ಭಕ್ತಿಲಿ ತಿನ್ಬಿಟ್ರೆ ಕೊಡ್ತಾನೆ ಆಯಸ್ಸ
ಭಕ್ತರ ಪ್ರಿಯನೆ ಭೂಮಿ ಪ್ರಪಂಚನೆ
ಪಾಪನ ಕಳೆಯೋನು ಅಯ್ಯ ಅಯ್ಯಪ್ಪನೆ
ಧರ್ಮಶಾಸ್ತನ ಬೆಟ್ಟವಿದು ದಕ್ಷಿಣದ ಕಾಶಿಲಿ
ಬಾ ಅಂತ ಕರೆದೋರ ಹೃದಯದಲ್ಲಿ ವಾಸಿ
||ಯಾತ್ರೆಗೆ ಹೋಗೋಣ ಜಾತ್ರೆಗೆ ಹೋಗೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ
ಅಯ್ಯನ ನೋಡೋಣ ನಮ್ಮ ಅಪ್ಪನ ಕಾಣೋಣ||
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ
ಮರುಗ ಮಲ್ಲಿಗೆ ಜಾಜಿ ಕೇಳೊಲ್ಲ ಶಾಸ್ತ್ರ
ಕರ್ಪೂರ ಉಳಿಸಿದರೆ ಕಾರುಣ್ಯದಾತ
ಶಬರಿಮಲೆ ವಾಸನಿಗೆ ಶರಣಾಗಿ ಕೂಗಿ
ಭೂತಗಣ ನಾಯಕನ ಯಾತ್ರೆಗೆ ಬನ್ನಿ
ನಲಿನಲಿದು ಅಯ್ಯನ ಜಾತ್ರೆಗೆ ಬನ್ನಿ
ಶಬರೀಶನ ನೋಡಿ ಕುಣಿಯೋಣ ಬನ್ನಿ
ಮಕ್ಳಂಗೆ ಕಾಯ್ತಾನೆ ಶಿವ ವಿಷ್ಣು ಸುತನು
ಮುಕ್ತಿನ ಕೊಡುತ್ತಾನೆ ಹರಿಹರರ ಮಗನು
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ
ಸ್ವಾಮಿಯೇ ಅಯ್ಯಪ್ಪೊ ಅಯ್ಯಪ್ಪೊ ಸ್ವಾಮಿಯೇ