-
ಹೇ…….ಎಎಎಎ
ದೇವ ನೀನ್ನಿಲ್ಲಿಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ..
ಓಹೋ…ಒಹೋ….
ದೇವ ನಿನ್ನಿಲ್ಲಿ ಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ
ಸತ್ಯ ಸಾಯುತ್ತಿದೆ
ಧರ್ಮ ಬೀಳುತ್ತಿದೆ
ಇದನ್ನ ಉಳಿಸೋನು ನೀನಲ್ಲವಾ…ಆ
ನಮ್ಮ ಕಾಯೋನು ನೀನಲ್ಲವಾ…ಆ
||ದೇವ ನೀನ್ನಿಲ್ಲಿ ಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ..||
ಜನರ ಕಷ್ಟಕೆ ಕರಗುವ ನೀನು
ಕಾಮದೇನು ಅಲ್ಲವಾ..
ಲಂಚ ಅನ್ನೋ ಭೂತದಿಂದ
ಮುಕ್ತಿಯು ನಿನ್ನಿಂದಲ್ಲವಾ..
ಓಓಓಓಓಓಓ
ನ್ಯಾಯದ ಕಣ್ಣಿಗೆ ಬಟ್ಟೆಯ ಕಟ್ಟಿ
ಬದುಕಿರುವರು ಇವರೆಲ್ಲವಾ..
ಉಗ್ರನಾಗಿ ಇವರೆನ್ನೆಲ್ಲಾ
ಸದೆ ಬಡಿಯೋ ನೀನಲ್ಲವಾ…
ಎಲ್ಲ ಜನರ ಮನೆಯಲಿ ಉರಿಯೋ
ದೀಪವು ನೀನೆ ತಾನೆ
ಇವರನ್ನುಳಿಸಿ ಬೆಳಗಿಸೋ ಕಾರ್ಯ
ಅದುವೇ ನಿನ್ನದು ತಾನೆ
ನಿನ್ನ ಕಣ್ಣೋಟಕೆ ಭೂಮಿ ಬಿರಿಯುವುದು
ನಿನ್ನ ಆಕ್ರೋಶಕೆ ಬಾನು ಗುಡುಗುವುದು
ನಮ್ಮಯ ರಕ್ಷಣೆ ನಿನ್ನಯ ಹೊಣೆ
ಒ…ದೇವನೇ ನೀ ಬೇಗ ಬಾ…
ಸಿಂಹನಾಗಿ ಬಾ…..
ಆಆಆಆಆಆಆಆಆ
ಆಆಆಆಆಆಆಆಆ
ಆಆಆಆಆಆಆಆಆ
ಓಹೋ…… ಓಹೋ……
ಓಹೋ…… ಓಹೋ……
ತಿರುಗೋ ಭೂಮಿಯೇ
ಕಾರ್ಯವ ಮರೆತರೆ
ನಮಗೆ ನಾಳಿಯು ಬರುವುದಾ
ನಾಯಕನಿಲ್ಲದ ಸೇನೆಯಲ್ಲಿ
ಗೆಲ್ಲುವ ಚಲವು ಉಳಿವುದಾ…
ನೀನು ನಡೆವ ಹಾದಿಯಲ್ಲಿ
ಹೆಜ್ಜೆ ಹಿಡುವವರಲ್ಲವಾ
ದೇಶಕ್ಕಾಗಿ ರಕ್ತ ಸುರಿಸೋ
ಚಲದವರು ಇವರಲ್ಲವಾ…
ವಿಷ್ಣು ಸೇನನ ಸೈನ್ಯದಲ್ಲಿ
ಸೇನಾದಿಗಳು ಇವರೇ
ಮುಂದಿನ ದಿನದಿ ಭಾರತವನ್ನು
ಬೆಳಗಿಸುವವರು ಇವರೇ…
ಇವ್ರು ಉಳಿಯೋಕೆ ನಿನ್ ಇರಬೇಕು
ದೇಶ ಬೇಳೆಯೋಕೆ ನೀ ಬರಬೇಕು
ನಿನ್ನ ಸ್ಪೋರ್ತಿಯೇ ನಮಗೆ ಎಂದೂ
ಉಸಿರೂ…ಕಣೋ…
ನೀ..ಬೇಗ ಬಾ……
ಸಿಂಹನಾಗಿ..ಬಾ……
ದೇವ ನೀನ್ನಿಲ್ಲಿ ಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ..
ಇದನ್ನ ಉಳಿಸೋನು ನೀನಲ್ಲವಾ…ಆ
ನಮ್ಮ ಕಾಯೋನು ನೀನಲ್ಲವಾ…ಆ
-
ಹೇ…….ಎಎಎಎ
ದೇವ ನೀನ್ನಿಲ್ಲಿಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ..
ಓಹೋ…ಒಹೋ….
ದೇವ ನಿನ್ನಿಲ್ಲಿ ಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ
ಸತ್ಯ ಸಾಯುತ್ತಿದೆ
ಧರ್ಮ ಬೀಳುತ್ತಿದೆ
ಇದನ್ನ ಉಳಿಸೋನು ನೀನಲ್ಲವಾ…ಆ
ನಮ್ಮ ಕಾಯೋನು ನೀನಲ್ಲವಾ…ಆ
||ದೇವ ನೀನ್ನಿಲ್ಲಿ ಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ..||
ಜನರ ಕಷ್ಟಕೆ ಕರಗುವ ನೀನು
ಕಾಮದೇನು ಅಲ್ಲವಾ..
ಲಂಚ ಅನ್ನೋ ಭೂತದಿಂದ
ಮುಕ್ತಿಯು ನಿನ್ನಿಂದಲ್ಲವಾ..
ಓಓಓಓಓಓಓ
ನ್ಯಾಯದ ಕಣ್ಣಿಗೆ ಬಟ್ಟೆಯ ಕಟ್ಟಿ
ಬದುಕಿರುವರು ಇವರೆಲ್ಲವಾ..
ಉಗ್ರನಾಗಿ ಇವರೆನ್ನೆಲ್ಲಾ
ಸದೆ ಬಡಿಯೋ ನೀನಲ್ಲವಾ…
ಎಲ್ಲ ಜನರ ಮನೆಯಲಿ ಉರಿಯೋ
ದೀಪವು ನೀನೆ ತಾನೆ
ಇವರನ್ನುಳಿಸಿ ಬೆಳಗಿಸೋ ಕಾರ್ಯ
ಅದುವೇ ನಿನ್ನದು ತಾನೆ
ನಿನ್ನ ಕಣ್ಣೋಟಕೆ ಭೂಮಿ ಬಿರಿಯುವುದು
ನಿನ್ನ ಆಕ್ರೋಶಕೆ ಬಾನು ಗುಡುಗುವುದು
ನಮ್ಮಯ ರಕ್ಷಣೆ ನಿನ್ನಯ ಹೊಣೆ
ಒ…ದೇವನೇ ನೀ ಬೇಗ ಬಾ…
ಸಿಂಹನಾಗಿ ಬಾ…..
ಆಆಆಆಆಆಆಆಆ
ಆಆಆಆಆಆಆಆಆ
ಆಆಆಆಆಆಆಆಆ
ಓಹೋ…… ಓಹೋ……
ಓಹೋ…… ಓಹೋ……
ತಿರುಗೋ ಭೂಮಿಯೇ
ಕಾರ್ಯವ ಮರೆತರೆ
ನಮಗೆ ನಾಳಿಯು ಬರುವುದಾ
ನಾಯಕನಿಲ್ಲದ ಸೇನೆಯಲ್ಲಿ
ಗೆಲ್ಲುವ ಚಲವು ಉಳಿವುದಾ…
ನೀನು ನಡೆವ ಹಾದಿಯಲ್ಲಿ
ಹೆಜ್ಜೆ ಹಿಡುವವರಲ್ಲವಾ
ದೇಶಕ್ಕಾಗಿ ರಕ್ತ ಸುರಿಸೋ
ಚಲದವರು ಇವರಲ್ಲವಾ…
ವಿಷ್ಣು ಸೇನನ ಸೈನ್ಯದಲ್ಲಿ
ಸೇನಾದಿಗಳು ಇವರೇ
ಮುಂದಿನ ದಿನದಿ ಭಾರತವನ್ನು
ಬೆಳಗಿಸುವವರು ಇವರೇ…
ಇವ್ರು ಉಳಿಯೋಕೆ ನಿನ್ ಇರಬೇಕು
ದೇಶ ಬೇಳೆಯೋಕೆ ನೀ ಬರಬೇಕು
ನಿನ್ನ ಸ್ಪೋರ್ತಿಯೇ ನಮಗೆ ಎಂದೂ
ಉಸಿರೂ…ಕಣೋ…
ನೀ..ಬೇಗ ಬಾ……
ಸಿಂಹನಾಗಿ..ಬಾ……
ದೇವ ನೀನ್ನಿಲ್ಲಿ ಶರಣಾಗಿಹೆಯಾ…
ನಮ್ಮನ್ನುಳಿಸೋನೆ ನೀನಿಲ್ಲಿಹೆಯಾ..
ಇದನ್ನ ಉಳಿಸೋನು ನೀನಲ್ಲವಾ…ಆ
ನಮ್ಮ ಕಾಯೋನು ನೀನಲ್ಲವಾ…ಆ