ಓ….ಓ….ಓ ಓ ಓ….
ಪ್ರಜರ ಮಾತನು ಮೀರದೆ ಪಾಲಿಸಿದ
ಶ್ರೀರಾಮಚಂದ್ರನು ಮರೆದಂತ
ರಮ್ಯಭೂಮಿ….
ಶಾಂತ ಅಹಿಂಸೆಗಳ ಬಯಸಿ
ರಾಜ್ಯವನೇ ತ್ಯಜಿಸಿದ
ಬುದ್ಧ ಮಹಾತ್ಮನುದಿಸಿದ
ಪುಣ್ಯಭೂಮಿ…
ಪರಮ ಪಾವನ ಭೂಮಿ
ಈ ಭರತ ಭೂಮಿ
ಇಂದು ನಿನದಾಗೆ ನೀನೆಂತು
ಪಾಲಿಸುವೆಯೋ…ಓ ಓ….
ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…
ದುರ್ನೀತಿಯು ಎಂದೆಂದಿಗೂ
ವಿನಾಶ ತರುವುದು…
ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…
ದುರ್ನೀತಿಯು ಎಂದೆಂದಿಗೂ
ವಿನಾಶ ತರುವುದು…
|| ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು….||
ಓ ಓ ಓ….ಓ ಓಒ ಒ ಓಒ…..
ದೀನರನು ಬಡವರನು
ತೃಣವಾಗಿ ನೋಡಿಯೇ..
ಎಂಜಿರುವೆಗಳು ಸೇರಿ
ಸರ್ಪವಾ ಕೊಲ್ಲದೇ…
ಬಲಹೀನರೆನೆ ಪ್ರಜರ
ಕಸದಂತೆ ಕಂಡೀಯೆ..
ಜೊಂಡು ಹುಲ್ಲಿನ ಗುಂಪು
ಗಜವ ಬಂಧಿಸದೆ…
ಜೊಂಡು ಹುಲ್ಲಿನ ಗುಂಪು
ಗಜವ ಬಂಧಿಸದೆ…ಹೇ ಹೇ…
ದೀನರನು ಬಡವರನು
ತೃಣವಾಗಿ ನೋಡಿಯೇ..
ತೃಣವಾಗಿ ನೋಡಿಯೇ..
ಎಂಜಿರುವೆಗಳು ಸೇರಿ
ಸರ್ಪವಾ ಕೊಲ್ಲದೇ…
ಸರ್ಪವಾ ಕೊಲ್ಲದೇ…
ಬಲಹೀನರೆನೆ ಪ್ರಜರ
ಕಸದಂತೆ ಕಂಡೀಯೆ..
ಕಸದಂತೆ ಕಂಡೀಯೆ..
ಜೊಂಡು ಹುಲ್ಲಿನ ಗುಂಪು
ಗಜವ ಬಂಧಿಸದೆ…
ಗಜವ ಬಂಧಿಸದೆ…
ಪ್ರಜರೇ ಪ್ರಾಣವಾಗಿ
ದೇಶವೇ ತನುವಾಗಿ
ಪ್ರಜರೇ ಪ್ರಾಣವಾಗಿ
ದೇಶವೇ ತನುವಾಗಿ
ಭಾವಿಸುತೆ ಪಾಲಿಸುವ
ದೊರೆಯೇ ರಾಜಾ…
|| ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…
ದುರ್ನೀತಿಯು ಎಂದೆಂದಿಗೂ
ವಿನಾಶ ತರುವುದು…
ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…||
ಓ ಓ ಓ….
ಅಧಿಕಾರವಿಹುದೆಂದು
ಸೊಕ್ಕಿ ನಡೆದೀಯೇ…
ಆ…ಆ…ಆ….
ರಾವಣನ ಪರಿ ನೀನು
ನಾಶವಾದೀಯೇ…
ಆ…ಆ….ಆ…..
ಆಧರಿಸಿದವರನ್ನು
ವಂಚಿಸೆ ನೀನು…
ಆ…ಆ…ಆ….
ಕುರು ವಂಶ ದೊರೆಯಂತೆ
ಅಂತ್ಯ ಕಂಡೀಯೇ…
ಆ….ಆ…ಆ…ಆ…..
ಅಧಿಕಾರವಿಹುದೆಂದು
ಸೊಕ್ಕಿ ನಡೆದೀಯೇ…
ಸೊಕ್ಕಿ ನಡೆದೀಯೇ…
ರಾವಣನ ಪರಿ ನೀನು
ನಾಶವಾದೀಯೇ…
ನಾಶವಾದೀಯೇ…
ಆಧರಿಸಿದವರನ್ನು
ವಂಚಿಸೆ ನೀನು…
ವಂಚಿಸೆ ನೀನು…
ಕುರು ವಂಶ ದೊರೆಯಂತೆ
ಅಂತ್ಯ ಕಂಡೀಯೇ…
ಅಂತ್ಯ ಕಂಡೀಯೇ…
ಪ್ರಜೆಗಳ ಪ್ರೀತಿಸುವ
ಪ್ರಭುವೇ ತಾ ಬೇಕೋ…
ಪ್ರಜೆಗಳ ಪ್ರೀತಿಸುವ
ಪ್ರಭುವೇ ತಾ ಬೇಕೋ…
ಕನಕದ ಸಿಂಹಾಸನದಲಿ
ಸುನಕವೇತಕೋ…
ಕನಕದ ಸಿಂಹಾಸನದಲಿ
ಸುನಕವೇತಕೋ…
ಓ….ಓ….ಓ ಓ ಓ….
ಪ್ರಜರ ಮಾತನು ಮೀರದೆ ಪಾಲಿಸಿದ
ಶ್ರೀರಾಮಚಂದ್ರನು ಮರೆದಂತ
ರಮ್ಯಭೂಮಿ….
ಶಾಂತ ಅಹಿಂಸೆಗಳ ಬಯಸಿ
ರಾಜ್ಯವನೇ ತ್ಯಜಿಸಿದ
ಬುದ್ಧ ಮಹಾತ್ಮನುದಿಸಿದ
ಪುಣ್ಯಭೂಮಿ…
ಪರಮ ಪಾವನ ಭೂಮಿ
ಈ ಭರತ ಭೂಮಿ
ಇಂದು ನಿನದಾಗೆ ನೀನೆಂತು
ಪಾಲಿಸುವೆಯೋ…ಓ ಓ….
ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…
ದುರ್ನೀತಿಯು ಎಂದೆಂದಿಗೂ
ವಿನಾಶ ತರುವುದು…
ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…
ದುರ್ನೀತಿಯು ಎಂದೆಂದಿಗೂ
ವಿನಾಶ ತರುವುದು…
|| ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು….||
ಓ ಓ ಓ….ಓ ಓಒ ಒ ಓಒ…..
ದೀನರನು ಬಡವರನು
ತೃಣವಾಗಿ ನೋಡಿಯೇ..
ಎಂಜಿರುವೆಗಳು ಸೇರಿ
ಸರ್ಪವಾ ಕೊಲ್ಲದೇ…
ಬಲಹೀನರೆನೆ ಪ್ರಜರ
ಕಸದಂತೆ ಕಂಡೀಯೆ..
ಜೊಂಡು ಹುಲ್ಲಿನ ಗುಂಪು
ಗಜವ ಬಂಧಿಸದೆ…
ಜೊಂಡು ಹುಲ್ಲಿನ ಗುಂಪು
ಗಜವ ಬಂಧಿಸದೆ…ಹೇ ಹೇ…
ದೀನರನು ಬಡವರನು
ತೃಣವಾಗಿ ನೋಡಿಯೇ..
ತೃಣವಾಗಿ ನೋಡಿಯೇ..
ಎಂಜಿರುವೆಗಳು ಸೇರಿ
ಸರ್ಪವಾ ಕೊಲ್ಲದೇ…
ಸರ್ಪವಾ ಕೊಲ್ಲದೇ…
ಬಲಹೀನರೆನೆ ಪ್ರಜರ
ಕಸದಂತೆ ಕಂಡೀಯೆ..
ಕಸದಂತೆ ಕಂಡೀಯೆ..
ಜೊಂಡು ಹುಲ್ಲಿನ ಗುಂಪು
ಗಜವ ಬಂಧಿಸದೆ…
ಗಜವ ಬಂಧಿಸದೆ…
ಪ್ರಜರೇ ಪ್ರಾಣವಾಗಿ
ದೇಶವೇ ತನುವಾಗಿ
ಪ್ರಜರೇ ಪ್ರಾಣವಾಗಿ
ದೇಶವೇ ತನುವಾಗಿ
ಭಾವಿಸುತೆ ಪಾಲಿಸುವ
ದೊರೆಯೇ ರಾಜಾ…
|| ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…
ದುರ್ನೀತಿಯು ಎಂದೆಂದಿಗೂ
ವಿನಾಶ ತರುವುದು…
ಸುಗುಣ ನೀತಿ ಚಿರಕಾಲವು
ಕೀರ್ತಿ ತರುವುದು…||
ಓ ಓ ಓ….
ಅಧಿಕಾರವಿಹುದೆಂದು
ಸೊಕ್ಕಿ ನಡೆದೀಯೇ…
ಆ…ಆ…ಆ….
ರಾವಣನ ಪರಿ ನೀನು
ನಾಶವಾದೀಯೇ…
ಆ…ಆ….ಆ…..
ಆಧರಿಸಿದವರನ್ನು
ವಂಚಿಸೆ ನೀನು…
ಆ…ಆ…ಆ….
ಕುರು ವಂಶ ದೊರೆಯಂತೆ
ಅಂತ್ಯ ಕಂಡೀಯೇ…
ಆ….ಆ…ಆ…ಆ…..
ಅಧಿಕಾರವಿಹುದೆಂದು
ಸೊಕ್ಕಿ ನಡೆದೀಯೇ…
ಸೊಕ್ಕಿ ನಡೆದೀಯೇ…
ರಾವಣನ ಪರಿ ನೀನು
ನಾಶವಾದೀಯೇ…
ನಾಶವಾದೀಯೇ…
ಆಧರಿಸಿದವರನ್ನು
ವಂಚಿಸೆ ನೀನು…
ವಂಚಿಸೆ ನೀನು…
ಕುರು ವಂಶ ದೊರೆಯಂತೆ
ಅಂತ್ಯ ಕಂಡೀಯೇ…
ಅಂತ್ಯ ಕಂಡೀಯೇ…
ಪ್ರಜೆಗಳ ಪ್ರೀತಿಸುವ
ಪ್ರಭುವೇ ತಾ ಬೇಕೋ…
ಪ್ರಜೆಗಳ ಪ್ರೀತಿಸುವ
ಪ್ರಭುವೇ ತಾ ಬೇಕೋ…
ಕನಕದ ಸಿಂಹಾಸನದಲಿ
ಸುನಕವೇತಕೋ…
ಕನಕದ ಸಿಂಹಾಸನದಲಿ
ಸುನಕವೇತಕೋ…