ಬಿಸಿ ನೆತ್ತರು ಅರಿತೆ
ಓಹೋ.... ಓ..ಓಹೋ..ಓ..
ಬಿಸಿ ನೆತ್ತರು ಅರಿತೆ
ಛಲ ನಿಶ್ಚಲ ಆಯಿತೆ
ಬಿಸಿ ನೆತ್ತರು ಅರಿತೆ
ಛಲ ನಿಶ್ಚಲ ಆಯಿತೆ
ಧೈರ್ಯ ಕರಗಿತೆ..
ಶೌರ್ಯ ಸೊರಗಿತೆ
ಬಂಡುಕೋರರೆಲ್ಲಾ ಸೇರಿ
ಬಾನಕೆ ಬಲೆಯ ಹಾಕಬೇಕು
ಭವಿಷ್ಯ ಮಳೆ ಮಾಡುತ್ತಿದ್ದರೇ
ಭರತಮಾತೆಯ ಎದೆ ಸೀಳುತಿದ್ದರೇ
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ
ಮೈಮರೆತು ಮಲಗಿಬಿಟ್ಟರೇ
ಬೆಳಕ ಹಿಡಿಯೋ ಕೈಗಳಿಗೂ
ಬಂದೂಕವ ಹಿಡಿಸಿದರೇ
ಬಂಗಾರದಂತ ಬದುಕ ಬಣ್ಣ ಕೆಡೆಸುತ್ತಿದ್ದರೇ
ಬಳಪ ಹಿಡಿಯೋ ಕೈಗಳಿಗೇ ಬಂದೂಕವ ಹಿಡಿಸಿದರೆ
ಶೃಂಗಾರದಂಥ ಬದುಕ ಬಣ್ಣ ಕೆಡೆಸುತ್ತಿದ್ದರೆ
ಆಡೋ ಮಕ್ಕಳ ಬದುಕಲ್ಲಿ ಆಟ ಆಡುತ್ತಿದ್ದರೇ
ಆತ್ಮಾಹುತಿ ದಳಗಳಾಗಿ ತಿದ್ದಿ ತೀಡುತಿದ್ದರೆ
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ ಮೈಮರೆತು ಮಲಗಿಬಿಟ್ಟರೇ
ಹಾಲ್ಗಲ್ಲ ಗಿಲ್ಲಿಹಾಕಿ ನಾಡ ನಾಡಿ ಹರಿದು ಹಾಕಿ
ಎಷ್ಟೋ ತಾಯ್ ಗರ್ಭಗಳಿಗೆ ಕೊಳ್ಳಿ ಇಟ್ಟು ನಗುತಿದ್ದಾರೆ
ಕೆಂಪೂ ಸೂರ್ಯ ರಾಗಾದೇ ಕತ್ತಲು ಸೇಳಯಲೇ..
ಕ್ರಾಂತಿ ಕಹಳೆ ಊದಲೇ.. ರಣಹೇಡಿಗಳಾಗದಿರಿ
ಆಕ್ರೋಶ ಅಡಗಿಕೊಂಡಿತೆ ಆವೇಶ ಹಾರಿ ಹೋಯಿತೆ
ಓ..ಧಾರೆ ಕಣ್ಣು ಮುಚ್ಚಿತೆ ರೋಷಾನೇ ಚಟ್ಟ ಹತ್ತಿತೆ...
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ ಮೈಮರೆತು ಮಲಗಿಬಿಟ್ಟರೇ
ಬಿಸಿ ನೆತ್ತರು ಅರಿತೆ ಓಹೋ.... ಓ..ಓಹೋ..ಓ..
ಬಿಸಿ ನೆತ್ತರು ಅರಿತೆ ಛಲ ನಿಶ್ಚಲ ಆಯಿತೆ
ಧೈರ್ಯ ಕರಗಿತೇ.. ಶೌರ್ಯ ಸೊರಗಿತೆ
ಬಂಡುಕೋರರೆಲ್ಲಾ ಸೇರಿ ಬಾನಕೆ ಬಲೆಯ ಹಾಕಬೇಕು
ಬಿಸಿ ನೆತ್ತರು ಅರಿತೆ
ಓಹೋ.... ಓ..ಓಹೋ..ಓ..
ಬಿಸಿ ನೆತ್ತರು ಅರಿತೆ
ಛಲ ನಿಶ್ಚಲ ಆಯಿತೆ
ಬಿಸಿ ನೆತ್ತರು ಅರಿತೆ
ಛಲ ನಿಶ್ಚಲ ಆಯಿತೆ
ಧೈರ್ಯ ಕರಗಿತೆ..
ಶೌರ್ಯ ಸೊರಗಿತೆ
ಬಂಡುಕೋರರೆಲ್ಲಾ ಸೇರಿ
ಬಾನಕೆ ಬಲೆಯ ಹಾಕಬೇಕು
ಭವಿಷ್ಯ ಮಳೆ ಮಾಡುತ್ತಿದ್ದರೇ
ಭರತಮಾತೆಯ ಎದೆ ಸೀಳುತಿದ್ದರೇ
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ
ಮೈಮರೆತು ಮಲಗಿಬಿಟ್ಟರೇ
ಬೆಳಕ ಹಿಡಿಯೋ ಕೈಗಳಿಗೂ
ಬಂದೂಕವ ಹಿಡಿಸಿದರೇ
ಬಂಗಾರದಂತ ಬದುಕ ಬಣ್ಣ ಕೆಡೆಸುತ್ತಿದ್ದರೇ
ಬಳಪ ಹಿಡಿಯೋ ಕೈಗಳಿಗೇ ಬಂದೂಕವ ಹಿಡಿಸಿದರೆ
ಶೃಂಗಾರದಂಥ ಬದುಕ ಬಣ್ಣ ಕೆಡೆಸುತ್ತಿದ್ದರೆ
ಆಡೋ ಮಕ್ಕಳ ಬದುಕಲ್ಲಿ ಆಟ ಆಡುತ್ತಿದ್ದರೇ
ಆತ್ಮಾಹುತಿ ದಳಗಳಾಗಿ ತಿದ್ದಿ ತೀಡುತಿದ್ದರೆ
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ ಮೈಮರೆತು ಮಲಗಿಬಿಟ್ಟರೇ
ಹಾಲ್ಗಲ್ಲ ಗಿಲ್ಲಿಹಾಕಿ ನಾಡ ನಾಡಿ ಹರಿದು ಹಾಕಿ
ಎಷ್ಟೋ ತಾಯ್ ಗರ್ಭಗಳಿಗೆ ಕೊಳ್ಳಿ ಇಟ್ಟು ನಗುತಿದ್ದಾರೆ
ಕೆಂಪೂ ಸೂರ್ಯ ರಾಗಾದೇ ಕತ್ತಲು ಸೇಳಯಲೇ..
ಕ್ರಾಂತಿ ಕಹಳೆ ಊದಲೇ.. ರಣಹೇಡಿಗಳಾಗದಿರಿ
ಆಕ್ರೋಶ ಅಡಗಿಕೊಂಡಿತೆ ಆವೇಶ ಹಾರಿ ಹೋಯಿತೆ
ಓ..ಧಾರೆ ಕಣ್ಣು ಮುಚ್ಚಿತೆ ರೋಷಾನೇ ಚಟ್ಟ ಹತ್ತಿತೆ...
ಕಣ್ಣಲ್ಲಿ ಬೆಂಕಿ ಚಿಮ್ಮಲಿ ಕೈಯೆಲ್ಲಾ ಖಡ್ಗ ಆಗಲಿ
ಮೈಯಲಿ ಮಿಂಚು ಹರಿಯದೇ ಮೈಮರೆತು ಮಲಗಿಬಿಟ್ಟರೇ
ಬಿಸಿ ನೆತ್ತರು ಅರಿತೆ ಓಹೋ.... ಓ..ಓಹೋ..ಓ..
ಬಿಸಿ ನೆತ್ತರು ಅರಿತೆ ಛಲ ನಿಶ್ಚಲ ಆಯಿತೆ
ಧೈರ್ಯ ಕರಗಿತೇ.. ಶೌರ್ಯ ಸೊರಗಿತೆ
ಬಂಡುಕೋರರೆಲ್ಲಾ ಸೇರಿ ಬಾನಕೆ ಬಲೆಯ ಹಾಕಬೇಕು