ಓಂ ಶಾಂತಿ ಶಾಂತಿ
ಓಂ ಶಾಂತಿ ಶಾಂತಿ
ಜಗವೆಲ್ಲ ಪೂರ್ತಿ ಇರಬೇಕು ಶಾಂತಿ
ಓಂಶಾಂತಿ ಶಾಂತಿ
ಜನರಲ್ಲಿ ಪ್ರೀತಿ ಬರಬೇಕು ನೀತಿ
ಓಂ ಶಾಂತಿ ಶಾಂತಿ
ಸ್ವಾಮಿಯೇ ಶರಣು ಶರಣು
ಗುರುದೇವರೇ ಶರಣು ಶರಣು
(ಹೇಳಮ್ಮಾ…)
ಸ್ವಾಮಿಯೇ ಶರಣು ಶರಣು
ಗುರುದೇವನೇ ಶರಣು ಶರಣು
ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….
ಸಂತನು ಬಂದ ಭಗವಂತನು ಬಂದ…
ಆದರು ಶಾಂತಿ ನಮಗಿಲ್ಲ ಅದರಿಂದ
ಆ ದೇವನೇ ನಮಗಾಗಿ ಗುರುವಾಗಿ ಬಳಿ ಬಂದ…
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
||ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
ಹೊಸ ರಾಗವೊಂದು ಸುಖ ಜೀವವೇದ
ನವ ಮಾರ್ಗ ಕಂಡು ನಡಿ ನೀನು ಮುಂದು
ಆನಂದವೆಂಬ ಸಮ ಭಾವವಿರಲಿ
ಅನುದಿನವೂ ಅನುಕ್ಷಣವೂ ಗುರು ಕರುಣೆಯಿರಲಿ….
ರವಿಯೂ ಬಾನಲ್ಲಿ ಡೈಲಿ ಡೈಲಿ ಬರುತ್ತಾನೆ
ಡೈಲಿ ಡೈಲಿ ಹೋಗ್ತಾನೆ
(ಡೈಲಿ ಡೈಲಿ ಬರುತ್ತಾನೆ
ಡೈಲಿ ಡೈಲಿ ಹೋಗ್ತಾನೆ)
ಹೇ..ಚಂದ್ರ ಮಂತ್ಲಿಗೊಮ್ಮೆ ಫುಲ್ಲಾಗಿ ಬರುತ್ತಾನೆ…
ಡಲ್ಲಾಗಿ ಹೋಗ್ತಾನೆ…
(ಫುಲ್ಲಾಗಿ ಬರುತ್ತಾನೆ…
ಡಲ್ಲಾಗಿ ಹೋಗ್ತಾನೆ…)
ಇದೆಲ್ಲ ರೊಟೀನು ಹೊಸದಲ್ಲ ಇದೇನು
(ಇದೆಲ್ಲ ರೊಟೀನು ಹೊಸದಲ್ಲ ಇದೇನು)
ಇಂತೋರು ಭೂಮೀಲಿ ಹುಟ್ಟೋದು ಕಷ್ಟ
ಹುಟ್ದೇನೆ ಇದ್ರೂನು ನಮಗೆಲ್ಲ ಕಷ್ಟ
ಗುರುಸೇವೆ ಮಾಡೋಣ ಬನ್ನಿ ಕಾಣಿಕೆ ತನ್ನಿ
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
||ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
ಸಿನಿಮಾ ಸ್ಟಾರುಗಳು ಸ್ಟ್ರೀಟಲಿ ಪೋಸ್ಟರ್ ಗಳು
ಆದರು ನನಗೆ ನೆಮ್ಮದಿಯಿಲ್ಲ
(ನೆಮ್ಮದಿಯಿಲ್ಲ)
ಎಂ ಪಿ ಎಂ ಎಲ್ ಎ ಗಳು ಕಂತ್ರಿ ಮಂತ್ರಿಗಳು
ಇದ್ದರು ಒಳಗೆ ಶಾಂತಿಯಿಲ್ಲ
(ಶಾಂತಿಯಿಲ್ಲ)…
ಟಾಟಾ ಬಿರ್ಲಾ ಇಂದು ಕೋಟಿ ಕೋಟೀಶ್ವರ
ಹೇಳಿದರು ಅಷ್ಟೋತರ ಚಿಂತೆ ಎಷ್ಟೋತರ
ಸಿ ಎಂ ಪಿ ಎಂ ಎಲ್ಲಾ ಎಲ್ಲಿ ಹೋಗ್ತಾರೆ
ಸುಮ್ನೆ ಯಾತಕೆ ಓಡೋಡಿ ಇಲ್ಲೇ ಬರ್ತಾರೆ
ನನ್ನ ಮಾತು ಸುಳ್ಳೇನಲ್ಲ ನಂಬಿರಿ ನೀವೆಲ್ಲ
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು…
ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು
ಗುರುದೇವನೇ ಶರಣು ಶರಣು
ಶರಣು… ಶರಣು
ಸಂತನು ಬಂದ ಭಗವಂತನು ಬಂದ…
ಆದರು ಶಾಂತಿ ನಮಗಿಲ್ಲದರಿಂದ
ಆ ದೇವನೇ ನಮಗಾಗಿ ಗುರುವಾಗಿ ಬಳಿ ಬಂದ||
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
||ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
ಓಂ ಶಾಂತಿ ಶಾಂತಿ
ಓಂ ಶಾಂತಿ ಶಾಂತಿ
ಜಗವೆಲ್ಲ ಪೂರ್ತಿ ಇರಬೇಕು ಶಾಂತಿ
ಓಂಶಾಂತಿ ಶಾಂತಿ
ಜನರಲ್ಲಿ ಪ್ರೀತಿ ಬರಬೇಕು ನೀತಿ
ಓಂ ಶಾಂತಿ ಶಾಂತಿ
ಸ್ವಾಮಿಯೇ ಶರಣು ಶರಣು
ಗುರುದೇವರೇ ಶರಣು ಶರಣು
(ಹೇಳಮ್ಮಾ…)
ಸ್ವಾಮಿಯೇ ಶರಣು ಶರಣು
ಗುರುದೇವನೇ ಶರಣು ಶರಣು
ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….
ಸಂತನು ಬಂದ ಭಗವಂತನು ಬಂದ…
ಆದರು ಶಾಂತಿ ನಮಗಿಲ್ಲ ಅದರಿಂದ
ಆ ದೇವನೇ ನಮಗಾಗಿ ಗುರುವಾಗಿ ಬಳಿ ಬಂದ…
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
||ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
ಹೊಸ ರಾಗವೊಂದು ಸುಖ ಜೀವವೇದ
ನವ ಮಾರ್ಗ ಕಂಡು ನಡಿ ನೀನು ಮುಂದು
ಆನಂದವೆಂಬ ಸಮ ಭಾವವಿರಲಿ
ಅನುದಿನವೂ ಅನುಕ್ಷಣವೂ ಗುರು ಕರುಣೆಯಿರಲಿ….
ರವಿಯೂ ಬಾನಲ್ಲಿ ಡೈಲಿ ಡೈಲಿ ಬರುತ್ತಾನೆ
ಡೈಲಿ ಡೈಲಿ ಹೋಗ್ತಾನೆ
(ಡೈಲಿ ಡೈಲಿ ಬರುತ್ತಾನೆ
ಡೈಲಿ ಡೈಲಿ ಹೋಗ್ತಾನೆ)
ಹೇ..ಚಂದ್ರ ಮಂತ್ಲಿಗೊಮ್ಮೆ ಫುಲ್ಲಾಗಿ ಬರುತ್ತಾನೆ…
ಡಲ್ಲಾಗಿ ಹೋಗ್ತಾನೆ…
(ಫುಲ್ಲಾಗಿ ಬರುತ್ತಾನೆ…
ಡಲ್ಲಾಗಿ ಹೋಗ್ತಾನೆ…)
ಇದೆಲ್ಲ ರೊಟೀನು ಹೊಸದಲ್ಲ ಇದೇನು
(ಇದೆಲ್ಲ ರೊಟೀನು ಹೊಸದಲ್ಲ ಇದೇನು)
ಇಂತೋರು ಭೂಮೀಲಿ ಹುಟ್ಟೋದು ಕಷ್ಟ
ಹುಟ್ದೇನೆ ಇದ್ರೂನು ನಮಗೆಲ್ಲ ಕಷ್ಟ
ಗುರುಸೇವೆ ಮಾಡೋಣ ಬನ್ನಿ ಕಾಣಿಕೆ ತನ್ನಿ
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
||ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
ಸಿನಿಮಾ ಸ್ಟಾರುಗಳು ಸ್ಟ್ರೀಟಲಿ ಪೋಸ್ಟರ್ ಗಳು
ಆದರು ನನಗೆ ನೆಮ್ಮದಿಯಿಲ್ಲ
(ನೆಮ್ಮದಿಯಿಲ್ಲ)
ಎಂ ಪಿ ಎಂ ಎಲ್ ಎ ಗಳು ಕಂತ್ರಿ ಮಂತ್ರಿಗಳು
ಇದ್ದರು ಒಳಗೆ ಶಾಂತಿಯಿಲ್ಲ
(ಶಾಂತಿಯಿಲ್ಲ)…
ಟಾಟಾ ಬಿರ್ಲಾ ಇಂದು ಕೋಟಿ ಕೋಟೀಶ್ವರ
ಹೇಳಿದರು ಅಷ್ಟೋತರ ಚಿಂತೆ ಎಷ್ಟೋತರ
ಸಿ ಎಂ ಪಿ ಎಂ ಎಲ್ಲಾ ಎಲ್ಲಿ ಹೋಗ್ತಾರೆ
ಸುಮ್ನೆ ಯಾತಕೆ ಓಡೋಡಿ ಇಲ್ಲೇ ಬರ್ತಾರೆ
ನನ್ನ ಮಾತು ಸುಳ್ಳೇನಲ್ಲ ನಂಬಿರಿ ನೀವೆಲ್ಲ
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು…
ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು
ಗುರುದೇವನೇ ಶರಣು ಶರಣು
ಶರಣು… ಶರಣು
ಸಂತನು ಬಂದ ಭಗವಂತನು ಬಂದ…
ಆದರು ಶಾಂತಿ ನಮಗಿಲ್ಲದರಿಂದ
ಆ ದೇವನೇ ನಮಗಾಗಿ ಗುರುವಾಗಿ ಬಳಿ ಬಂದ||
|| ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||
||ಸ್ವಾಮಿಯೇ ಶರಣು ಶರಣು
ಶರಣು… ಶರಣು….
ಗುರುದೇವನೇ ಶರಣು ಶರಣು
ಶರಣು… ಶರಣು….||