-
ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ಜೈ ಹಿಂದ್
ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ಜೈ ಹಿಂದ್
ಗಾಂಧಿ ಗೋಖಲೆ ಶಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಸುಭಾಷ್ ಭಗತರ ಕ್ರಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಮಡಿದ ಹುತಾತ್ಮರ ಹೃದಯದಿ ಹೆಣೆದ
ಧ್ವಜವೇ ಜೈ ಹಿಂದ್
ಸಿಡಿದ ಯೋಧರ ನೆತ್ತರು ಬರೆದ
ಚಕ್ರವೇ ಜೈ ಹಿಂದೆ
ಜೈ ಜವಾ…..ನ್ ಜೈ ಭಾರತ್…..
ಕಾರ್ಗಿಲ್ ಕಣದಲಿ ರಣ ಝಣ ಕಹಳೆ
ಸಿಡಿಲ ಸಿಂಹಗಳು ಜೋಕೆ
ಕ್ರೂರ ತಲೆಗಳೆ ಗುಳ್ಳ ನರಿಗಳೆ
ಪ್ರಳಯ ಘರ್ಜನೆ ಸಾಕೆ
ಜಿದ್ದನು ಬಿಡೆವೋ ಮೂಢ
ಹಾಡೊ ಬುದ್ದನ ಹಾಡ
ಅಜಾದತತ್ವದ ನಾಡ
ಬಂದೆ ಭಸ್ಮವು ನೋಡ
ಜೈ ಜವಾ…ನ್
ಗಾಂಧಿ ಗೋಖಲೆ ಶಾಂತಿಯ ಇಂಡಿಯಾ ಇಂಡಿಯಾ…..
ಗಡಿಯಕಾಯುವ ಸಿಡಿಲ ಮರಿಗಳೇ
ತ್ಯಾಗ ಬಲಿದಾನ ಮುಕುಟ ಮಣಿಗಳೇ
ಯಾವ ಹಳ್ಳಿಯೋ ಯಾರ ಬಳ್ಳಿಯೋ
ನಾಡ ಬೆಳಗುವ ಭುವನಗಲಿಗಳೇ
ಪರ್ವತದ ಮಡಿಲಿಗೆ ಪ್ರಾಣವ ಪಣವಿಟ್ಟ
ಸಿಡಿಮದ್ದಿಗೆ ಎದೆಯೊಡ್ಡುತ ಶತೃಗಳ ಸದೆಬಡಿವ
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ….
||ಕಾರ್ಗಿಲ್ ಕಣದಲಿ ರಣ ಝಣ ಕಹಳೆ
ಸಿಡಿಲ ಸಿಂಹಗಳು ಜೋಕೆ
ಕ್ರೂರ ತಲೆಗಳೆ ಗುಳ್ಳ ನರಿಗಳೆ
ಪ್ರಳಯ ಘರ್ಜನೆ ಸಾಕೆ||
||ಜಿದ್ದನು ಬಿಡೆವೋ ಮೂಢ
ಹಾಡೊ ಬುದ್ದನ ಹಾಡ
ಅಜಾದತತ್ವದ ನಾಡ
ಬಂದೆ ಭಸ್ಮವು ನೋಡ||
ಸುಭಾಷ್ ಭಗತರ ಕ್ರಾಂತಿಯ ಇಂಡಿಯಾ ಇಂಡಿಯಾ…
ಯುದ್ಧದಾಹಕ್ಕೆ ಎಲ್ಲೆ ಇಲ್ಲವೆ
ಮನುಕುಲಕ್ಕೆ ಮುಕ್ತಿ ಇಲ್ಲವೇ
ಮಾನವತೆಗೆ ಯುದ್ಧ ಶಾಪ
ಬೆಳಗು ತಾಯೆ ಮೋಕ್ಷ ದೀಪ
ಗಡಿಯ ಗುಡಿಗೆ ಗುಂಡಿಗೆ ಕೊಡುವ ಯೋಧ
ಭಾರತಿಗೆ ಮಗನಾದೆ ನಾಡಿಗೆ ನೆರಳಾದೆ..
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ….
||ಕಾರ್ಗಿಲ್ ಕಣದಲಿ ರಣ ಝಣ ಕಹಳೆ
ಸಿಡಿಲ ಸಿಂಹಗಳು ಜೋಕೆ
ಕ್ರೂರ ತಲೆಗಳೆ ಗುಳ್ಳ ನರಿಗಳೆ
ಪ್ರಳಯ ಘರ್ಜನೆ ಸಾಕೆ ||
||ಜಿದ್ದನು ಬಿಡೆವೋ ಮೂಢ
ಹಾಡೊ ಬುದ್ದನ ಹಾಡ
ಅಜಾದತತ್ವದ ನಾಡ
ಬಂದೆ ಭಸ್ಮವು ನೋಡ||
ಜೈ ಜವಾ…..ನ್
ಗಾಂಧಿ ಗೋಖಲೆ ಶಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಸುಭಾಷ್ ಭಗತರ ಕ್ರಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಮಡಿದ ಹುತಾತ್ಮರ ಹೃದಯದಿ ಹೆಣೆದ
ಧ್ವಜವೇ ಜೈ ಹಿಂದ್
ಸಿಡಿದ ಯೋಧರ ನೆತ್ತರು ಬರೆದ
ಚಕ್ರವೇ ಜೈ ಹಿಂದೆ
ಜೈ ಜವಾ….ನ್ ಜೈ ಭಾರತ್…..
-
ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ಜೈ ಹಿಂದ್
ಜೈ ಹಿಂದ್ ಜೈ ಹಿಂದ್ ಜೈ ಹಿಂದ್ ಜೈ ಹಿಂದ್
ಗಾಂಧಿ ಗೋಖಲೆ ಶಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಸುಭಾಷ್ ಭಗತರ ಕ್ರಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಮಡಿದ ಹುತಾತ್ಮರ ಹೃದಯದಿ ಹೆಣೆದ
ಧ್ವಜವೇ ಜೈ ಹಿಂದ್
ಸಿಡಿದ ಯೋಧರ ನೆತ್ತರು ಬರೆದ
ಚಕ್ರವೇ ಜೈ ಹಿಂದೆ
ಜೈ ಜವಾ…..ನ್ ಜೈ ಭಾರತ್…..
ಕಾರ್ಗಿಲ್ ಕಣದಲಿ ರಣ ಝಣ ಕಹಳೆ
ಸಿಡಿಲ ಸಿಂಹಗಳು ಜೋಕೆ
ಕ್ರೂರ ತಲೆಗಳೆ ಗುಳ್ಳ ನರಿಗಳೆ
ಪ್ರಳಯ ಘರ್ಜನೆ ಸಾಕೆ
ಜಿದ್ದನು ಬಿಡೆವೋ ಮೂಢ
ಹಾಡೊ ಬುದ್ದನ ಹಾಡ
ಅಜಾದತತ್ವದ ನಾಡ
ಬಂದೆ ಭಸ್ಮವು ನೋಡ
ಜೈ ಜವಾ…ನ್
ಗಾಂಧಿ ಗೋಖಲೆ ಶಾಂತಿಯ ಇಂಡಿಯಾ ಇಂಡಿಯಾ…..
ಗಡಿಯಕಾಯುವ ಸಿಡಿಲ ಮರಿಗಳೇ
ತ್ಯಾಗ ಬಲಿದಾನ ಮುಕುಟ ಮಣಿಗಳೇ
ಯಾವ ಹಳ್ಳಿಯೋ ಯಾರ ಬಳ್ಳಿಯೋ
ನಾಡ ಬೆಳಗುವ ಭುವನಗಲಿಗಳೇ
ಪರ್ವತದ ಮಡಿಲಿಗೆ ಪ್ರಾಣವ ಪಣವಿಟ್ಟ
ಸಿಡಿಮದ್ದಿಗೆ ಎದೆಯೊಡ್ಡುತ ಶತೃಗಳ ಸದೆಬಡಿವ
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ….
||ಕಾರ್ಗಿಲ್ ಕಣದಲಿ ರಣ ಝಣ ಕಹಳೆ
ಸಿಡಿಲ ಸಿಂಹಗಳು ಜೋಕೆ
ಕ್ರೂರ ತಲೆಗಳೆ ಗುಳ್ಳ ನರಿಗಳೆ
ಪ್ರಳಯ ಘರ್ಜನೆ ಸಾಕೆ||
||ಜಿದ್ದನು ಬಿಡೆವೋ ಮೂಢ
ಹಾಡೊ ಬುದ್ದನ ಹಾಡ
ಅಜಾದತತ್ವದ ನಾಡ
ಬಂದೆ ಭಸ್ಮವು ನೋಡ||
ಸುಭಾಷ್ ಭಗತರ ಕ್ರಾಂತಿಯ ಇಂಡಿಯಾ ಇಂಡಿಯಾ…
ಯುದ್ಧದಾಹಕ್ಕೆ ಎಲ್ಲೆ ಇಲ್ಲವೆ
ಮನುಕುಲಕ್ಕೆ ಮುಕ್ತಿ ಇಲ್ಲವೇ
ಮಾನವತೆಗೆ ಯುದ್ಧ ಶಾಪ
ಬೆಳಗು ತಾಯೆ ಮೋಕ್ಷ ದೀಪ
ಗಡಿಯ ಗುಡಿಗೆ ಗುಂಡಿಗೆ ಕೊಡುವ ಯೋಧ
ಭಾರತಿಗೆ ಮಗನಾದೆ ನಾಡಿಗೆ ನೆರಳಾದೆ..
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ
ನಾಡೊಂದು ನಾವೊಂದು
ಇಂದು ಎಂದು ಒಂದೇ
ನಾವು ಒಂದೇ….
||ಕಾರ್ಗಿಲ್ ಕಣದಲಿ ರಣ ಝಣ ಕಹಳೆ
ಸಿಡಿಲ ಸಿಂಹಗಳು ಜೋಕೆ
ಕ್ರೂರ ತಲೆಗಳೆ ಗುಳ್ಳ ನರಿಗಳೆ
ಪ್ರಳಯ ಘರ್ಜನೆ ಸಾಕೆ ||
||ಜಿದ್ದನು ಬಿಡೆವೋ ಮೂಢ
ಹಾಡೊ ಬುದ್ದನ ಹಾಡ
ಅಜಾದತತ್ವದ ನಾಡ
ಬಂದೆ ಭಸ್ಮವು ನೋಡ||
ಜೈ ಜವಾ…..ನ್
ಗಾಂಧಿ ಗೋಖಲೆ ಶಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಸುಭಾಷ್ ಭಗತರ ಕ್ರಾಂತಿಯ ಇಂಡಿಯಾ
ಜೈ ಹಿಂದ್ ಜೈ ಹಿಂದ್
ಮಡಿದ ಹುತಾತ್ಮರ ಹೃದಯದಿ ಹೆಣೆದ
ಧ್ವಜವೇ ಜೈ ಹಿಂದ್
ಸಿಡಿದ ಯೋಧರ ನೆತ್ತರು ಬರೆದ
ಚಕ್ರವೇ ಜೈ ಹಿಂದೆ
ಜೈ ಜವಾ….ನ್ ಜೈ ಭಾರತ್…..