ನಾನ್ ತುಂಬಾ ಹೊಸಬ ಬಾಸು
ನಾ ಮಿಕ್ಸ್ ಕ್ಲಾಸ್ ಮಾಸ್
ನಂಗಿಲ್ಲ ಯಾವ ರೇಸು ನಗಾರಿ ಬಾರಿಸು
ಕರುನಾಡ ಹೃದಯ ಜೈಸು
ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೆ ನಿನ್ನ ಬಾಸು ಅಂದೋರು ನಮ್ ಬಾಸು
ವೀರತನದ ಚರಿತೆ ಬರೆದ ಊರು ನಮದು
ಈ ಚಿತ್ರದುರ್ಗವು
ನಾನು ಇದರ ಪ್ರೀತಿ ಹುಡುಗ
ಕರುನಾಡಿಗೆ ಈ ಜನ್ಮವು..
ನಾ ವಿಷ್ಣು ದಾದಾ ಫ್ಯಾನು
ನಾಗರಹಾವಿನ ರಾಮಚಾರಿ
ನನ್ನ ಬೆನ್ನ ಹಿಂದೆ ನಿಂತು ಬೆನ್ನು ತಟ್ಟಿದರು
ಪ್ರೀತಿಗೆ ಪ್ರೀತಿಯ ನೀಡೊ ಜನ ನೀವು
ನಿಮ್ಮ ಸ್ನೇಹ ಪ್ರೀತಿ ಎಂದು ನನ್ನುಸಿರು
ಈ ಕೋಟೆಯ ಇತಿಹಾಸವೆ ರೋಮಾಂಚಕ .. ಕಾವ್ಯಾತ್ಮಕ
ಸಿರಿಗನ್ನಡ ಸಿರಿದೇವಿಗೆ ನಾನಾದೆನು ಆರಾಧಕ
ಜಾನಪದವೆ ಜೀವಪದವು .. ದಾಸ-ಶರಣ ಬಾಳಿನ ಪಥವು
ವೀರತನಕೆ ಭೂಮಿಯೊಳಗೆ ಮೊದಲ ಸ್ಥಾನ ಕರುನಾಡಿಗೆ ..
ಒಬವ್ವ ನಮ್ ಅವ್ವಾ ..
ಭಾರತ ಮಾತೆಗೆ ಕೆಂಪು ಹಣೆ ಬೊಟ್ಟು
ಕೆನ್ನೆ ತುಂಬಾ ಹಳದಿ ನಮ್ಮ ಭಾವುಟ
ಕನ್ನಡ ಮಾತೆಗೆ ನನ್ನ ಪ್ರಾಣ ಕೊಟ್ಟು
ಕಾಯೋ ಯೋಧ ನಾನು ನಂದೆ ಭೂಪಟ
ಪುಣ್ಯ ಮಾಡಿರ್ಬೇಕ್ ಕನ್ನಡ ನಾಡಲ್ ಹುಟ್ಟು
ಕನ್ನಡ ಮಣ್ಣನು ಮೆಟ್ಟಲು ಕನ್ನಡ ನೆಟ್ಟು
ದ್ವೇಷ ಅಸೊಯೆ ಸುಟ್ಟು, ಕೋಪವ ಬಿಟ್ಟು
ಒಗ್ಗಟ್ಟಿಂದ ಸಹಬಾಳ್ವೆ ಬಾಳೋಣ
ಓಹ್ .. ಮರಿಬೇಡ ನಾಡನು ಎಂದು
ಓಹ್ .. ಗಂಧಧ ಗುಡಿ ಇದು ಎಂದೆಂದೂ
ಎಲ್ಲೆ ಹೋದರುಏನೆ ಆದರು
ಎಂದೆಂದು ನೀ ಕನ್ನಡವಾಗಿರು
ಪಂಪ ರನ್ನ ದ.ರಾ ಬೇಂದ್ರೆ ನುಡಿದು
ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ನಡೆದು
ನಾಡನ್ನು ಕಟ್ಟಿರುವವರು ಅವರದರೊಡೆಯರು
ನಮಗ್ಯಾರಿಗು ಇಲ್ಲ ಹಕ್ಕು
||ನಾನ್ ತುಂಬಾ ಹೊಸಬ ಬಾಸು
ನಾ ಮಿಕ್ಸ್ ಕ್ಲಾಸ್ ಮಾಸ್
ನಂಗಿಲ್ಲ ಯಾವ ರೇಸು ನಗಾರಿ ಬಾರಿಸು
ಕರುನಾಡ ಹೃದಯ ಜೈಸು
ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೆ ನಿನ್ನ ಬಾಸು ಅಂದೋರು ನಮ್ ಬಾಸು
ವೀರತನದ ಚರಿತೆ ಬರೆದ ಊರು ನಮದು
ಈ ಚಿತ್ರದುರ್ಗವು
ನಾನು ಇದರ ಪ್ರೀತಿ ಹುಡುಗ ಕರುನಾಡಿಗೆ ಈ ಜನ್ಮವು..
ನಾ ವಿಷ್ಣು ದಾದಾ ಫ್ಯಾನ್ ||
ನಾನ್ ತುಂಬಾ ಹೊಸಬ ಬಾಸು
ನಾ ಮಿಕ್ಸ್ ಕ್ಲಾಸ್ ಮಾಸ್
ನಂಗಿಲ್ಲ ಯಾವ ರೇಸು ನಗಾರಿ ಬಾರಿಸು
ಕರುನಾಡ ಹೃದಯ ಜೈಸು
ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೆ ನಿನ್ನ ಬಾಸು ಅಂದೋರು ನಮ್ ಬಾಸು
ವೀರತನದ ಚರಿತೆ ಬರೆದ ಊರು ನಮದು
ಈ ಚಿತ್ರದುರ್ಗವು
ನಾನು ಇದರ ಪ್ರೀತಿ ಹುಡುಗ
ಕರುನಾಡಿಗೆ ಈ ಜನ್ಮವು..
ನಾ ವಿಷ್ಣು ದಾದಾ ಫ್ಯಾನು
ನಾಗರಹಾವಿನ ರಾಮಚಾರಿ
ನನ್ನ ಬೆನ್ನ ಹಿಂದೆ ನಿಂತು ಬೆನ್ನು ತಟ್ಟಿದರು
ಪ್ರೀತಿಗೆ ಪ್ರೀತಿಯ ನೀಡೊ ಜನ ನೀವು
ನಿಮ್ಮ ಸ್ನೇಹ ಪ್ರೀತಿ ಎಂದು ನನ್ನುಸಿರು
ಈ ಕೋಟೆಯ ಇತಿಹಾಸವೆ ರೋಮಾಂಚಕ .. ಕಾವ್ಯಾತ್ಮಕ
ಸಿರಿಗನ್ನಡ ಸಿರಿದೇವಿಗೆ ನಾನಾದೆನು ಆರಾಧಕ
ಜಾನಪದವೆ ಜೀವಪದವು .. ದಾಸ-ಶರಣ ಬಾಳಿನ ಪಥವು
ವೀರತನಕೆ ಭೂಮಿಯೊಳಗೆ ಮೊದಲ ಸ್ಥಾನ ಕರುನಾಡಿಗೆ ..
ಒಬವ್ವ ನಮ್ ಅವ್ವಾ ..
ಭಾರತ ಮಾತೆಗೆ ಕೆಂಪು ಹಣೆ ಬೊಟ್ಟು
ಕೆನ್ನೆ ತುಂಬಾ ಹಳದಿ ನಮ್ಮ ಭಾವುಟ
ಕನ್ನಡ ಮಾತೆಗೆ ನನ್ನ ಪ್ರಾಣ ಕೊಟ್ಟು
ಕಾಯೋ ಯೋಧ ನಾನು ನಂದೆ ಭೂಪಟ
ಪುಣ್ಯ ಮಾಡಿರ್ಬೇಕ್ ಕನ್ನಡ ನಾಡಲ್ ಹುಟ್ಟು
ಕನ್ನಡ ಮಣ್ಣನು ಮೆಟ್ಟಲು ಕನ್ನಡ ನೆಟ್ಟು
ದ್ವೇಷ ಅಸೊಯೆ ಸುಟ್ಟು, ಕೋಪವ ಬಿಟ್ಟು
ಒಗ್ಗಟ್ಟಿಂದ ಸಹಬಾಳ್ವೆ ಬಾಳೋಣ
ಓಹ್ .. ಮರಿಬೇಡ ನಾಡನು ಎಂದು
ಓಹ್ .. ಗಂಧಧ ಗುಡಿ ಇದು ಎಂದೆಂದೂ
ಎಲ್ಲೆ ಹೋದರುಏನೆ ಆದರು
ಎಂದೆಂದು ನೀ ಕನ್ನಡವಾಗಿರು
ಪಂಪ ರನ್ನ ದ.ರಾ ಬೇಂದ್ರೆ ನುಡಿದು
ಚೆನ್ನಮ್ಮ ಸಂಗೊಳ್ಳಿ ರಾಯಣ್ಣ ನಡೆದು
ನಾಡನ್ನು ಕಟ್ಟಿರುವವರು ಅವರದರೊಡೆಯರು
ನಮಗ್ಯಾರಿಗು ಇಲ್ಲ ಹಕ್ಕು
||ನಾನ್ ತುಂಬಾ ಹೊಸಬ ಬಾಸು
ನಾ ಮಿಕ್ಸ್ ಕ್ಲಾಸ್ ಮಾಸ್
ನಂಗಿಲ್ಲ ಯಾವ ರೇಸು ನಗಾರಿ ಬಾರಿಸು
ಕರುನಾಡ ಹೃದಯ ಜೈಸು
ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೆ ನಿನ್ನ ಬಾಸು ಅಂದೋರು ನಮ್ ಬಾಸು
ವೀರತನದ ಚರಿತೆ ಬರೆದ ಊರು ನಮದು
ಈ ಚಿತ್ರದುರ್ಗವು
ನಾನು ಇದರ ಪ್ರೀತಿ ಹುಡುಗ ಕರುನಾಡಿಗೆ ಈ ಜನ್ಮವು..
ನಾ ವಿಷ್ಣು ದಾದಾ ಫ್ಯಾನ್ ||