-
ನಾನು ನೀನು ಆನು ತಾನು ಎಲ್ಲ ಒಂದೇ ಇಲ್ಲಿ
ಕೊಟ್ಟುಪಡೆಯುವಾಗ ಇನ್ನು ಭೇದಭಾವ ಎಲ್ಲಿ
ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗದಲ್ಲಿ
ದ್ವೇಷವೆಂಬ ಮಾತು ಮತ್ತೆ ಬರದು ಬದುಕಿನಲ್ಲಿ
ಬೆಳಗೊ ಸೂರ್ಯ ರೊಕ್ಕ ಕೇಳೋದಿಲ್ಲ
ಚಲಿಸೊ ಚಂದ್ರ ದುಃಖ ಹೇಳೋದಿಲ್ಲ
ಸಹನೆಯಿಂದ ಭುಮಿ ತಿರುಗುತಿಲ್ಲವ
ನಮಗೇನ್ ಕಮ್ಮಿ ನಾವ್ ನಗುತ ಬಾಳುವ
||ನಾನು ನೀನು ಆನು ತಾನು ಎಲ್ಲ ಒಂದೇ ಇಲ್ಲಿ
ಕೊಟ್ಟುಪಡೆಯುವಾಗ ಇನ್ನು ಭೇದಭಾವ ಎಲ್ಲಿ||
ದುಡಿಮೆ ಇದ್ದರೆ ನಂಬಿಕೆ ಇಟ್ಟರೆ ಬಡವ ಕೂಡ ರಾಜನಾಗುವ
ಒಲುಮೆ ಇದ್ದರೆ ಕ್ಷಮಿಸಿಬಿಟ್ಟರೆ ಶತ್ರು ಕೂಡ ಪ್ರೀತಿ ಮಾಡುವ
ಗದ್ದೆ ಪೈರು ಹರಿಯೊ ನೀರು ಯಾವ ಜಾತಿ ಹೇಳೊನ್ಯಾರು
ಸಾವಿಗಿಂತಲು ಸಹನೆ ದೊಡ್ಡದು
ರಕ್ತ ಹಂಚಿ ಹುಟ್ಟಿದೋರು ನಾವು
ರಕ್ತ ಚೆಲ್ಲಿ ಕೊಡಲಬೇಕೆ ನೋವು
ದೃಷ್ಟಿ ಇದ್ದ ಹಾಗೆ ನಮ್ಮ ಸೃಷ್ಟಿಯು
ಐದು ಬೆರಳು ಸೇರಿ ಒಂದು ಮುಷ್ಟಿಯು
ಕುರುಡ ಕಿವುಡನು ಮೂಗ ಹೇಳವನು ಎಂದು ಅಂಗವಿಕಲನಲ್ಲವೊ
ದಯೆಯೆ ಇಲ್ಲದೆ ಧರ್ಮವ ಅರಿಯದೆ ಇದ್ದವ ಅತ್ತ ಹಂಗೆ ವ್ಯರ್ಥವೊ
ಹನವ ನಂಬಿ ಮೆರೆದೊರೆಲ್ಲ ಮಣ್ಣ ಒಳಗೆ ಹೆಣವಾದ್ರಲ್ಲ
ಬಾಗಿನಡೆದವ ಬಾನಿಗೇರುವ ಯಾಕೆ ಮಾಡ್ತಿ ನೂರು ಕಟ್ಟುಪಾಡು
ಅವನ ದಾರಿ ಅವನ ಹೊಟ್ಟೆಪಾಡು
ಬಂಧವ ಬಿಡಿಸಬೇಕು ನಾವು ನಮ್ಮಲಿ
ಬಾಗಿಲೆ ಇರಲೆಬಾರ್ದು ಯಾವ ಮನೆಯಲಿ
||ನಾನು ನೀನು ಆನು ತಾನು ಎಲ್ಲ ಒಂದೇ ಇಲ್ಲಿ
ಕೊಟ್ಟುಪಡೆಯುವಾಗ ಇನ್ನು ಭೇದಭಾವ ಎಲ್ಲಿ
ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗದಲ್ಲಿ
ದ್ವೇಷವೆಂಬ ಮಾತು ಮತ್ತೆ ಬರದು ಬದುಕಿನಲ್ಲಿ||
-
ನಾನು ನೀನು ಆನು ತಾನು ಎಲ್ಲ ಒಂದೇ ಇಲ್ಲಿ
ಕೊಟ್ಟುಪಡೆಯುವಾಗ ಇನ್ನು ಭೇದಭಾವ ಎಲ್ಲಿ
ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗದಲ್ಲಿ
ದ್ವೇಷವೆಂಬ ಮಾತು ಮತ್ತೆ ಬರದು ಬದುಕಿನಲ್ಲಿ
ಬೆಳಗೊ ಸೂರ್ಯ ರೊಕ್ಕ ಕೇಳೋದಿಲ್ಲ
ಚಲಿಸೊ ಚಂದ್ರ ದುಃಖ ಹೇಳೋದಿಲ್ಲ
ಸಹನೆಯಿಂದ ಭುಮಿ ತಿರುಗುತಿಲ್ಲವ
ನಮಗೇನ್ ಕಮ್ಮಿ ನಾವ್ ನಗುತ ಬಾಳುವ
||ನಾನು ನೀನು ಆನು ತಾನು ಎಲ್ಲ ಒಂದೇ ಇಲ್ಲಿ
ಕೊಟ್ಟುಪಡೆಯುವಾಗ ಇನ್ನು ಭೇದಭಾವ ಎಲ್ಲಿ||
ದುಡಿಮೆ ಇದ್ದರೆ ನಂಬಿಕೆ ಇಟ್ಟರೆ ಬಡವ ಕೂಡ ರಾಜನಾಗುವ
ಒಲುಮೆ ಇದ್ದರೆ ಕ್ಷಮಿಸಿಬಿಟ್ಟರೆ ಶತ್ರು ಕೂಡ ಪ್ರೀತಿ ಮಾಡುವ
ಗದ್ದೆ ಪೈರು ಹರಿಯೊ ನೀರು ಯಾವ ಜಾತಿ ಹೇಳೊನ್ಯಾರು
ಸಾವಿಗಿಂತಲು ಸಹನೆ ದೊಡ್ಡದು
ರಕ್ತ ಹಂಚಿ ಹುಟ್ಟಿದೋರು ನಾವು
ರಕ್ತ ಚೆಲ್ಲಿ ಕೊಡಲಬೇಕೆ ನೋವು
ದೃಷ್ಟಿ ಇದ್ದ ಹಾಗೆ ನಮ್ಮ ಸೃಷ್ಟಿಯು
ಐದು ಬೆರಳು ಸೇರಿ ಒಂದು ಮುಷ್ಟಿಯು
ಕುರುಡ ಕಿವುಡನು ಮೂಗ ಹೇಳವನು ಎಂದು ಅಂಗವಿಕಲನಲ್ಲವೊ
ದಯೆಯೆ ಇಲ್ಲದೆ ಧರ್ಮವ ಅರಿಯದೆ ಇದ್ದವ ಅತ್ತ ಹಂಗೆ ವ್ಯರ್ಥವೊ
ಹನವ ನಂಬಿ ಮೆರೆದೊರೆಲ್ಲ ಮಣ್ಣ ಒಳಗೆ ಹೆಣವಾದ್ರಲ್ಲ
ಬಾಗಿನಡೆದವ ಬಾನಿಗೇರುವ ಯಾಕೆ ಮಾಡ್ತಿ ನೂರು ಕಟ್ಟುಪಾಡು
ಅವನ ದಾರಿ ಅವನ ಹೊಟ್ಟೆಪಾಡು
ಬಂಧವ ಬಿಡಿಸಬೇಕು ನಾವು ನಮ್ಮಲಿ
ಬಾಗಿಲೆ ಇರಲೆಬಾರ್ದು ಯಾವ ಮನೆಯಲಿ
||ನಾನು ನೀನು ಆನು ತಾನು ಎಲ್ಲ ಒಂದೇ ಇಲ್ಲಿ
ಕೊಟ್ಟುಪಡೆಯುವಾಗ ಇನ್ನು ಭೇದಭಾವ ಎಲ್ಲಿ
ಅಣ್ಣ ತಮ್ಮ ಅಕ್ಕ ತಂಗಿ ಬಂಧು ಬಳಗದಲ್ಲಿ
ದ್ವೇಷವೆಂಬ ಮಾತು ಮತ್ತೆ ಬರದು ಬದುಕಿನಲ್ಲಿ||