-
ಓರೆ ಮ್ಯಾಗಳ ವೀರದ್ಯಾವ್ರು ಎದ್ದು ನಿಂದಾನ
ಎದ್ದೆದ್ದು ಬಂದಾನ ಎದ್ದೆದ್ದು ಕುಣಿದಾನ
ಜನನಿ ಜನ್ಮಭೂಮಿ ಕ್ರಮಿಸು ಪುಣ್ಯಭೂಮಿ
ಇದುವೆ ಸ್ವರ್ಗ ಸೀಮಿ ಶಿವನೆ ಪೂರೋಗಮಿರೊ
(ಜನನಿ ಜನ್ಮಭೂಮಿ ಭೂಮಿ ನಮ್ಮ ತಾಯಿ
ತಾಯಿನಾಡದಲಿ ದೇವಿ ವಿಜಯದ ಓ)
ಅಂದವೊ ಅಂದ ಕರುನಾಡ ಸಿರಿಸಂಬಂಧ
ಚೆಂದವೊ ಚೆಂದ ಮಲೆನಾಡ ಗಿರಿ ಸೌಗಂಧ
ನಂದಿ ಧ್ವಜವೆ ಪ್ರಾಣ ನಂದದ ದೀಪದ ತಾಣ
ದೇಶ ನಮ್ಮಯ ಅನ್ನ ದೇವರ ಪೂಜಿಸೊ ಧಾನ್ಯ
ಮಣ್ಣನು ಕಾಪಾಡೊ ಸೈನಿಕ ವೀರಪ್ಪ
(ಭೂಮಿ ಕೃಷ್ಣವೇಣಿ ಬಾಳು ಚಕ್ರಪಾಣಿ
ಪ್ರೀತಿ ಚಿಂತಾಮಣಿ ತ್ಯಾಗ ಚೂಡಾಮಣಿ ಓ)
ಛಲದಿಂದ ಗೆಲುವ ಪಡೆದು ಕುಣಿದಾಡೊ ನಾಡಹಬ್ಬ
ಒಗ್ಗಟ್ಟೆ ಬಲವು ಎಂದು ನಲಿದಾಡೊ ದೇಶಿಹಬ್ಬ
ಸಡಗರ ಮಹಾಪೂರ ದಿನಕರ ಸೂತ್ರಧಾರ
ಕನಿಕರ ಉದರಪೂರ ಅನುಚರ ಸ್ನೇಹ ಮಧುರ ಸಾಗರ ನೇತರ
(ಛಲದಿಂದ ಗೆಲುವ ಪಡೆದು ಕುಣಿದಾಡೊ ನಾಡಹಬ್ಬ
ಒಗ್ಗಟ್ಟೆ ಬಲವು ಎಂದು)
ರಾಗತಾಳ ಕೂಡಿ ಮೇಳ ಸಂಗೀತವಾಗಿದೆ
ಅಂತರಾಳ ಪಾರಿವಾಳ ನವನಾಟ್ಯವಾಡಿದೆ
ಸಂಕ್ರಾಂತಿಯು ಸಭೆ ಸೇರಲಿ ಸಂಪ್ರೀತಿಗೆ ಶುಭಕೋರಲಿ
ಜಯಘೋಶ ಸೃಷ್ಟಿ ತಾನಾಗಿ
ರಾಗತಾಳ ಕೂಡಿ ಮೇಳ ಸಂಗೀತವಾಗಿದೆ
ಮೇಘರಾಗ ಕೇಳೊ ಯೋಗ ಸಂತೋಷ ತಂದಿದೆ
ಕೊಟ್ಟೊಬ್ಬ ಕೆಟ್ಟ ಯಾರು
ರಾಜ ಬಲಿಚಕ್ರವರ್ತಿ
ಕೊಡದಲೆ ಕೆಟ್ಟ ಯಾರು
ಪುರುವಂಶ ಸಾರ್ವಭೌಮ
ಮುತ್ಕೊಂಡು ಸತ್ತ ಯಾರು
ಸುರಶತ್ರು ಭಸ್ಮಾಸುರ
ಸವಾಲಿಗೆ ಉತ್ತರ ಸಿಕ್ತಣ್ಣ ಜವಾಬಿಗೆ ಸೋತೆ ರಾಯಣ್ಣ
-
ಓರೆ ಮ್ಯಾಗಳ ವೀರದ್ಯಾವ್ರು ಎದ್ದು ನಿಂದಾನ
ಎದ್ದೆದ್ದು ಬಂದಾನ ಎದ್ದೆದ್ದು ಕುಣಿದಾನ
ಜನನಿ ಜನ್ಮಭೂಮಿ ಕ್ರಮಿಸು ಪುಣ್ಯಭೂಮಿ
ಇದುವೆ ಸ್ವರ್ಗ ಸೀಮಿ ಶಿವನೆ ಪೂರೋಗಮಿರೊ
(ಜನನಿ ಜನ್ಮಭೂಮಿ ಭೂಮಿ ನಮ್ಮ ತಾಯಿ
ತಾಯಿನಾಡದಲಿ ದೇವಿ ವಿಜಯದ ಓ)
ಅಂದವೊ ಅಂದ ಕರುನಾಡ ಸಿರಿಸಂಬಂಧ
ಚೆಂದವೊ ಚೆಂದ ಮಲೆನಾಡ ಗಿರಿ ಸೌಗಂಧ
ನಂದಿ ಧ್ವಜವೆ ಪ್ರಾಣ ನಂದದ ದೀಪದ ತಾಣ
ದೇಶ ನಮ್ಮಯ ಅನ್ನ ದೇವರ ಪೂಜಿಸೊ ಧಾನ್ಯ
ಮಣ್ಣನು ಕಾಪಾಡೊ ಸೈನಿಕ ವೀರಪ್ಪ
(ಭೂಮಿ ಕೃಷ್ಣವೇಣಿ ಬಾಳು ಚಕ್ರಪಾಣಿ
ಪ್ರೀತಿ ಚಿಂತಾಮಣಿ ತ್ಯಾಗ ಚೂಡಾಮಣಿ ಓ)
ಛಲದಿಂದ ಗೆಲುವ ಪಡೆದು ಕುಣಿದಾಡೊ ನಾಡಹಬ್ಬ
ಒಗ್ಗಟ್ಟೆ ಬಲವು ಎಂದು ನಲಿದಾಡೊ ದೇಶಿಹಬ್ಬ
ಸಡಗರ ಮಹಾಪೂರ ದಿನಕರ ಸೂತ್ರಧಾರ
ಕನಿಕರ ಉದರಪೂರ ಅನುಚರ ಸ್ನೇಹ ಮಧುರ ಸಾಗರ ನೇತರ
(ಛಲದಿಂದ ಗೆಲುವ ಪಡೆದು ಕುಣಿದಾಡೊ ನಾಡಹಬ್ಬ
ಒಗ್ಗಟ್ಟೆ ಬಲವು ಎಂದು)
ರಾಗತಾಳ ಕೂಡಿ ಮೇಳ ಸಂಗೀತವಾಗಿದೆ
ಅಂತರಾಳ ಪಾರಿವಾಳ ನವನಾಟ್ಯವಾಡಿದೆ
ಸಂಕ್ರಾಂತಿಯು ಸಭೆ ಸೇರಲಿ ಸಂಪ್ರೀತಿಗೆ ಶುಭಕೋರಲಿ
ಜಯಘೋಶ ಸೃಷ್ಟಿ ತಾನಾಗಿ
ರಾಗತಾಳ ಕೂಡಿ ಮೇಳ ಸಂಗೀತವಾಗಿದೆ
ಮೇಘರಾಗ ಕೇಳೊ ಯೋಗ ಸಂತೋಷ ತಂದಿದೆ
ಕೊಟ್ಟೊಬ್ಬ ಕೆಟ್ಟ ಯಾರು
ರಾಜ ಬಲಿಚಕ್ರವರ್ತಿ
ಕೊಡದಲೆ ಕೆಟ್ಟ ಯಾರು
ಪುರುವಂಶ ಸಾರ್ವಭೌಮ
ಮುತ್ಕೊಂಡು ಸತ್ತ ಯಾರು
ಸುರಶತ್ರು ಭಸ್ಮಾಸುರ
ಸವಾಲಿಗೆ ಉತ್ತರ ಸಿಕ್ತಣ್ಣ ಜವಾಬಿಗೆ ಸೋತೆ ರಾಯಣ್ಣ