ಆ ಬ್ರಹ್ಮ ಬರೆದ ಹಣೆಬರಹ ತಪ್ಪೋದಿಲ್ಲ
ಯಾರ ಹುಟ್ಟು ಎಲ್ಲು ಹೇಳೊರಿಲ್ಲ
ಯಾರ ಕಷ್ಟ ಯಾರು ಕೇಳೊರಿಲ್ಲ
||ಆ ಬ್ರಹ್ಮ ಬರೆದ ಹಣೆಬರಹ ತಪ್ಪೋದಿಲ್ಲ
ಯಾರ ಹುಟ್ಟು ಎಲ್ಲು ಹೇಳೊರಿಲ್ಲ
ಯಾರ ಕಷ್ಟ ಯಾರು ಕೇಳೊರಿಲ್ಲ||
ದೈವಲೀಲೆ ಎದುರು ಗೆಲ್ಲೊರಿಲ್ಲ ಬದುಕೆಲ್ಲ ಬೇವುಬೆಲ್ಲ
ಕೃಷ್ಣನ ಜನ್ಮವು ನಿನ್ನಂತೆ ಸೆರೆಯಲ್ಲಿಯೆ
||ಆ ಬ್ರಹ್ಮ ಬರೆದ ಹಣೆಬರಹ ತಪ್ಪೋದಿಲ್ಲ
ಯಾರ ಹುಟ್ಟು ಎಲ್ಲು ಹೇಳೊರಿಲ್ಲ
ಯಾರ ಕಷ್ಟ ಯಾರು ಕೇಳೊರಿಲ್ಲ||
ಮಾತೆ ಕಂಗಳ ಮೂಕವೇದನೆ ದೇವನರಿಯದ ಕಥೆಯಂತೆ
ಜೇನುಗೂಡಲಿ ವಿಷದ ವಂಚನೆ ವಿಧಿಯು ಕಾಡಿದ ಹಗೆಯಂತೆ
ಅನುರಾಗದ ಮಳೆ ಕಿಡಿಕಾರಿತು ಉಪ್ಪುಂಡ ಮನೆಯ ಋಣ ತೀರಿತು
ಅನುಬಂಧದ ಸೆರೆ ಸಿಡಿಲಾಯಿತು ವಾತ್ಸಲ್ಯದ ಪಥವು ರಣವಾಯಿತು
ಕಣ್ಣಲ್ಲೆ ಶೋಕ ಕಡಲಾಯಿತು ಬಾಳಲ್ಲೆ ನರಕ ಕಂಡಾಯಿತು
ಆ ಬ್ರಹ್ಮ ಬರೆದ ಹಣೆಬರಹ ತಪ್ಪೋದಿಲ್ಲ
ಯಾರ ಹುಟ್ಟು ಎಲ್ಲು ಹೇಳೊರಿಲ್ಲ
ಯಾರ ಕಷ್ಟ ಯಾರು ಕೇಳೊರಿಲ್ಲ
||ಆ ಬ್ರಹ್ಮ ಬರೆದ ಹಣೆಬರಹ ತಪ್ಪೋದಿಲ್ಲ
ಯಾರ ಹುಟ್ಟು ಎಲ್ಲು ಹೇಳೊರಿಲ್ಲ
ಯಾರ ಕಷ್ಟ ಯಾರು ಕೇಳೊರಿಲ್ಲ||
ದೈವಲೀಲೆ ಎದುರು ಗೆಲ್ಲೊರಿಲ್ಲ ಬದುಕೆಲ್ಲ ಬೇವುಬೆಲ್ಲ
ಕೃಷ್ಣನ ಜನ್ಮವು ನಿನ್ನಂತೆ ಸೆರೆಯಲ್ಲಿಯೆ
||ಆ ಬ್ರಹ್ಮ ಬರೆದ ಹಣೆಬರಹ ತಪ್ಪೋದಿಲ್ಲ
ಯಾರ ಹುಟ್ಟು ಎಲ್ಲು ಹೇಳೊರಿಲ್ಲ
ಯಾರ ಕಷ್ಟ ಯಾರು ಕೇಳೊರಿಲ್ಲ||
ಮಾತೆ ಕಂಗಳ ಮೂಕವೇದನೆ ದೇವನರಿಯದ ಕಥೆಯಂತೆ
ಜೇನುಗೂಡಲಿ ವಿಷದ ವಂಚನೆ ವಿಧಿಯು ಕಾಡಿದ ಹಗೆಯಂತೆ
ಅನುರಾಗದ ಮಳೆ ಕಿಡಿಕಾರಿತು ಉಪ್ಪುಂಡ ಮನೆಯ ಋಣ ತೀರಿತು
ಅನುಬಂಧದ ಸೆರೆ ಸಿಡಿಲಾಯಿತು ವಾತ್ಸಲ್ಯದ ಪಥವು ರಣವಾಯಿತು
ಕಣ್ಣಲ್ಲೆ ಶೋಕ ಕಡಲಾಯಿತು ಬಾಳಲ್ಲೆ ನರಕ ಕಂಡಾಯಿತು