-
ತಾನಾನ ತನನಾನನ
ಶ್ರೀಕಾರನೆ ಶ್ರೀನಿವಾಸನೆ
ಶೇಷಾದ್ರಿ ಗಿರಿವಾಸ ಶ್ರೀರಮಣನೆ
ಶ್ರೀಚಕ್ರ ಶ್ರೀಶಂಖ ಭೂಷಿತನೇ
ಆತ್ಮ ಎದೆ ಹಾಯ ಆರಾಧನೆ
ಕರೆದರೆ ಬರುವ ಕಲಿಯುಗ ದೈವ
ಪಾಪ ವಿನಾಶ
ಲಕುಮಿಯ ಮನವ ಕಲುಕುತಲಿರುವ
ಶ್ರೀ ವೆಂಕಟೇಶ
ಭದ್ರಾದ್ರಿ ರಾಮನು ಇವನೆ
ಮಥುರಪುರ ಶ್ಯಾಮನು ಇವನೆ
ಶರಣಾಗಿ ಬಂದರೆ ಕಾಯೊ ನೀಲಾಮಯ
||ಶ್ರೀಕಾರನೆ ಶ್ರೀನಿವಾಸನೆ
ಶೇಷಾದ್ರಿ ಗಿರಿವಾಸ ಶ್ರೀರಮಣನೆ
ಶ್ರೀಚಕ್ರ ಶ್ರೀಶಂಖ ಭೂಷಿತನೇ
ಆತ್ಮ ಎದೆ ಹಾಯ ಆರಾಧನೆ||
-
ತಾನಾನ ತನನಾನನ
ಶ್ರೀಕಾರನೆ ಶ್ರೀನಿವಾಸನೆ
ಶೇಷಾದ್ರಿ ಗಿರಿವಾಸ ಶ್ರೀರಮಣನೆ
ಶ್ರೀಚಕ್ರ ಶ್ರೀಶಂಖ ಭೂಷಿತನೇ
ಆತ್ಮ ಎದೆ ಹಾಯ ಆರಾಧನೆ
ಕರೆದರೆ ಬರುವ ಕಲಿಯುಗ ದೈವ
ಪಾಪ ವಿನಾಶ
ಲಕುಮಿಯ ಮನವ ಕಲುಕುತಲಿರುವ
ಶ್ರೀ ವೆಂಕಟೇಶ
ಭದ್ರಾದ್ರಿ ರಾಮನು ಇವನೆ
ಮಥುರಪುರ ಶ್ಯಾಮನು ಇವನೆ
ಶರಣಾಗಿ ಬಂದರೆ ಕಾಯೊ ನೀಲಾಮಯ
||ಶ್ರೀಕಾರನೆ ಶ್ರೀನಿವಾಸನೆ
ಶೇಷಾದ್ರಿ ಗಿರಿವಾಸ ಶ್ರೀರಮಣನೆ
ಶ್ರೀಚಕ್ರ ಶ್ರೀಶಂಖ ಭೂಷಿತನೇ
ಆತ್ಮ ಎದೆ ಹಾಯ ಆರಾಧನೆ||