Chaithra Moodida Cheluva Lyrics

ಚೈತ್ರ ಮೂಡಿದೆ ಚೆಲುವ Lyrics

in Deepavali

in ದೀಪಾವಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೈತ್ರ...ಮೂಡಿದೆ..ಚೆಲುವ ನೀಡಿದೆ
ಕೋಗಿಲೆಯೂ ಚಿಗುರು ಮಾವು ಮತ್ತೇ ಕೂಡಿವೆ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು

|| ಚೈತ್ರ...ಮೂಡಿದೆ. ಚೆಲುವ ನೀಡಿದೆ ||
 
ಪ್ರೀತಿಯ ಸವಿ ಜೇನು ಉಣಿಸಿದ ನಮ್ಮಣ್ಣ
ಸುರಿವಾ ಕಣ್ಣ ಹನಿ ಒರೆಸಿದ ಒಲವಿಂದ
ಬಾಡದಂತೆ ಮುಖ ಬಾಡದಂತೆ
ಪೊರೆದವನು ಸೋದರಿಯ
ಮರೆಯಬಹುದೇ ಪೊರೆ ತೊರೆಯಬಹುದೇ
ತಾನೇ ಸಲಹಿದವರಾ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು....
 
|| ಚೈತ್ರ...ಮೂಡಿದೆ. ಚೆಲುವ ನೀಡಿದೆ ||
 
ನನನನ ನನನನ ನನನ ನಾ
ನಾ ನಾನಾ ನಾನನನ 
 
ಬಾನಲಿ ಸದಾ ಸದಾ ಬೆಳಗುವೆ ಚಂದಿರನು
ಎದೆಗೆ ಪದಿ ಪದಿ ಸುರಿದಾ ಪ್ರೀತಿ ಸುಧೆಯನ್ನು
ಯಾಕೆ ಇಂದು ಬರಿ ಮೋಡ ಕವಿದು
ಮರೆಯಾಯ್ತು ಚಂದ್ರ ಬಿಂಬ
ಮತ್ತೆ ಎಂದು ವಾತ್ಸಲ್ಯ
ಬಂಧು ಬೆಳಗುವನು ಬಾಳ ತುಂಬಾ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು

|| ಚೈತ್ರ...ಮೂಡಿದೆ. ಚೆಲುವ ನೀಡಿದೆ ||

ಚೈತ್ರ...ಮೂಡಿದೆ..ಚೆಲುವ ನೀಡಿದೆ
ಕೋಗಿಲೆಯೂ ಚಿಗುರು ಮಾವು ಮತ್ತೇ ಕೂಡಿವೆ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು

|| ಚೈತ್ರ...ಮೂಡಿದೆ. ಚೆಲುವ ನೀಡಿದೆ ||
 
ಪ್ರೀತಿಯ ಸವಿ ಜೇನು ಉಣಿಸಿದ ನಮ್ಮಣ್ಣ
ಸುರಿವಾ ಕಣ್ಣ ಹನಿ ಒರೆಸಿದ ಒಲವಿಂದ
ಬಾಡದಂತೆ ಮುಖ ಬಾಡದಂತೆ
ಪೊರೆದವನು ಸೋದರಿಯ
ಮರೆಯಬಹುದೇ ಪೊರೆ ತೊರೆಯಬಹುದೇ
ತಾನೇ ಸಲಹಿದವರಾ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು....
 
|| ಚೈತ್ರ...ಮೂಡಿದೆ. ಚೆಲುವ ನೀಡಿದೆ ||
 
ನನನನ ನನನನ ನನನ ನಾ
ನಾ ನಾನಾ ನಾನನನ 
 
ಬಾನಲಿ ಸದಾ ಸದಾ ಬೆಳಗುವೆ ಚಂದಿರನು
ಎದೆಗೆ ಪದಿ ಪದಿ ಸುರಿದಾ ಪ್ರೀತಿ ಸುಧೆಯನ್ನು
ಯಾಕೆ ಇಂದು ಬರಿ ಮೋಡ ಕವಿದು
ಮರೆಯಾಯ್ತು ಚಂದ್ರ ಬಿಂಬ
ಮತ್ತೆ ಎಂದು ವಾತ್ಸಲ್ಯ
ಬಂಧು ಬೆಳಗುವನು ಬಾಳ ತುಂಬಾ
ನೆನಪಿನ ಅಂಗಳದಲ್ಲಿ ಕಚಗುಳಿ ಮೈಮನದಲ್ಲಿ
ಉಳಿಯಲಿ ಯಾವತ್ತಿಗೂ ಪ್ರೀತಿಯು

|| ಚೈತ್ರ...ಮೂಡಿದೆ. ಚೆಲುವ ನೀಡಿದೆ ||

Chaithra Moodida Cheluva song lyrics from Kannada Movie Deepavali starring Vishnuvardhan, Ramesh Aravind, Ramesh Bhat, Lyrics penned bySung by Nanditha, Music Composed by M M Keeravani, film is Directed by Dinesh Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ