-
ಅಪ್ಪ ಅಮ್ಮ ಗುರುವೆ ದೈವ ಅನ್ನೊ ನಮ್ಮ ಕಲ್ಚರ್
ಮಕ್ಕಳು ಚೆನ್ನಾಗಿ ಓದಿದ್ರೇನೆ ದೇಶಕ್ಕೆ ಒಳ್ಳೆ ಫ್ಯೂಚರ್
ಮೇಲು ಕೀಳು ಅನ್ನೊದಿಲ್ಲ ಮಕ್ಕಳದೊಳ್ಳೆ ಮನಸ್ಸು
ಹಿಂದೂ ಮುಸ್ಲಿಂ ಸಿಖ್ ಈಸಾಯಿ ಎಲ್ಲ ನಮ್ಮ ಫ್ರೆಂಡ್ಸು
ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಏನ್ ಮಣೈತ್ರಿ ಏನ್ ಸೊಗಡೈತ್ರಿ ನಮ್ಮಿ ಕನ್ನಡನಾಡು
ನರಕಕ್ಕೇರ್ಸುದ್ರು ನಾಲಿಗೆ ಸೀಳ್ಸುದ್ರು ಮೂಗನಲ್ ಕನ್ನಡ ಹಾಡು
ಹುಟ್ಟಿದರೇನೆ ಕನ್ನಡ ನಾಡಲ್ ಹುಟ್ಬೇಕಂದ್ರು ಅಣ್ಣಾ
ಕನ್ನಡನಾಡಿನ ಕೀರ್ತಿ ಪತಾಕೆ ನಮ್ಮ ರಾಜಣ್ಣ
ಅನಿಲ್ ಕುಂಬ್ಳೆ ರಾಹುಲ್ ದ್ರಾವಿಡ್ ಬೆಳೆದ ಮಣ್ಣು ಅಣ್ಣಾ
ಇಂಥ ಮಣ್ನಲ್ ಹುಟ್ಟಿದಣ್ಣಕನ್ನಡ ಮಣ್ಣಿನ ಚಿನ್ನ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಕೋಟಿದೇವರು ಸಾಟಿಯಾಗರು ತಾಯಿದೇವರ ಮುಂದೆ
ಕೋಟಿ ಜನುಮ ಜನಿಸಿ ಬಂದ್ರು ತೀರದ ಋಣವು ಒಂದೆ
ನೋವನು ನುಂಗಿ ನಗುವನು ನೀಡೊ ಕರುಣಾಮಯಿ ನೀನವ್ವ
ನಿನ್ನಯ ಮಡಿಲು ಮಮತೆಯ ಕಡಲು ಜಗದ ಮೊದಲ ದೈವ
ಲೋಕ ಕಾಯುವ ನಾಯಕನಾದರು ಮಾತೆಯ ಮುಂದೆ ಮಗನೆ
ಕಂದನ ಮೊದಲ ತೊದಲ ನುಡಿಯು ಅಮ್ಮ ನೀನೆ ತಾನೆ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
-
ಅಪ್ಪ ಅಮ್ಮ ಗುರುವೆ ದೈವ ಅನ್ನೊ ನಮ್ಮ ಕಲ್ಚರ್
ಮಕ್ಕಳು ಚೆನ್ನಾಗಿ ಓದಿದ್ರೇನೆ ದೇಶಕ್ಕೆ ಒಳ್ಳೆ ಫ್ಯೂಚರ್
ಮೇಲು ಕೀಳು ಅನ್ನೊದಿಲ್ಲ ಮಕ್ಕಳದೊಳ್ಳೆ ಮನಸ್ಸು
ಹಿಂದೂ ಮುಸ್ಲಿಂ ಸಿಖ್ ಈಸಾಯಿ ಎಲ್ಲ ನಮ್ಮ ಫ್ರೆಂಡ್ಸು
ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಏನ್ ಮಣೈತ್ರಿ ಏನ್ ಸೊಗಡೈತ್ರಿ ನಮ್ಮಿ ಕನ್ನಡನಾಡು
ನರಕಕ್ಕೇರ್ಸುದ್ರು ನಾಲಿಗೆ ಸೀಳ್ಸುದ್ರು ಮೂಗನಲ್ ಕನ್ನಡ ಹಾಡು
ಹುಟ್ಟಿದರೇನೆ ಕನ್ನಡ ನಾಡಲ್ ಹುಟ್ಬೇಕಂದ್ರು ಅಣ್ಣಾ
ಕನ್ನಡನಾಡಿನ ಕೀರ್ತಿ ಪತಾಕೆ ನಮ್ಮ ರಾಜಣ್ಣ
ಅನಿಲ್ ಕುಂಬ್ಳೆ ರಾಹುಲ್ ದ್ರಾವಿಡ್ ಬೆಳೆದ ಮಣ್ಣು ಅಣ್ಣಾ
ಇಂಥ ಮಣ್ನಲ್ ಹುಟ್ಟಿದಣ್ಣಕನ್ನಡ ಮಣ್ಣಿನ ಚಿನ್ನ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ಕೋಟಿದೇವರು ಸಾಟಿಯಾಗರು ತಾಯಿದೇವರ ಮುಂದೆ
ಕೋಟಿ ಜನುಮ ಜನಿಸಿ ಬಂದ್ರು ತೀರದ ಋಣವು ಒಂದೆ
ನೋವನು ನುಂಗಿ ನಗುವನು ನೀಡೊ ಕರುಣಾಮಯಿ ನೀನವ್ವ
ನಿನ್ನಯ ಮಡಿಲು ಮಮತೆಯ ಕಡಲು ಜಗದ ಮೊದಲ ದೈವ
ಲೋಕ ಕಾಯುವ ನಾಯಕನಾದರು ಮಾತೆಯ ಮುಂದೆ ಮಗನೆ
ಕಂದನ ಮೊದಲ ತೊದಲ ನುಡಿಯು ಅಮ್ಮ ನೀನೆ ತಾನೆ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ
ವಂದೇ ಮಾತರಂ ವಂದೇ ಮಾತರಂ