ಹ್ಹ ಹ್ಹ್ ಹ್ಹ ಹೇ ಹೇ ಹೇ..ಹ್ಹ..
ನಾನೇ... ರಾಜಕುಮಾರ....
ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ, ನ್ಯಾಯವ ಉಳಿಸಿ
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್……
ಆರಡಿ ಮೂರಡಿ ನೆಲದಲ್ಲಿ,
ಹಿಡಿ ಮಣ್ಣಾಗುವ ದೇಹದಲಿ
ಇರುವ ದುರಾಸೆಗೆ ಮಿತಿಯೆಲ್ಲಿ,
ತೀರದ ಬಯಕೆಗೆ ಕೊನೆಯೆಲ್ಲಿ
ನಾನು ನೀನು ಎಲ್ಲಾ,
ಸೇರಲೆ ಬೇಕು ಕೊನೆಗಲ್ಲಿ
ನಾನು ನೀನು ಎಲ್ಲಾ,
ಸೇರಲೆ ಬೇಕು ಕೊನೆಗಲ್ಲಿ
ಮೂರೇ ದಿನದ ಕಥೆಯಲ್ಲಿ,
ದುರ್ಗುಣವೇಕೆ ನಿನಗಿಲ್ಲಿ
|| ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್….||
ಯುಗ ಯುಗದಿಂದಲು ನೆಡೆದಿಹುದು,
ಒಬ್ಬನ ಒಬ್ಬನು ದೋಚುವುದು
ದೋಚುವ ಜನತೆಗೆ ಸುಖವಿಲ್ಲ,
ನ್ಯಾಯಕೆ ಎಂದಿಗೂ ಸಾವಿಲ್ಲ
ಹೊನ್ನು ಮಣ್ಣು ಎಲ್ಲಾ,
ಎಂದಿಗು ಒಬ್ಬನ ಸೊತ್ತಲ್ಲ
ಹೊನ್ನು ಮಣ್ಣು ಎಲ್ಲಾ,
ಎಂದಿಗು ಒಬ್ಬನ ಸೊತ್ತಲ್ಲ
ಒಬ್ಬನ ಸುಖಕೆ ಹಣವಲ್ಲ,
ಧರ್ಮವ ಮರೆವುದು ಸರಿಯಲ್ಲ
|| ನಾನೇ ರಾಜಕುಮಾರ...
ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್….||
ಹ್ಹ ಹ್ಹ್ ಹ್ಹ ಹೇ ಹೇ ಹೇ..ಹ್ಹ..
ನಾನೇ... ರಾಜಕುಮಾರ....
ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ, ನ್ಯಾಯವ ಉಳಿಸಿ
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್……
ಆರಡಿ ಮೂರಡಿ ನೆಲದಲ್ಲಿ,
ಹಿಡಿ ಮಣ್ಣಾಗುವ ದೇಹದಲಿ
ಇರುವ ದುರಾಸೆಗೆ ಮಿತಿಯೆಲ್ಲಿ,
ತೀರದ ಬಯಕೆಗೆ ಕೊನೆಯೆಲ್ಲಿ
ನಾನು ನೀನು ಎಲ್ಲಾ,
ಸೇರಲೆ ಬೇಕು ಕೊನೆಗಲ್ಲಿ
ನಾನು ನೀನು ಎಲ್ಲಾ,
ಸೇರಲೆ ಬೇಕು ಕೊನೆಗಲ್ಲಿ
ಮೂರೇ ದಿನದ ಕಥೆಯಲ್ಲಿ,
ದುರ್ಗುಣವೇಕೆ ನಿನಗಿಲ್ಲಿ
|| ನಾನೇ ರಾಜಕುಮಾರ
ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್….||
ಯುಗ ಯುಗದಿಂದಲು ನೆಡೆದಿಹುದು,
ಒಬ್ಬನ ಒಬ್ಬನು ದೋಚುವುದು
ದೋಚುವ ಜನತೆಗೆ ಸುಖವಿಲ್ಲ,
ನ್ಯಾಯಕೆ ಎಂದಿಗೂ ಸಾವಿಲ್ಲ
ಹೊನ್ನು ಮಣ್ಣು ಎಲ್ಲಾ,
ಎಂದಿಗು ಒಬ್ಬನ ಸೊತ್ತಲ್ಲ
ಹೊನ್ನು ಮಣ್ಣು ಎಲ್ಲಾ,
ಎಂದಿಗು ಒಬ್ಬನ ಸೊತ್ತಲ್ಲ
ಒಬ್ಬನ ಸುಖಕೆ ಹಣವಲ್ಲ,
ಧರ್ಮವ ಮರೆವುದು ಸರಿಯಲ್ಲ
|| ನಾನೇ ರಾಜಕುಮಾರ...
ಕನ್ನಡ ತಾಯಿಯ ಪ್ರೇಮದ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ
ಶಾಂತಿಯ ನಿಲಿಸಲು ಬಂದ ಕಿಶೋರ
ರಾಜ್ ಕುಮಾರ್….||