-
ಕಾಸುಬೇಡ ಕವಡೆಬೇಡ
ಕಣ್ಣನೀರ ಒರೆಸಿ ಅಂದರೆ ಜನರಿಲ್ಲ
ಭೂಮಿ ಬೇಡ ಕಾಣಿ ಬೇಡ
ಬಂಧು ಬಾಳ ಹರಸಿ ಅಂದರು ಜನರಿಲ್ಲ
ಇಷ್ಟೇನ ಇಷ್ಟೇನ ಇಷ್ಟೇನ ಜೀವನ ಇಷ್ಟೇನ
ದುಡ್ಡೇನ ಎಲ್ಲಾ ದುಡ್ಡೇನ
ನಗುವೆ ವೇಷ ಒಳಗೆ ದ್ವೇಷ
ಮುಂದೆ ವಿನಯ ಹಿಂದೆ ಚೂರಿ
ನಮಗೆ ನೆರಳೆ ವೈರಿ
ನಮ್ಮ ಕೆಡುಕೆ ಬಯಸೊ ಜನರ ಜೊತೆಗೆ
ನಮ್ಮ ದೈವ ಸೇರಿ ಅಯ್ಯೊ ಆಯ್ತು ಕ್ರೂರಿ
ದಾರಿಹೋಕ ತೋರಿಸೊ ಮರುಕ ಕೂಡ ತೋರದ
ದೇವರೊ ದಿಂಡರೊ ಇದ್ದು ಲಾಭವೇನು
ಇದ್ದು ಲಾಭವೇನು
||ಕಾಸುಬೇಡ ಕವಡೆಬೇಡ
ಕಣ್ಣನೀರ ಒರೆಸಿ ಅಂದರೆ ಜನರಿಲ್ಲ
ಭೂಮಿ ಬೇಡ ಕಾಣಿ ಬೇಡ
ಬಂಧು ಬಾಳ ಹರಸಿ ಅಂದರು ಜನರಿಲ್ಲ
ಇಷ್ಟೇನ ಇಷ್ಟೇನ ಇಷ್ಟೇನ ಜೀವನ ಇಷ್ಟೇನ
ದುಡ್ಡೇನ ಎಲ್ಲಾ ದುಡ್ಡೇನ||
ಉತ್ತು ಆಯ್ತು ಬಿತ್ತು ಆಯ್ತು
ಅಲ್ಲೂ ಇಲ್ಲೂ ಬೆಳೆದ ಬೆಳೆಗೆ
ಭೇದ ಯಾಕೊ ಒಳಗೆ
ಕ್ಷಮಿಸೊ ತಾಯೆ ಚಂಡಿಯಾಗಿ
ಒಸಗೆ ಬೆಸುಗೆ ಮುರಿಯೆ ಕೊನೆಗೆ
ಯಾರೊ ದಿಕ್ಕು ಧರೆಗೆ
ಸೀತೆಯನ್ನು ಮಣ್ಣಿಗೆ ಕರ್ಣನನ್ನು ಕೆಸರಿಗೆ
ತುಳಿಯುವ ಹರಿಕಥೆ ಇನ್ನು ಕೇಳಬೇಕ ಅದೆ ಆಗಬೇಕ
ಯಾರ ತಪ್ಪು ಯಾರ ವಾದ ಯಾರದಣ್ಣ ತೀರ್ಪು
ಕರುಳಿನ ಕೋರ್ಟಲ್ಲಿ
ನಂಟಿಗೊಂದು ಗಂಟುಹಾಕಿ ಬಾಳಿ ಎಂದರಾಯ್ತು
ಮುಗಿಯದ ಕೇಸಿಲ್ಲಿ
ಇಷ್ಟೇನ ಇಷ್ಟೇನ ಇಷ್ಟೇನ ಜೀವನ ಇಷ್ಟೇನ
ದುಡ್ಡೇನ ಎಲ್ಲಾ ದುಡ್ಡೇನ
-
ಕಾಸುಬೇಡ ಕವಡೆಬೇಡ
ಕಣ್ಣನೀರ ಒರೆಸಿ ಅಂದರೆ ಜನರಿಲ್ಲ
ಭೂಮಿ ಬೇಡ ಕಾಣಿ ಬೇಡ
ಬಂಧು ಬಾಳ ಹರಸಿ ಅಂದರು ಜನರಿಲ್ಲ
ಇಷ್ಟೇನ ಇಷ್ಟೇನ ಇಷ್ಟೇನ ಜೀವನ ಇಷ್ಟೇನ
ದುಡ್ಡೇನ ಎಲ್ಲಾ ದುಡ್ಡೇನ
ನಗುವೆ ವೇಷ ಒಳಗೆ ದ್ವೇಷ
ಮುಂದೆ ವಿನಯ ಹಿಂದೆ ಚೂರಿ
ನಮಗೆ ನೆರಳೆ ವೈರಿ
ನಮ್ಮ ಕೆಡುಕೆ ಬಯಸೊ ಜನರ ಜೊತೆಗೆ
ನಮ್ಮ ದೈವ ಸೇರಿ ಅಯ್ಯೊ ಆಯ್ತು ಕ್ರೂರಿ
ದಾರಿಹೋಕ ತೋರಿಸೊ ಮರುಕ ಕೂಡ ತೋರದ
ದೇವರೊ ದಿಂಡರೊ ಇದ್ದು ಲಾಭವೇನು
ಇದ್ದು ಲಾಭವೇನು
||ಕಾಸುಬೇಡ ಕವಡೆಬೇಡ
ಕಣ್ಣನೀರ ಒರೆಸಿ ಅಂದರೆ ಜನರಿಲ್ಲ
ಭೂಮಿ ಬೇಡ ಕಾಣಿ ಬೇಡ
ಬಂಧು ಬಾಳ ಹರಸಿ ಅಂದರು ಜನರಿಲ್ಲ
ಇಷ್ಟೇನ ಇಷ್ಟೇನ ಇಷ್ಟೇನ ಜೀವನ ಇಷ್ಟೇನ
ದುಡ್ಡೇನ ಎಲ್ಲಾ ದುಡ್ಡೇನ||
ಉತ್ತು ಆಯ್ತು ಬಿತ್ತು ಆಯ್ತು
ಅಲ್ಲೂ ಇಲ್ಲೂ ಬೆಳೆದ ಬೆಳೆಗೆ
ಭೇದ ಯಾಕೊ ಒಳಗೆ
ಕ್ಷಮಿಸೊ ತಾಯೆ ಚಂಡಿಯಾಗಿ
ಒಸಗೆ ಬೆಸುಗೆ ಮುರಿಯೆ ಕೊನೆಗೆ
ಯಾರೊ ದಿಕ್ಕು ಧರೆಗೆ
ಸೀತೆಯನ್ನು ಮಣ್ಣಿಗೆ ಕರ್ಣನನ್ನು ಕೆಸರಿಗೆ
ತುಳಿಯುವ ಹರಿಕಥೆ ಇನ್ನು ಕೇಳಬೇಕ ಅದೆ ಆಗಬೇಕ
ಯಾರ ತಪ್ಪು ಯಾರ ವಾದ ಯಾರದಣ್ಣ ತೀರ್ಪು
ಕರುಳಿನ ಕೋರ್ಟಲ್ಲಿ
ನಂಟಿಗೊಂದು ಗಂಟುಹಾಕಿ ಬಾಳಿ ಎಂದರಾಯ್ತು
ಮುಗಿಯದ ಕೇಸಿಲ್ಲಿ
ಇಷ್ಟೇನ ಇಷ್ಟೇನ ಇಷ್ಟೇನ ಜೀವನ ಇಷ್ಟೇನ
ದುಡ್ಡೇನ ಎಲ್ಲಾ ದುಡ್ಡೇನ