ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ
ಎಂದೆಂದು ಇರದು ಎಂಬ ನಿಜವ ಹೇಳು ನೀ…
ಪಿಸುಮಾತಿನಲ್ಲಿ ಕಿವಿಯಲ್ಲಿ
ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ
ಅಪರಾಧಿ ಯಾರೊ ಶಿವನು ಬಲ್ಲ
ದಂಡನೆಯ ಅವನೆ ಕೊಡಲು ಬಲ್ಲ
ನಿಜವನ್ನು ಎಂದು ಸಮಯ ಬರದೆ ತಿಳಿಸನು……
ಸುಳ್ಳನು ಎಂದು ಕೊನೆಯ ತನಕ ಉಳಿಸನು………
ವಿಧಿ ಹಾಡುವ ಸಂಗೀತದ ಸ್ವರರಾಗವ ಯಾರು ಅರಿಯರು
||ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ||
ಜೋ ಜೋ ಲಾಲಿ ಜೋ ಜೋ ಲಾಲಿ
ತೂಗುವೆ ರಂಗನ ತೂಗುವೆ ಕೃಷ್ಣನ
ಆಕಾಶದಲ್ಲು ಇರುಳು ಉಂಟು
ಶಶಿ ನಿನ್ನಲು ಕಲೆಯು ಉಂಟು
ಈ ಭೂಮಿಯಲ್ಲಿ ಬಂದ ಮೇಲೆ ಹೀಗೆಯೇ
ಆ ದೇವ ನಮ್ಮ ಜೊತೆಗೆ ಕೊಟ್ಟ ಜೋಳಿಗೆ…..
ಬೇಕೆಂದರು ಬೇಡೆಂದರು ಏನಾದರು ಎಲ್ಲ ನಮ್ಮದೆ
||ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ
ಎಂದೆಂದು ಇರದು ಎಂಬ ನಿಜವ ಹೇಳು ನೀ…
ಪಿಸುಮಾತಿನಲ್ಲಿ ಕಿವಿಯಲ್ಲಿ||
||ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ||
ಓ ಚಂದಮಾಮ
ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ
ಎಂದೆಂದು ಇರದು ಎಂಬ ನಿಜವ ಹೇಳು ನೀ…
ಪಿಸುಮಾತಿನಲ್ಲಿ ಕಿವಿಯಲ್ಲಿ
ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ
ಅಪರಾಧಿ ಯಾರೊ ಶಿವನು ಬಲ್ಲ
ದಂಡನೆಯ ಅವನೆ ಕೊಡಲು ಬಲ್ಲ
ನಿಜವನ್ನು ಎಂದು ಸಮಯ ಬರದೆ ತಿಳಿಸನು……
ಸುಳ್ಳನು ಎಂದು ಕೊನೆಯ ತನಕ ಉಳಿಸನು………
ವಿಧಿ ಹಾಡುವ ಸಂಗೀತದ ಸ್ವರರಾಗವ ಯಾರು ಅರಿಯರು
||ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ||
ಜೋ ಜೋ ಲಾಲಿ ಜೋ ಜೋ ಲಾಲಿ
ತೂಗುವೆ ರಂಗನ ತೂಗುವೆ ಕೃಷ್ಣನ
ಆಕಾಶದಲ್ಲು ಇರುಳು ಉಂಟು
ಶಶಿ ನಿನ್ನಲು ಕಲೆಯು ಉಂಟು
ಈ ಭೂಮಿಯಲ್ಲಿ ಬಂದ ಮೇಲೆ ಹೀಗೆಯೇ
ಆ ದೇವ ನಮ್ಮ ಜೊತೆಗೆ ಕೊಟ್ಟ ಜೋಳಿಗೆ…..
ಬೇಕೆಂದರು ಬೇಡೆಂದರು ಏನಾದರು ಎಲ್ಲ ನಮ್ಮದೆ
||ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ
ಎಂದೆಂದು ಇರದು ಎಂಬ ನಿಜವ ಹೇಳು ನೀ…
ಪಿಸುಮಾತಿನಲ್ಲಿ ಕಿವಿಯಲ್ಲಿ||
||ಓ ಚಂದಮಾಮ ಏಕೆ ಹೀಗೆ
ಕಣ್ಣೀರು ನೋವು ಇಂತ ಬೇಗೆ||
ಓ ಚಂದಮಾಮ