Devara Ellidanamma Lyrics

ದೇವನು ಎಲ್ಲಿದ್ದಾನಮ್ಮ Lyrics

in Thayi Nadu

in ತಾಯಿನಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದೇವನು ಎಲ್ಲಿದ್ದಾನಮ್ಮ
ಅವನು ಎಲ್ಲಿದ್ದಾನೆ
 
ಆ ದೇವನು ಎಲ್ಲಿರುವ
ನೀ ಬಲ್ಲೆಯ ಹೇಗಿರುವ
ಆ ದೇವನು ಎಲ್ಲಿರುವ
ನೀ ಬಲ್ಲೆಯ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ
ಶಿಲೆಯಾಗಿರುವನು
ಮಗುವೇ ಶಿಲೆಯಾಗಿರುವನು

|| ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ….||

ತ್ರೇತಾಯುಗದಲ್ಲಿ ರಾಮನಾಗಿ
ಆ ರಾವಣನನು ಎದುರಿಸಿದ
ದ್ವಾಪರದಲಿ ಕೃಷ್ಣನಾಗಿ 
ತನ್ನ ಭಕ್ತರನ್ನೆಲ್ಲಾ ರಕ್ಷಿಸಿದ
ತ್ರೇತಾಯುಗದಲ್ಲಿ ರಾಮನಾಗಿ
ಆ ರಾವಣನನು ಎದುರಿಸಿದ
ದ್ವಾಪರದಲಿ ಕೃಷ್ಣನಾಗಿ 
ತನ್ನ ಭಕ್ತರನ್ನೆಲ್ಲಾ ರಕ್ಷಿಸಿದ
ಈ ಕಲಿಯುಗದಾ ಜನರಾ ಕಂಡು
ಆ ದೇವರಿಗೆ….. ಭಯವು ಬಂದು
ಕಲ್ಲು ಮನಸಿನ ಮಾನವರೆದುರು
ಕಲ್ಲಾಗೆ ಕುಳಿತ ….ಪಾಪ ಕಲ್ಲಾಗೆ ಕುಳಿತ
 
|| ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ
ಶಿಲೆಯಾಗಿರುವನು
ಮಗುವೇ ಶಿಲೆಯಾಗಿರುವನು….
 
ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ….||

ಈ ಕಾಲದಲಿ ದೇವರ ಗುಡಿಗೆ  
ಜನಗಳು ಕನ್ನವ ಹಾಕಿರಲು
ಹಣವನು ದೋಚಲು
ದೇವನ ಮೂರ್ತಿಯ
ಹೊರ ದೇಶಗಳಿಗೆ ಮಾರಿರಲು
ಈ ಕಾಲದಲಿ ದೇವರ ಗುಡಿಗೆ  
ಜನಗಳು ಕನ್ನವ ಹಾಕಿರಲು
ಹಣವನು ದೋಚಲು
ದೇವನ ಮೂರ್ತಿಯ
ಹೊರ ದೇಶಗಳಿಗೆ ಮಾರಿರಲು
ಹೊನ್ನ ಕಿರೀಟವ ಧರಿಸಿ ಬಂದರೆ
ಇಂಥಾ ಮರುಳರು ಸುಮ್ಮನಿರುವರೇ
ಎನ್ನುತ ಭಯದಿ ಕಾಣದೆ ಕಣ್ಣಿಗೆ    
ಕಲ್ಲಾಗಿ ಕುಳಿತ…
ಮಗುವೇ ಕಲ್ಲಾಗಿ ಕುಳಿತ

|| ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ
ಶಿಲೆಯಾಗಿರುವನು
ಮಗುವೇ ಶಿಲೆಯಾಗಿರುವನು….
 
ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ….||

ದೇವನು ಎಲ್ಲಿದ್ದಾನಮ್ಮ
ಅವನು ಎಲ್ಲಿದ್ದಾನೆ
 
ಆ ದೇವನು ಎಲ್ಲಿರುವ
ನೀ ಬಲ್ಲೆಯ ಹೇಗಿರುವ
ಆ ದೇವನು ಎಲ್ಲಿರುವ
ನೀ ಬಲ್ಲೆಯ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ
ಶಿಲೆಯಾಗಿರುವನು
ಮಗುವೇ ಶಿಲೆಯಾಗಿರುವನು

|| ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ….||

ತ್ರೇತಾಯುಗದಲ್ಲಿ ರಾಮನಾಗಿ
ಆ ರಾವಣನನು ಎದುರಿಸಿದ
ದ್ವಾಪರದಲಿ ಕೃಷ್ಣನಾಗಿ 
ತನ್ನ ಭಕ್ತರನ್ನೆಲ್ಲಾ ರಕ್ಷಿಸಿದ
ತ್ರೇತಾಯುಗದಲ್ಲಿ ರಾಮನಾಗಿ
ಆ ರಾವಣನನು ಎದುರಿಸಿದ
ದ್ವಾಪರದಲಿ ಕೃಷ್ಣನಾಗಿ 
ತನ್ನ ಭಕ್ತರನ್ನೆಲ್ಲಾ ರಕ್ಷಿಸಿದ
ಈ ಕಲಿಯುಗದಾ ಜನರಾ ಕಂಡು
ಆ ದೇವರಿಗೆ….. ಭಯವು ಬಂದು
ಕಲ್ಲು ಮನಸಿನ ಮಾನವರೆದುರು
ಕಲ್ಲಾಗೆ ಕುಳಿತ ….ಪಾಪ ಕಲ್ಲಾಗೆ ಕುಳಿತ
 
|| ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ
ಶಿಲೆಯಾಗಿರುವನು
ಮಗುವೇ ಶಿಲೆಯಾಗಿರುವನು….
 
ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ….||

ಈ ಕಾಲದಲಿ ದೇವರ ಗುಡಿಗೆ  
ಜನಗಳು ಕನ್ನವ ಹಾಕಿರಲು
ಹಣವನು ದೋಚಲು
ದೇವನ ಮೂರ್ತಿಯ
ಹೊರ ದೇಶಗಳಿಗೆ ಮಾರಿರಲು
ಈ ಕಾಲದಲಿ ದೇವರ ಗುಡಿಗೆ  
ಜನಗಳು ಕನ್ನವ ಹಾಕಿರಲು
ಹಣವನು ದೋಚಲು
ದೇವನ ಮೂರ್ತಿಯ
ಹೊರ ದೇಶಗಳಿಗೆ ಮಾರಿರಲು
ಹೊನ್ನ ಕಿರೀಟವ ಧರಿಸಿ ಬಂದರೆ
ಇಂಥಾ ಮರುಳರು ಸುಮ್ಮನಿರುವರೇ
ಎನ್ನುತ ಭಯದಿ ಕಾಣದೆ ಕಣ್ಣಿಗೆ    
ಕಲ್ಲಾಗಿ ಕುಳಿತ…
ಮಗುವೇ ಕಲ್ಲಾಗಿ ಕುಳಿತ

|| ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ
ಕಂಗಳ ಮುಚ್ಚಿ ಆ ಗುಡಿಯೊಳಗೆ
ಶಿಲೆಯಾಗಿರುವನು
ಮಗುವೇ ಶಿಲೆಯಾಗಿರುವನು….
 
ಆ ದೇವನು ಎಲ್ಲಿರುವ
ನೀ ಬಲ್ಲೆಯಾ ಹೇಗಿರುವ….||

Devara Ellidanamma song lyrics from Kannada Movie Thayi Nadu starring Tiger Prabhakar, Jayamala,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ