-
ನಾಗಶಕ್ತಿಯೇ ಓಂ ನಾಗಶಕ್ತಿಯೇ
ನಾಗಶಕ್ತಿಯೇ ಶ್ರೀ ನಾಗಶಕ್ತಿಯೇ
ಅಮ್ಮಾ ಅಮ್ಮಾ ಓ ನಾಗಮ್ಮ
ಕರುಣೆ ತೋರು ಓ ಹುತ್ತಮ್ಮ
ಅಮ್ಮಾ ಅಮ್ಮಾ ಓ ನಾಗಮ್ಮ
ಕರುಣೆ ತೋರು ಓ ಹುತ್ತಮ್ಮ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ನಿನ್ನನು ಬಿಟ್ಟರೆ ಬೇರೆ ಗತಿಯಿಲ್ಲ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ತಪ್ಪನು ಮನ್ನಿಸಿ ರಕ್ಷಿಸಬಹುದಲ್ಲ
ನೀ ಓಡಬೇಡ ಮನವಿಯ ಕೇಳು
ನೀ ಆಗಬೇಡ ನನಗುರುಳು
ನಾಗಶಕ್ತಿಯೇ ನಾಗಶಕ್ತಿಯೇ
ಮಂಗಳಸೂತ್ರಕ್ಕೆ ಮಂಗಳ ಹಾಡಲು
ಮಗಳನೆ ಕಳಿಸಿರುವೆ
ನೀ ಮಗಳನೆ ಕಳಿಸಿರುವೆ
ಓಓಓಓಓಓಓಓಓ
ಹಾವಿನ ರೂಪದಿ ಅರಿಶಿನ ಕುಂಕುಮ
ಅಳಿಸಲು ಬಯಸಿರುವೆ
ನೀ ಅಳಿಸಲು ಬಯಸಿರುವೆ
ಓ ನಾಗಮಾತೆ ಬಿಡು ಬಿಡು ರೋಷ
ನೀಡಮ್ಮ ತಾಯಿ ನೀ ಹರುಷ
ನಾಗಶಕ್ತಿಯೇ ನಾಗಶಕ್ತಿಯೇ
ಯಾರದೊ ಪಾಪ ಯಾರಿಗೊ ಶಾಪ
ಜಗದಲ್ಲಿ ಮೆಚ್ಚುವರೆ
ಈ ಜಗದಲ್ಲಿ ಮೆಚ್ಚುವರೆ
ಆಆಆಆಆಆಆಆಆ
ನೀಡುವೆ ರಕ್ಷೆ ನೀಡುವೆ ಶಿಕ್ಷೆ
ದೇವತೆ ಎನ್ನುವರೆ
ನಿನ್ನ ದೇವತೆ ಎನ್ನುವರೆ
ನ್ಯಾಯ ಇದೇನು ತಿಳಿಸೆಯ ನೀನು
ಈ ನಿನ್ನ ಧರ್ಮ ಸರಿಯೇನು
ನಾಗಶಕ್ತಿಯೇ ನಾಗಶಕ್ತಿಯೇ
||ಅಮ್ಮಾ ಅಮ್ಮಾ ಓ ನಾಗಮ್ಮ
ಕರುಣೆ ತೋರು ಓ ಹುತ್ತಮ್ಮ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ನಿನ್ನನು ಬಿಟ್ಟರೆ ಬೇರೆ ಗತಿಯಿಲ್ಲ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ತಪ್ಪನು ಮನ್ನಿಸಿ ರಕ್ಷಿಸಬಹುದಲ್ಲ
ನೀ ಓಡಬೇಡ ಮನವಿಯ ಕೇಳು
ನೀ ಆಗಬೇಡ ನನಗುರುಳು||
ಮಾಡಲಿಲ್ಲವೆ ನಾವು ಸರ್ಪಸಂಸ್ಕಾರ
ಆಗಲಿಲ್ಲವೆ ನಮ್ಮ ಶಾಪ ಪರಿಹಾರ
ಮಾಡಲಿಲ್ಲವೆ ನಾವು ಕ್ಷೇತ್ರದರ್ಶನವು
ಇದುವೆ ಏನು ಈ ನಮ್ಮಯ ಪ್ರತಿಫಲವು
ಶರಣು ಸರ್ವೇಶ ಗಿರೀಶ ಮಹೇಶ
ಈ ನನ್ನ ಪ್ರಾಣವ ಸ್ವೀಕರಿಸು
ನನ್ನಯ ಮಗಳನು ನೀ ಉಳಿಸು
ಶಂಕರ ಶಂಕರ ಶಿವ ಶಿವ ಶಂಕರ
ಮಾಂಗಲ್ಯ ಅರಿವ ಮುನ್ನ ಮಾಡುವೆ ಆತ್ಮಾಹುತಿ
ಮುತ್ತೈದೆ ಭಾಗ್ಯದಿಂದ ಹೊಂದುವೆನು ಸದ್ಗತಿ
ನಿನ್ನ ನಿಷ್ಕರುಣೆಗೆ ಆಗಲಿ ಇದು ಫಲಶೃತಿ
ನಿನ್ನ ನಿಷ್ಕರುಣೆಗೆ
-
ನಾಗಶಕ್ತಿಯೇ ಓಂ ನಾಗಶಕ್ತಿಯೇ
ನಾಗಶಕ್ತಿಯೇ ಶ್ರೀ ನಾಗಶಕ್ತಿಯೇ
ಅಮ್ಮಾ ಅಮ್ಮಾ ಓ ನಾಗಮ್ಮ
ಕರುಣೆ ತೋರು ಓ ಹುತ್ತಮ್ಮ
ಅಮ್ಮಾ ಅಮ್ಮಾ ಓ ನಾಗಮ್ಮ
ಕರುಣೆ ತೋರು ಓ ಹುತ್ತಮ್ಮ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ನಿನ್ನನು ಬಿಟ್ಟರೆ ಬೇರೆ ಗತಿಯಿಲ್ಲ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ತಪ್ಪನು ಮನ್ನಿಸಿ ರಕ್ಷಿಸಬಹುದಲ್ಲ
ನೀ ಓಡಬೇಡ ಮನವಿಯ ಕೇಳು
ನೀ ಆಗಬೇಡ ನನಗುರುಳು
ನಾಗಶಕ್ತಿಯೇ ನಾಗಶಕ್ತಿಯೇ
ಮಂಗಳಸೂತ್ರಕ್ಕೆ ಮಂಗಳ ಹಾಡಲು
ಮಗಳನೆ ಕಳಿಸಿರುವೆ
ನೀ ಮಗಳನೆ ಕಳಿಸಿರುವೆ
ಓಓಓಓಓಓಓಓಓ
ಹಾವಿನ ರೂಪದಿ ಅರಿಶಿನ ಕುಂಕುಮ
ಅಳಿಸಲು ಬಯಸಿರುವೆ
ನೀ ಅಳಿಸಲು ಬಯಸಿರುವೆ
ಓ ನಾಗಮಾತೆ ಬಿಡು ಬಿಡು ರೋಷ
ನೀಡಮ್ಮ ತಾಯಿ ನೀ ಹರುಷ
ನಾಗಶಕ್ತಿಯೇ ನಾಗಶಕ್ತಿಯೇ
ಯಾರದೊ ಪಾಪ ಯಾರಿಗೊ ಶಾಪ
ಜಗದಲ್ಲಿ ಮೆಚ್ಚುವರೆ
ಈ ಜಗದಲ್ಲಿ ಮೆಚ್ಚುವರೆ
ಆಆಆಆಆಆಆಆಆ
ನೀಡುವೆ ರಕ್ಷೆ ನೀಡುವೆ ಶಿಕ್ಷೆ
ದೇವತೆ ಎನ್ನುವರೆ
ನಿನ್ನ ದೇವತೆ ಎನ್ನುವರೆ
ನ್ಯಾಯ ಇದೇನು ತಿಳಿಸೆಯ ನೀನು
ಈ ನಿನ್ನ ಧರ್ಮ ಸರಿಯೇನು
ನಾಗಶಕ್ತಿಯೇ ನಾಗಶಕ್ತಿಯೇ
||ಅಮ್ಮಾ ಅಮ್ಮಾ ಓ ನಾಗಮ್ಮ
ಕರುಣೆ ತೋರು ಓ ಹುತ್ತಮ್ಮ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ನಿನ್ನನು ಬಿಟ್ಟರೆ ಬೇರೆ ಗತಿಯಿಲ್ಲ
ನಿನಗೆ ಈ ದ್ವೇಷ ತರವಲ್ಲ
ನೀ ಮುನಿದರೆ ನಮಗೆ ಬದುಕಿಲ್ಲ
ತಪ್ಪನು ಮನ್ನಿಸಿ ರಕ್ಷಿಸಬಹುದಲ್ಲ
ನೀ ಓಡಬೇಡ ಮನವಿಯ ಕೇಳು
ನೀ ಆಗಬೇಡ ನನಗುರುಳು||
ಮಾಡಲಿಲ್ಲವೆ ನಾವು ಸರ್ಪಸಂಸ್ಕಾರ
ಆಗಲಿಲ್ಲವೆ ನಮ್ಮ ಶಾಪ ಪರಿಹಾರ
ಮಾಡಲಿಲ್ಲವೆ ನಾವು ಕ್ಷೇತ್ರದರ್ಶನವು
ಇದುವೆ ಏನು ಈ ನಮ್ಮಯ ಪ್ರತಿಫಲವು
ಶರಣು ಸರ್ವೇಶ ಗಿರೀಶ ಮಹೇಶ
ಈ ನನ್ನ ಪ್ರಾಣವ ಸ್ವೀಕರಿಸು
ನನ್ನಯ ಮಗಳನು ನೀ ಉಳಿಸು
ಶಂಕರ ಶಂಕರ ಶಿವ ಶಿವ ಶಂಕರ
ಮಾಂಗಲ್ಯ ಅರಿವ ಮುನ್ನ ಮಾಡುವೆ ಆತ್ಮಾಹುತಿ
ಮುತ್ತೈದೆ ಭಾಗ್ಯದಿಂದ ಹೊಂದುವೆನು ಸದ್ಗತಿ
ನಿನ್ನ ನಿಷ್ಕರುಣೆಗೆ ಆಗಲಿ ಇದು ಫಲಶೃತಿ
ನಿನ್ನ ನಿಷ್ಕರುಣೆಗೆ