-
ಮೋಡ ನೇಸರನಾ ನುಂಗಿತಂತೆ ನೋಡಾ ..
ಸೂರ್ಯನೊಬ್ಬನೇ ಚಂದ್ರನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ
ನ್ಯಾಯವೆಂದರೇ ಸೂರಪ್ಪನೊಬ್ಬನೇ ..
ನಿಂದೆಯಾಗಲೀ .. ದೋಷಿ ಎನ್ನಲ್ಲಿ
ಸತ್ಯವಂತ.. ಸತ್ಯವಂತ
ಎಂದಿಗೂ ಹೆದರನೂ ..
ಕಂಬನಿ ಮಿಡಿಯನೂ
||ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ
ನ್ಯಾಯವೆಂದರೇ ಸೂರಪ್ಪನೊಬ್ಬನೇ .. ||
ನಿಂತ ಭೂಮಿ ಬಿರಿದರೇ ವೃಕ್ಷ ದೋಷವೇನಿದೆ
ಆಣೆ ಮೀರಿ ಹೋದರೇ ಲಕ್ಷ್ಮಣ ರೇಖೆಯದೇನಿದೇ
ಬೇಸಿಗೆ ಬಂದರೆ ಬಿಸಿಲಿನ ಝಳ ಝಳ
ಸಹಿಸುವ ಬೆಟ್ಟಕೂ ಚೈತ್ರದ ತಳಮಳ
ಕಣ್ಣೇ .. ಕನಸಲ್ಲೇ ಕಸಿಯಿತಂತೆ ಕೇಳಾ ..ಆಆಆ
||ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ..||
ತಾನೊಂದು ನೆನೆದರೇ ದೈವ ಒಂದು ಬಗೆವುದೂ
ಬಾಣಲೆಯಿಂದ ರಕ್ಷಿಸಿ ಉರಿವ ಬೆಂಕಿಗೆಸೆವುದೂ
ಕಷ್ಟಗಳ ಕಜ್ಜಾಯ ದೇವರಿಗೆ ಬಲುಪ್ರಿಯ
ನಾವೇ ತಿನಿಸಲಿ ಅನ್ನೋದವನುಪಾಯ
ತಾಳ ಅದು ಯಾಕೋ ತಪ್ಪಿತಂತೆ ತಾಳಾ ..
||ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ||
ತಾಳ ಅದು ಯಾಕೋ ತಪ್ಪಿತಂತೆ ತಾಳಾ ..
ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ
ನ್ಯಾಯವೆಂದರೇ ಸೂರಪ್ಪನೊಬ್ಬನೇ ..
ನ್ಯಾಯಾ….ಆಆಆ
ಅದು ಯಾವ್ದೂ ಸಹಿಸಿತಂತೆ ದೇಯಾ
ಕಲ್ಲು ಹೃದಯಾ ಕಲ್ಲು ಹೃದಯಾ
ತಾಯಿ ಹೋದರೂ ನೀ ಆಗಲಾರೆಯಾ
-
ಮೋಡ ನೇಸರನಾ ನುಂಗಿತಂತೆ ನೋಡಾ ..
ಸೂರ್ಯನೊಬ್ಬನೇ ಚಂದ್ರನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ
ನ್ಯಾಯವೆಂದರೇ ಸೂರಪ್ಪನೊಬ್ಬನೇ ..
ನಿಂದೆಯಾಗಲೀ .. ದೋಷಿ ಎನ್ನಲ್ಲಿ
ಸತ್ಯವಂತ.. ಸತ್ಯವಂತ
ಎಂದಿಗೂ ಹೆದರನೂ ..
ಕಂಬನಿ ಮಿಡಿಯನೂ
||ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ
ನ್ಯಾಯವೆಂದರೇ ಸೂರಪ್ಪನೊಬ್ಬನೇ .. ||
ನಿಂತ ಭೂಮಿ ಬಿರಿದರೇ ವೃಕ್ಷ ದೋಷವೇನಿದೆ
ಆಣೆ ಮೀರಿ ಹೋದರೇ ಲಕ್ಷ್ಮಣ ರೇಖೆಯದೇನಿದೇ
ಬೇಸಿಗೆ ಬಂದರೆ ಬಿಸಿಲಿನ ಝಳ ಝಳ
ಸಹಿಸುವ ಬೆಟ್ಟಕೂ ಚೈತ್ರದ ತಳಮಳ
ಕಣ್ಣೇ .. ಕನಸಲ್ಲೇ ಕಸಿಯಿತಂತೆ ಕೇಳಾ ..ಆಆಆ
||ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ..||
ತಾನೊಂದು ನೆನೆದರೇ ದೈವ ಒಂದು ಬಗೆವುದೂ
ಬಾಣಲೆಯಿಂದ ರಕ್ಷಿಸಿ ಉರಿವ ಬೆಂಕಿಗೆಸೆವುದೂ
ಕಷ್ಟಗಳ ಕಜ್ಜಾಯ ದೇವರಿಗೆ ಬಲುಪ್ರಿಯ
ನಾವೇ ತಿನಿಸಲಿ ಅನ್ನೋದವನುಪಾಯ
ತಾಳ ಅದು ಯಾಕೋ ತಪ್ಪಿತಂತೆ ತಾಳಾ ..
||ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ||
ತಾಳ ಅದು ಯಾಕೋ ತಪ್ಪಿತಂತೆ ತಾಳಾ ..
ಸೂರ್ಯನೊಬ್ಬನೇ ಚಂದ್ರ ನೊಬ್ಬನೇ
ಸತ್ಯವೆಂದರೇ ಆ ದೇವನೊಬ್ಬನೇ
ರಾಮನೊಬ್ಬನೇ ಧರ್ಮನೊಬ್ಬನೇ
ನ್ಯಾಯವೆಂದರೇ ಸೂರಪ್ಪನೊಬ್ಬನೇ ..
ನ್ಯಾಯಾ….ಆಆಆ
ಅದು ಯಾವ್ದೂ ಸಹಿಸಿತಂತೆ ದೇಯಾ
ಕಲ್ಲು ಹೃದಯಾ ಕಲ್ಲು ಹೃದಯಾ
ತಾಯಿ ಹೋದರೂ ನೀ ಆಗಲಾರೆಯಾ