-
ಬಿಸಿಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಭೇದ ಕರಗಿ
ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ
ಸಲುಗೆ ಸ್ನೇಹ ಮೌನ ರಾಗ
ಇದೆಂಥ ಹೊಸ ಮೈತ್ರಿಯೋ
ಹೊಸ ಚೈತ್ರವೋ ನವ ಚೈತನ್ಯವೋ
ಇದೆಂಥ ಹೊಸ ದೃಷ್ಟಿಯೋ
ಹೊಸ ಸೃಷ್ಟಿಯೋ ನವ ತುಷ್ಟಿಯಿದೋ
||ಬಿಸಿಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಭೇದ ಕರಗಿ
ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ
ಸಲುಗೆ ಸ್ನೇಹ ಮೌನ ರಾಗ ||
ಬಾಳಿನ ತುಂಬಾ ಗೋಜಲುಗಳು
ಬಿಡಿಸಲು ನೂರು ಮಜಲುಗಳು
ಬಿರಿಯುವ ಸ್ಫೂರ್ತಿ ಬೇಕಿರಲು
ತೇಲುವ ಮೋಡದೆಡೆಯಲ್ಲಿ
ಇಣುಕುವ ಕಿರಣಗಳೆಲೆಯಲ್ಲಿ
ಭರವಸೆ ಬೇಕು ಬದುಕಿನಲಿ....
ಪ್ರಪಂಚ ಇಂದೊಂದು ಮಾರುಕಟ್ಟೆ
ಸಿಗುತ್ತೇ ಎಲ್ಲಾನೂ ಸಿಕ್ಕಾಪಟ್ಟೆ
ತಾಯಿ ಮಮತೆಯೊಂದನ್ನು ಬಿಟ್ರೆ
ಕಾಲ ಬುಡಕ್ಕೆಲ್ಲ ಕಾಸು ಕೊಟ್ರೆ
ಬದುಕೋ ಪಾಠ ಅರಿತು ಬೆರೆತು ಕಲಿತು
ಕೇದಕೂ ಚಪಲ ಮರೆತು
ಎಸಗೋ ಒಳಿತ ಅಮಿತ ಮಿಹಿತ ಪ್ರೀತಿ
ಬೆಸೆದೂ ಹೊಸದು ಸಳೆದು
ಇದೆಂಥ ಹೊಸ ಮೈತ್ರಿಯೋ
ಹೊಸ ಚೈತ್ರವೋ ನವ ಚೈತನ್ಯವೋ
ಇದೆಂಥ ಹೊಸ ದೃಷ್ಟಿಯೋ
ಹೊಸ ಸೃಷ್ಟಿಯೋ ನವ ತುಷ್ಟಿಯಿದೋ
ಬದುಕಿನ ಪಯಣ ಮುಗಿದಿರಲು
ಅಗಲಿ ಇಹ ದೂರ ಸರಿದಿರಲು
ನೆನಪಿನಲಿ ಒಳ್ಳೆತನ ಎಂದೂ
ಹೊಸದು ಋತು ಮರಳಿ ಬರುತಿರಲು
ಕೊರಡು ಮರ ಮತ್ತೇ ಚಿಗುರಿರಲು
ನಮಗೆ ಏಕಿಲ್ಲ ಋತು ಜನನ....
ಜಗತ್ತೆ ಇದೊಂದು ರಂಗ ಭೂಮಿ
ಎಲ್ಲಾರು ಇದರ ಪಾತ್ರಗಳು
ಗಗನ ಭುವಿಯಂತೇ ಪ್ರೀತಿ ಅಮರ
ಕದನ ಕ್ರೂರ ಸಾರಿ ತಿಳಿಸು
ಚಿಂತೆ ಯಾಕೇ ದಹಿಸು ಮನದಿ
ನೀ ನಿಶ್ಚಿಂತೆಯಾಗಿ ಬಾಳು
ಗೋರಿಯಾಗಿ ಒಳಗೆ ಉಳಿದ ನೆನಪು
ಸೋರಿ ತನನಂ ಅನಲೀ....
-
ಬಿಸಿಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಭೇದ ಕರಗಿ
ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ
ಸಲುಗೆ ಸ್ನೇಹ ಮೌನ ರಾಗ
ಇದೆಂಥ ಹೊಸ ಮೈತ್ರಿಯೋ
ಹೊಸ ಚೈತ್ರವೋ ನವ ಚೈತನ್ಯವೋ
ಇದೆಂಥ ಹೊಸ ದೃಷ್ಟಿಯೋ
ಹೊಸ ಸೃಷ್ಟಿಯೋ ನವ ತುಷ್ಟಿಯಿದೋ
||ಬಿಸಿಲು ತಾಗಿ ಮಂಜು ಕರಗಿ
ಹರಿದು ನೀರು ನದಿಯ ಸೇರಿ
ಸ್ನೇಹ ಅರಳಿ ಭೇದ ಕರಗಿ
ಹರಿದು ಪ್ರೀತಿ ಎದೆಯ ಸೇರಿ
ನಗಿಸಿ ಅಳಿಸಿ ರಮಿಸಿ ಮುನಿಸಿ
ಸಲುಗೆ ಸ್ನೇಹ ಮೌನ ರಾಗ ||
ಬಾಳಿನ ತುಂಬಾ ಗೋಜಲುಗಳು
ಬಿಡಿಸಲು ನೂರು ಮಜಲುಗಳು
ಬಿರಿಯುವ ಸ್ಫೂರ್ತಿ ಬೇಕಿರಲು
ತೇಲುವ ಮೋಡದೆಡೆಯಲ್ಲಿ
ಇಣುಕುವ ಕಿರಣಗಳೆಲೆಯಲ್ಲಿ
ಭರವಸೆ ಬೇಕು ಬದುಕಿನಲಿ....
ಪ್ರಪಂಚ ಇಂದೊಂದು ಮಾರುಕಟ್ಟೆ
ಸಿಗುತ್ತೇ ಎಲ್ಲಾನೂ ಸಿಕ್ಕಾಪಟ್ಟೆ
ತಾಯಿ ಮಮತೆಯೊಂದನ್ನು ಬಿಟ್ರೆ
ಕಾಲ ಬುಡಕ್ಕೆಲ್ಲ ಕಾಸು ಕೊಟ್ರೆ
ಬದುಕೋ ಪಾಠ ಅರಿತು ಬೆರೆತು ಕಲಿತು
ಕೇದಕೂ ಚಪಲ ಮರೆತು
ಎಸಗೋ ಒಳಿತ ಅಮಿತ ಮಿಹಿತ ಪ್ರೀತಿ
ಬೆಸೆದೂ ಹೊಸದು ಸಳೆದು
ಇದೆಂಥ ಹೊಸ ಮೈತ್ರಿಯೋ
ಹೊಸ ಚೈತ್ರವೋ ನವ ಚೈತನ್ಯವೋ
ಇದೆಂಥ ಹೊಸ ದೃಷ್ಟಿಯೋ
ಹೊಸ ಸೃಷ್ಟಿಯೋ ನವ ತುಷ್ಟಿಯಿದೋ
ಬದುಕಿನ ಪಯಣ ಮುಗಿದಿರಲು
ಅಗಲಿ ಇಹ ದೂರ ಸರಿದಿರಲು
ನೆನಪಿನಲಿ ಒಳ್ಳೆತನ ಎಂದೂ
ಹೊಸದು ಋತು ಮರಳಿ ಬರುತಿರಲು
ಕೊರಡು ಮರ ಮತ್ತೇ ಚಿಗುರಿರಲು
ನಮಗೆ ಏಕಿಲ್ಲ ಋತು ಜನನ....
ಜಗತ್ತೆ ಇದೊಂದು ರಂಗ ಭೂಮಿ
ಎಲ್ಲಾರು ಇದರ ಪಾತ್ರಗಳು
ಗಗನ ಭುವಿಯಂತೇ ಪ್ರೀತಿ ಅಮರ
ಕದನ ಕ್ರೂರ ಸಾರಿ ತಿಳಿಸು
ಚಿಂತೆ ಯಾಕೇ ದಹಿಸು ಮನದಿ
ನೀ ನಿಶ್ಚಿಂತೆಯಾಗಿ ಬಾಳು
ಗೋರಿಯಾಗಿ ಒಳಗೆ ಉಳಿದ ನೆನಪು
ಸೋರಿ ತನನಂ ಅನಲೀ....