ಯಾರಿಲ್ಲಿ ಈ ತರಹ
ಬರೆದೋರು ಹಣೆಬರಹ
ನೀ ಮೆಟ್ಟಿದಾ ಮಣ್ಣ ಮರೆತಿರುವೆ
ಎಲ್ಲಿಗೆ ಅಂತ ಹೊರಟಿರುವೇ
ಕೋಟಿ ಕೊಪ್ಪರಿಗೆ ಗಳಿಸಿದರು
ಜನರಿಗಾಗಿ ನೀ ತ್ಯಜಿಸಿರುವೇ
ತ್ಯಾಗದ ಅರಮನೆಯಾ ಓ ಒಡೆಯಾ ..
ಏಕಯ್ಯಾ ಸಿಡಿಲಿನ ಒಳಗಿಟ್ಟೆ ಗುಂಡಿಗೆಯಾ
ಕಾಯುವ ಮಹಾರಾಜ
ಗುಣದಲ್ಲಿ ಗುರು ನೀನು
ಕಾವಿಯ ಮೊರೆ ಹೋದೆ
ನ್ಯಾಯವೇ ಹೇಳಿನ್ನೂ
ಕಾಯುವ ಮಹಾರಾಜ
ಗುಣದಲ್ಲಿ ಗುರು ನೀನು
ಕಾವಿಯ ಮೊರೆ ಹೋದೆ
ನ್ಯಾಯವೇ ಹೇಳಿನ್ನೂ
ಬೇರೆ ಬದುಕನ್ನ ನೀನೇ ಹುಡುಕಿದರೇ
ನಮಗಿಲ್ಲಿ ಯಾರೋ ದೊರೆ
ಕೇಳದೆ ನಮ್ಮೀ ಕರೇ
ಹೃದಯಗಳಾ ಯಜಮಾನ
ನಿನಗ್ಯಾಕೆ ಅವಮಾನ
ಒಳ್ಳೆತನಕೆ ಈ ಭೂಮಿಲಿ
ಕಷ್ಟ ಕಟ್ಟಿಟ್ಟ ಬುತ್ತಿ ಕಣೋ
ಎಲ್ಲವಾ ತಡೆಯುವ ಶಕ್ತಿ
ಒಳ್ಳೆ ಮನಸಿರೋರಿಗಷ್ಟೆ ಕಣೋ
ಎಲ್ಲಾ ನಿನ್ನವರು ಹಣವಿರಲು
ಆದರೂ ಚಿಂತೆಯು ಬರದಯ್ಯಾ
ಋಣವಿರಲೂ
ಬೇಲಿಯೇ ಹೊಲವನ್ನು ಮೇಯುವ ಹಾಗೆ
ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ಬೇಲಿಯೇ ಹೊಲವನ್ನು ಮೇಯುವ ಹಾಗೆ
ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ನಂಬಿದಾ ಜನರೆಲ್ಲಾ ನಾಲಿಗೆ ಮರೆತಾಗ
ಅವನಾ ಮುಂದೆಂದೂ
ನೀ ಮನಸಿನ ಸಾಹುಕಾರ. ..ಆ ಆ ಆ. ..ಆಆ
ಯಾರಿಲ್ಲಿ ಈ ತರಹ
ಬರೆದೋರು ಹಣೆಬರಹ
ಬಂದು ಬೀಳುವ ಮಳೆ ಹನಿಯು
ಸೇರೋ ಸ್ಥಳ ಯಾರು ಬಲ್ಲೋರು
ನೂರು ಬಂಧ ಅನುಬಂಧದಲಿ
ಯಾರ ಮನಸಿಗೆ ಯಾರ್ಯಾರೂ
ಏನೆಂದು ಕೇಳಲು ಯಾರು ಇಲ್ಲ
ಬಡವನ ನೀತಿಗೆ ಕಣ್ಣುಂಟು ನೋಟವಿಲ್ಲ
ಅವನಿಗೆ ಅವಳೆಂದು ಅವ ಬರೆದ ಲೆಕ್ಕ
ಲೆಕ್ಕವ ತಿಳಿದೆನೆ ಮನಸಿಗೆ ಈ ದುಃಖ
ಅವನಿಗೆ ಅವಳೆಂದು ಅವ ಬರೆದ ಲೆಕ್ಕ
ಲೆಕ್ಕವ ತಿಳಿದೆನೆ ಮನಸಿಗೆ ಈ ದುಃಖ
ಬಂಧಕ್ಕೆ ಬಾಯಿಲ್ಲ ನ್ಯಾಯಕ್ಕೆ ಕಣ್ಣಿಲ್ಲ
ಎರಡಕ್ಕೂ ಕೊನೆ ಎಲ್ಲಿ ಸೇರುವಾ ಮನೆ ಎಲ್ಲಿ
ಯಾರಿಲ್ಲಿ ಈ ತರಹ
ಬರೆದೋರು ಹಣೆಬರಹ
ನೀ ಮೆಟ್ಟಿದಾ ಮಣ್ಣ ಮರೆತಿರುವೆ
ಎಲ್ಲಿಗೆ ಅಂತ ಹೊರಟಿರುವೇ
ಕೋಟಿ ಕೊಪ್ಪರಿಗೆ ಗಳಿಸಿದರು
ಜನರಿಗಾಗಿ ನೀ ತ್ಯಜಿಸಿರುವೇ
ತ್ಯಾಗದ ಅರಮನೆಯಾ ಓ ಒಡೆಯಾ ..
ಏಕಯ್ಯಾ ಸಿಡಿಲಿನ ಒಳಗಿಟ್ಟೆ ಗುಂಡಿಗೆಯಾ
ಕಾಯುವ ಮಹಾರಾಜ
ಗುಣದಲ್ಲಿ ಗುರು ನೀನು
ಕಾವಿಯ ಮೊರೆ ಹೋದೆ
ನ್ಯಾಯವೇ ಹೇಳಿನ್ನೂ
ಕಾಯುವ ಮಹಾರಾಜ
ಗುಣದಲ್ಲಿ ಗುರು ನೀನು
ಕಾವಿಯ ಮೊರೆ ಹೋದೆ
ನ್ಯಾಯವೇ ಹೇಳಿನ್ನೂ
ಬೇರೆ ಬದುಕನ್ನ ನೀನೇ ಹುಡುಕಿದರೇ
ನಮಗಿಲ್ಲಿ ಯಾರೋ ದೊರೆ
ಕೇಳದೆ ನಮ್ಮೀ ಕರೇ
ಹೃದಯಗಳಾ ಯಜಮಾನ
ನಿನಗ್ಯಾಕೆ ಅವಮಾನ
ಒಳ್ಳೆತನಕೆ ಈ ಭೂಮಿಲಿ
ಕಷ್ಟ ಕಟ್ಟಿಟ್ಟ ಬುತ್ತಿ ಕಣೋ
ಎಲ್ಲವಾ ತಡೆಯುವ ಶಕ್ತಿ
ಒಳ್ಳೆ ಮನಸಿರೋರಿಗಷ್ಟೆ ಕಣೋ
ಎಲ್ಲಾ ನಿನ್ನವರು ಹಣವಿರಲು
ಆದರೂ ಚಿಂತೆಯು ಬರದಯ್ಯಾ
ಋಣವಿರಲೂ
ಬೇಲಿಯೇ ಹೊಲವನ್ನು ಮೇಯುವ ಹಾಗೆ
ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ಬೇಲಿಯೇ ಹೊಲವನ್ನು ಮೇಯುವ ಹಾಗೆ
ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ನಂಬಿದಾ ಜನರೆಲ್ಲಾ ನಾಲಿಗೆ ಮರೆತಾಗ
ಅವನಾ ಮುಂದೆಂದೂ
ನೀ ಮನಸಿನ ಸಾಹುಕಾರ. ..ಆ ಆ ಆ. ..ಆಆ
ಯಾರಿಲ್ಲಿ ಈ ತರಹ
ಬರೆದೋರು ಹಣೆಬರಹ
ಬಂದು ಬೀಳುವ ಮಳೆ ಹನಿಯು
ಸೇರೋ ಸ್ಥಳ ಯಾರು ಬಲ್ಲೋರು
ನೂರು ಬಂಧ ಅನುಬಂಧದಲಿ
ಯಾರ ಮನಸಿಗೆ ಯಾರ್ಯಾರೂ
ಏನೆಂದು ಕೇಳಲು ಯಾರು ಇಲ್ಲ
ಬಡವನ ನೀತಿಗೆ ಕಣ್ಣುಂಟು ನೋಟವಿಲ್ಲ
ಅವನಿಗೆ ಅವಳೆಂದು ಅವ ಬರೆದ ಲೆಕ್ಕ
ಲೆಕ್ಕವ ತಿಳಿದೆನೆ ಮನಸಿಗೆ ಈ ದುಃಖ
ಅವನಿಗೆ ಅವಳೆಂದು ಅವ ಬರೆದ ಲೆಕ್ಕ
ಲೆಕ್ಕವ ತಿಳಿದೆನೆ ಮನಸಿಗೆ ಈ ದುಃಖ
ಬಂಧಕ್ಕೆ ಬಾಯಿಲ್ಲ ನ್ಯಾಯಕ್ಕೆ ಕಣ್ಣಿಲ್ಲ
ಎರಡಕ್ಕೂ ಕೊನೆ ಎಲ್ಲಿ ಸೇರುವಾ ಮನೆ ಎಲ್ಲಿ