||ರಾಮಾಯ..ರಾಮಭಧ್ರಾಯ
ರಾಮಚಂದ್ರಾಯ ವೇದಸೇ
ರಘುನಾಥಾಯ ನಾಥಾಯ
ಸೀತಾಯಪತಯೇ ನಮಃ||
ಬೋಲೊ ಶ್ರೀರಾಮಚಂದ್ರಜೀಕಿ ಜೈ……
ರಾಮನಾಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ಜೈ ಶ್ರೀರಾಮ್… ಜೈ ಶ್ರೀರಾಮ್…
ವಿಶ್ವರೂಪಿ ವಿಶ್ವವ್ಯಾಪಿ ರಾಮಚಂದ್ರನು
ವಿಶ್ವಕೆಲ್ಲ ಮಾದರಿ ಶ್ರೀರಾಮನು..
ಜೈ ಶ್ರೀರಾಮ್… ಜೈ ಶ್ರೀರಾಮ್…
ವೇದ ವೇದಾಂತ ಓಂಕಾರ
ರಾಮನಾಮ ಎಲ್ಲೆಲ್ಲೂ ಸಂಚಾರ
ಹಾಡೋ ಹಾಡೋ ಜೈಕಾರ….
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
|| ಓ…. ರಾಮನಾಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು…||
ಗುರಿಯನೆಂದು ತಪ್ಪಿಲ್ಲ ಬಿಟ್ಟಿರುವ ಬಾಣ
ರಾಮ ರಾಮ ಜೈ ಜೈ ಜೈ ರಾಮ..
ಹನುಮಂತ ಸೀತಮ್ಮ ಲಕ್ಷ್ಮಣನ ಪ್ರಾಣ
ರಾಮ ರಾಮ ಜೈ ಜಾನಕಿರಾಮ..
ಏನಾದರು ತಪ್ಪಲಿಲ್ಲ ಕೊಟ್ಟಿರುವ ಮಾತು
ಎಂಜಲನ್ನೆ ತಿಂದವನು ಭಕ್ತಿಗೆ ಸೋತು
ದಶ ದಿಶೆಯಲ್ಲೂ ಇವ ಮಹರಾಜ..
ಯುಗಪುರುಷನೇ ಈ ಗುಣತೇಜ…
ಜೈ ಶ್ರೀರಾಮ ಎಂದು ಬರೆದಾಗ
ಪ್ರತಿ ಜನುಮನೂ ಶುಭ ಶುಭಯೋಗ..
ನಂಬಿ ಬಂದವರ ಆಧಾರ..
ರಾಮ ಅಂದ್ರೆ ಪಾಪಗಳ ಪರಿಹಾರ..
ಬಾರೊ ಹಾಕೋ ಜೈಕಾರ….
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ರಾಮ ಬಿಟ್ಟ ಬಾಣಕೆ ಸತ್ತ ರಾವಣ
ಆಂಜನೇಯನಲ್ಲವೇ ಗೆದ್ದ ಕಾರಣ…
ರಾಮಾ…..ಆ ಆ ಆ ಆ ಆ ಆ
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…….
||ರಾಮಾಯ..ರಾಮಭಧ್ರಾಯ
ರಾಮಚಂದ್ರಾಯ ವೇದಸೇ
ರಘುನಾಥಾಯ ನಾಥಾಯ
ಸೀತಾಯಪತಯೇ ನಮಃ||
ಬೋಲೊ ಶ್ರೀರಾಮಚಂದ್ರಜೀಕಿ ಜೈ……
ರಾಮನಾಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು
ಜೈ ಶ್ರೀರಾಮ್… ಜೈ ಶ್ರೀರಾಮ್…
ವಿಶ್ವರೂಪಿ ವಿಶ್ವವ್ಯಾಪಿ ರಾಮಚಂದ್ರನು
ವಿಶ್ವಕೆಲ್ಲ ಮಾದರಿ ಶ್ರೀರಾಮನು..
ಜೈ ಶ್ರೀರಾಮ್… ಜೈ ಶ್ರೀರಾಮ್…
ವೇದ ವೇದಾಂತ ಓಂಕಾರ
ರಾಮನಾಮ ಎಲ್ಲೆಲ್ಲೂ ಸಂಚಾರ
ಹಾಡೋ ಹಾಡೋ ಜೈಕಾರ….
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
|| ಓ…. ರಾಮನಾಮ ಹಾಡಿರೋ ರಾಮ ಬರುವನು
ಅವನ ಹಿಂದೆ ಹನುಮನು ಇದ್ದೆ ಇರುವನು…||
ಗುರಿಯನೆಂದು ತಪ್ಪಿಲ್ಲ ಬಿಟ್ಟಿರುವ ಬಾಣ
ರಾಮ ರಾಮ ಜೈ ಜೈ ಜೈ ರಾಮ..
ಹನುಮಂತ ಸೀತಮ್ಮ ಲಕ್ಷ್ಮಣನ ಪ್ರಾಣ
ರಾಮ ರಾಮ ಜೈ ಜಾನಕಿರಾಮ..
ಏನಾದರು ತಪ್ಪಲಿಲ್ಲ ಕೊಟ್ಟಿರುವ ಮಾತು
ಎಂಜಲನ್ನೆ ತಿಂದವನು ಭಕ್ತಿಗೆ ಸೋತು
ದಶ ದಿಶೆಯಲ್ಲೂ ಇವ ಮಹರಾಜ..
ಯುಗಪುರುಷನೇ ಈ ಗುಣತೇಜ…
ಜೈ ಶ್ರೀರಾಮ ಎಂದು ಬರೆದಾಗ
ಪ್ರತಿ ಜನುಮನೂ ಶುಭ ಶುಭಯೋಗ..
ನಂಬಿ ಬಂದವರ ಆಧಾರ..
ರಾಮ ಅಂದ್ರೆ ಪಾಪಗಳ ಪರಿಹಾರ..
ಬಾರೊ ಹಾಕೋ ಜೈಕಾರ….
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ರಾಮ ಬಿಟ್ಟ ಬಾಣಕೆ ಸತ್ತ ರಾವಣ
ಆಂಜನೇಯನಲ್ಲವೇ ಗೆದ್ದ ಕಾರಣ…
ರಾಮಾ…..ಆ ಆ ಆ ಆ ಆ ಆ
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…ರಾಮ್ ರಾಮ್ ರಾಮ್
ರಾಮ್ ರಾಮ್ ರಾಮ್ ರಾಮ್
ಜೈ ಶ್ರೀರಾಮ್…….