ಶ್ರೀ ಜನಕಾಜನ ರಮಣ…
ವಿಮಲ ಸರೋಜ ಸಂಭವ ಜನಕಾಂ
ಅನುಪಮ ರಾಜಶೇಖರ ವಿನುತ
ನಿಖಿಲಾಮರಕರೀಟ
ಚಯರಾಜಿತಾಮಲ ಲಲಿತ
ಪದ ಪಂಕೇಜಾ…..ಯಾಂ…
ಆ…ನತಜನತಯ ಸುರಭೂಜ
ತೊರವೆಯರಾಯನರಹರಿ….
ಪಾಲಿಸು ಗಜಗವಾಯಾ….
ತೊರವೆಯರಾಯನರಹರಿ….
ಪಾಲಿಸು ಗಜಗವಾ….
ದಾಟುವೆನು ಕಡಳೇಲನ್…ಅವನಿಯನಿಂಟಿ…
ಅಪ್ತರಸ ತಳದ ತುದಿಗೊಡಗಿಳಿವೆನ್
ಮೇನ್ಕವಲಭವಮಂಡಲವ…
ಕೋಟರವ ಬಿಗಿದಡರುವೆನ್….
ಕಾಲಾಟಕಿದುವೇ ಲಕ್ಷ್ಯವೆಂದು
ಆ ಸ್ಪೋಟನೆಯಲೋಡಗಿದು
ಪಲುಮೊರೆದು ವೈರನ್…
ಅವಯವವಾಯಾ…..ಆಂ….
ಆ ಸ್ಪೋಟನೆಯಲೋಡಗಿದು
ಪಲುಮೊರೆದು ವೈರನ್…
ಅವಯವವಾಯಾ…..
ಶ್ರೀ ಜನಕಾಜನ ರಮಣ…
ವಿಮಲ ಸರೋಜ ಸಂಭವ ಜನಕಾಂ
ಅನುಪಮ ರಾಜಶೇಖರ ವಿನುತ
ನಿಖಿಲಾಮರಕರೀಟ
ಚಯರಾಜಿತಾಮಲ ಲಲಿತ
ಪದ ಪಂಕೇಜಾ…..ಯಾಂ…
ಆ…ನತಜನತಯ ಸುರಭೂಜ
ತೊರವೆಯರಾಯನರಹರಿ….
ಪಾಲಿಸು ಗಜಗವಾಯಾ….
ತೊರವೆಯರಾಯನರಹರಿ….
ಪಾಲಿಸು ಗಜಗವಾ….
ದಾಟುವೆನು ಕಡಳೇಲನ್…ಅವನಿಯನಿಂಟಿ…
ಅಪ್ತರಸ ತಳದ ತುದಿಗೊಡಗಿಳಿವೆನ್
ಮೇನ್ಕವಲಭವಮಂಡಲವ…
ಕೋಟರವ ಬಿಗಿದಡರುವೆನ್….
ಕಾಲಾಟಕಿದುವೇ ಲಕ್ಷ್ಯವೆಂದು
ಆ ಸ್ಪೋಟನೆಯಲೋಡಗಿದು
ಪಲುಮೊರೆದು ವೈರನ್…
ಅವಯವವಾಯಾ…..ಆಂ….
ಆ ಸ್ಪೋಟನೆಯಲೋಡಗಿದು
ಪಲುಮೊರೆದು ವೈರನ್…
ಅವಯವವಾಯಾ…..