ಓಂ.. ಓಂ.. ಓಂ..
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ|
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾದಿ ಮಧುಸಾರ
ಹೇ.. ದಿನಕರ ಶುಭಕರ ಧರೆಗೆ ಬಾ
ಈ..ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ "ಆಹಂ ಆಹಂ ಆಹಂ"
ಮಾನಸ ಮಂದಿರ ತುಂಬು ಓಂಕಾರ ನಾದವೊ
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ
ನಗುವ ಮನಸೆ ಸಾಕು ನಮಗೆ,
ಹಗಲುಗನಸೇ ಬೇಡ
ಮನೆಯ ತುಂಬ ಪ್ರೀತಿ ಸಾಕು
ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ,
ಗುರುವೆ ನಮ್ಮ ಜೀವ
ಎಂಬ ದಿವ್ಯ ಮಂತ್ರ
ನಮ್ಮ ಹೃದಯ ತುಂಬಿಸೂ
ಆಆಆಆಆಆಆಆಆಆ….
|| ಹೇ.. ದಿನಕರ ಶುಭಕರ ಧರೆಗೆ ಬಾ
ಈ..ಧರಣಿಯ ದೇಗುಲ ಬೆಳಗು ಬಾ ||
ಸತ್ಯ ಹೇಳೊ ಕನ್ನಡಿಯಂತೆ
ಅಂತರಂಗ ಮಾಡು
ದಯೆ ತೋರೊ ಧರಣಿಯಂತ
ಮನೊಧರ್ಮ ನೀಡು
ನೊಂದ ಎಲ್ಲ ಜೀವ
ನನ್ನದೆಂಬ ಭಾವ
ಬಾಳಿನಲ್ಲಿ ತುಂಬೊ
ವಿದ್ಯೆ ವಿನಯ ಕರುಣಿಸೋ
ಆಆಆಆಆಆಆಆಆಆ. . . .
|| ಹೇ.. ದಿನಕರ ಶುಭಕರ ಧರೆಗೆ ಬಾ
ಈ..ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ "ಆಹಂ ಆಹಂ ಆಹಂ"
ಮಾನಸ ಮಂದಿರ ತುಂಬು ಓಂಕಾರ ನಾದವೋ ||
ಓಂ ಬ್ರಹ್ಮಾನಂದ ಓಂಕಾರ|ಆಆಆಆಆಆಆ
ಆತ್ಮಾನಂದ ಸಾಕಾರ|ಆಆಆಆಆಆಆ
ಓಂ ವೇದಾಂತರ್ಯ ಝೇಂಕಾರ| ಆಆಆಆಆಆಆ
ಆಧ್ಯಾತ್ಮಾಭಿ ಮಧುಸಾರ||
ಓಂ.. ಓಂ.. ಓಂ..
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ|
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾದಿ ಮಧುಸಾರ
ಹೇ.. ದಿನಕರ ಶುಭಕರ ಧರೆಗೆ ಬಾ
ಈ..ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ "ಆಹಂ ಆಹಂ ಆಹಂ"
ಮಾನಸ ಮಂದಿರ ತುಂಬು ಓಂಕಾರ ನಾದವೊ
ಓಂ ಬ್ರಹ್ಮಾನಂದ ಓಂಕಾರ
ಆತ್ಮಾನಂದ ಸಾಕಾರ
ಓಂ ವೇದಾಂತರ್ಯ ಝೇಂಕಾರ
ಆಧ್ಯಾತ್ಮಾಭಿ ಮಧುಸಾರ
ನಗುವ ಮನಸೆ ಸಾಕು ನಮಗೆ,
ಹಗಲುಗನಸೇ ಬೇಡ
ಮನೆಯ ತುಂಬ ಪ್ರೀತಿ ಸಾಕು
ಬೆಳ್ಳಿ ಚಿನ್ನ ಬೇಡ
ತಂದೆ ತಾಯೆ ದೈವ,
ಗುರುವೆ ನಮ್ಮ ಜೀವ
ಎಂಬ ದಿವ್ಯ ಮಂತ್ರ
ನಮ್ಮ ಹೃದಯ ತುಂಬಿಸೂ
ಆಆಆಆಆಆಆಆಆಆ….
|| ಹೇ.. ದಿನಕರ ಶುಭಕರ ಧರೆಗೆ ಬಾ
ಈ..ಧರಣಿಯ ದೇಗುಲ ಬೆಳಗು ಬಾ ||
ಸತ್ಯ ಹೇಳೊ ಕನ್ನಡಿಯಂತೆ
ಅಂತರಂಗ ಮಾಡು
ದಯೆ ತೋರೊ ಧರಣಿಯಂತ
ಮನೊಧರ್ಮ ನೀಡು
ನೊಂದ ಎಲ್ಲ ಜೀವ
ನನ್ನದೆಂಬ ಭಾವ
ಬಾಳಿನಲ್ಲಿ ತುಂಬೊ
ವಿದ್ಯೆ ವಿನಯ ಕರುಣಿಸೋ
ಆಆಆಆಆಆಆಆಆಆ. . . .
|| ಹೇ.. ದಿನಕರ ಶುಭಕರ ಧರೆಗೆ ಬಾ
ಈ..ಧರಣಿಯ ದೇಗುಲ ಬೆಳಗು ಬಾ
ನೀಗಿಸು ಬಾಳಿನ "ಆಹಂ ಆಹಂ ಆಹಂ"
ಮಾನಸ ಮಂದಿರ ತುಂಬು ಓಂಕಾರ ನಾದವೋ ||
ಓಂ ಬ್ರಹ್ಮಾನಂದ ಓಂಕಾರ|ಆಆಆಆಆಆಆ
ಆತ್ಮಾನಂದ ಸಾಕಾರ|ಆಆಆಆಆಆಆ
ಓಂ ವೇದಾಂತರ್ಯ ಝೇಂಕಾರ| ಆಆಆಆಆಆಆ
ಆಧ್ಯಾತ್ಮಾಭಿ ಮಧುಸಾರ||