ತಂದಾನ ತಂದಾನ....ತಂದಾನ
ತಂದಾನ ತಂದಾನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ
ತಂದಾನ ತನನ ತಂದಾನ ತನನ
ತಂದಾನ ತನನ ತಂದಾನ ತನನ
ತಂದಾನ ತನನ ತಂದಾನ ತನನ
ಈ ನಾಡ ಮಣ್ಣಿನಲ್ಲಿ ಮಂದಾರ ಜನಗಳ ಕಥೆಯ
ಹೂವಿನ ಗಿಡಗಳಲಿ ಹೂವಾಗಿ ಅರಳಿದೋರ
ಹಣ್ಣಾಗಿ ಉದುರಿದೋರ ಕಥೆಯನ್ನ ಹೇಳುತೀವಿ
ಸಾರಿ ಸಾರಿ ಹೇಳುತೀವಿ ಕಿವಿಗೊಟ್ಟು ಕೇಳಿರಣ್ಣ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ಇತಿಹಾಸದ ಪುಟಗಳಲ್ಲಿ ಹೂತು ಹೋದ ಕಥೆಗಳನ್ನ
ನಮ್ಮ ಜನರ ಎದೆಗಳಲ್ಲಿ ಮೌನವಾದ ವ್ಯಥೆಗಳನ್ನ
ಉಳ್ಳವರಿಗೆ ಸೇರಿ ಹೋದ ದುಡಿವವರ ಸುಕ್ಕಿಯನ್ನ
ಸಾರಿ ಸಾರಿ ಹೇಳುತೀವಿ ಕಿವಿಗೊಟ್ಟು ಕೇಳಿರಣ್ಣ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
ರಘುವಂಶ ಘನವಂಶ ನಿಗಿ ನಿಗಿ ಉರಿ ವಂಶ
ರಘುವಂಶ ಘನವಂಶ ನಿಗಿ ನಿಗಿ ಉರಿ ವಂಶ
ಹಾಡೇವು ನಾಲಿಗೆ ಕಥನ ಒಡೆಯ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ಆಹ್ ನಮ್ಮ ಪಾಳೇಗಾರ ವಂಶವೃಕ್ಷ
ಎಂಥಾ ಘನವಾದದ್ದೆಂದರೆ ಆಹಾ..ಆಹಾ..
ಪಾಳೇಗಾರ ಚೆಲುವರಾಯರ ಏಕೈಕ ವಂಶ ಕುಡಿ
ಓಹೋ..ಹಕ್ಕುದಾರ ಅಪ್ಪ ಸತ್ತ ಹನ್ನೆರಡು ತಿಂಗಳಿಗೆ
ಹುಟ್ಟಿದ ನಮ್ಮ ಧಣಿ ಜಗದೇವರಾಯ ..ಹೌದೇನವ್ವಾ
ಕಲ್ಲಂಡೂರು ಪಾಳೆಗಾರರ ವಂಶದ ಕುಡಿ..ಆಹಾ
ಅಪ್ಪ ಸತ್ತ ಹನ್ನೆರಡು ತಿಂಗಳಿಗೆ ಹುಟ್ಟಿದಂತ ...ಹೌದಾ
ಈ ನಮ್ಮ ಜಗದೇವರಾಯ ಎಂಥಾವರೆಂದರೆ...ಓ..
ಜೋಡು ಕುದುರೆ ಏರುತ್ತಾನೆ ಚಾಟಿಯ ಬೀಸುತ್ತಾನೆ
ಜೋಡು ಕುದುರೆ ಏರುತ್ತಾನೆ ಚಾಟಿಯ ಬೀಸುತ್ತಾನೆ
ಗುಡುಗು ಮಿಂಚಿನ ಥರ ಭೂಮಿಯ ಗಿರ ಗಿರ
ಗುಡುಗು ಮಿಂಚಿನ ಥರ ಭೂಮಿಯ ಗಿರ ಗಿರ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತಂದಾನ....ತಂದಾನ
ತಂದಾನ ತಂದಾನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ
ತಂದಾನ ತನನ ತಂದಾನ ತನನ
ತಂದಾನ ತನನ ತಂದಾನ ತನನ
ತಂದಾನ ತನನ ತಂದಾನ ತನನ
ಈ ನಾಡ ಮಣ್ಣಿನಲ್ಲಿ ಮಂದಾರ ಜನಗಳ ಕಥೆಯ
ಹೂವಿನ ಗಿಡಗಳಲಿ ಹೂವಾಗಿ ಅರಳಿದೋರ
ಹಣ್ಣಾಗಿ ಉದುರಿದೋರ ಕಥೆಯನ್ನ ಹೇಳುತೀವಿ
ಸಾರಿ ಸಾರಿ ಹೇಳುತೀವಿ ಕಿವಿಗೊಟ್ಟು ಕೇಳಿರಣ್ಣ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ಇತಿಹಾಸದ ಪುಟಗಳಲ್ಲಿ ಹೂತು ಹೋದ ಕಥೆಗಳನ್ನ
ನಮ್ಮ ಜನರ ಎದೆಗಳಲ್ಲಿ ಮೌನವಾದ ವ್ಯಥೆಗಳನ್ನ
ಉಳ್ಳವರಿಗೆ ಸೇರಿ ಹೋದ ದುಡಿವವರ ಸುಕ್ಕಿಯನ್ನ
ಸಾರಿ ಸಾರಿ ಹೇಳುತೀವಿ ಕಿವಿಗೊಟ್ಟು ಕೇಳಿರಣ್ಣ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
ಧರೆಗೇನೆ ದೊಡ್ಡ ವಂಶ ಹತ್ತೂರ ಹೊನ್ನ ಕಳಶ
ರಘುವಂಶ ಘನವಂಶ ನಿಗಿ ನಿಗಿ ಉರಿ ವಂಶ
ರಘುವಂಶ ಘನವಂಶ ನಿಗಿ ನಿಗಿ ಉರಿ ವಂಶ
ಹಾಡೇವು ನಾಲಿಗೆ ಕಥನ ಒಡೆಯ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ಆಹ್ ನಮ್ಮ ಪಾಳೇಗಾರ ವಂಶವೃಕ್ಷ
ಎಂಥಾ ಘನವಾದದ್ದೆಂದರೆ ಆಹಾ..ಆಹಾ..
ಪಾಳೇಗಾರ ಚೆಲುವರಾಯರ ಏಕೈಕ ವಂಶ ಕುಡಿ
ಓಹೋ..ಹಕ್ಕುದಾರ ಅಪ್ಪ ಸತ್ತ ಹನ್ನೆರಡು ತಿಂಗಳಿಗೆ
ಹುಟ್ಟಿದ ನಮ್ಮ ಧಣಿ ಜಗದೇವರಾಯ ..ಹೌದೇನವ್ವಾ
ಕಲ್ಲಂಡೂರು ಪಾಳೆಗಾರರ ವಂಶದ ಕುಡಿ..ಆಹಾ
ಅಪ್ಪ ಸತ್ತ ಹನ್ನೆರಡು ತಿಂಗಳಿಗೆ ಹುಟ್ಟಿದಂತ ...ಹೌದಾ
ಈ ನಮ್ಮ ಜಗದೇವರಾಯ ಎಂಥಾವರೆಂದರೆ...ಓ..
ಜೋಡು ಕುದುರೆ ಏರುತ್ತಾನೆ ಚಾಟಿಯ ಬೀಸುತ್ತಾನೆ
ಜೋಡು ಕುದುರೆ ಏರುತ್ತಾನೆ ಚಾಟಿಯ ಬೀಸುತ್ತಾನೆ
ಗುಡುಗು ಮಿಂಚಿನ ಥರ ಭೂಮಿಯ ಗಿರ ಗಿರ
ಗುಡುಗು ಮಿಂಚಿನ ಥರ ಭೂಮಿಯ ಗಿರ ಗಿರ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ
ತಂದಾನ ತನನ ತಂದಾನ ತನನ ತಂದಾನ