ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ರಘು ವಂಶ ಗಾನ ವಂಶ
ನಿಗಿ ನಿಗಿ ಉರಿ ವಂಶ
ಹಾಡೆವು ನಾಲಿಗೆ ಕತನ ಒಡೆಯ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ಆಹಾ……ನಿಮ್ಮ ತಂದೆ ಎಂಥ..
ಮಹಾತ್ಮರೆಂದರೆ ..ಹೇಳಪ್ಪ …….
ದಿಕ್ಕಿಲ್ಲದವರಿಗೆ ತಂದೆ…ಆಹಾ ….
ಅವರಿಗೆ ಬಡವ ಬಲ್ಲಿದರು
ಒಂದೇ…..ಆಹಾ….
ನ್ಯಾಯ ಧರ್ಮಗಳು
ಅವರ ಹಿಂದೆ ಆಹಾ ….
ಅಂತವರು ಲಕ್ಷ ಲಕ್ಷ
ಹುಟ್ಟ ಬೇಕು ಮುಂದೆ ಆಹಾ….
ಅವರು ಎಂತ ಕೊಡುಗೈ
ದೊರೆ ಎಂದರೆ…ಹೇಳಪ್ಪ…..
ಭೂ ಧಾನ ಬೋದಾನ
ಅನ್ನದಾನ ವಸ್ತ್ರ ದಾನ
ಅಂತ ಸಕಲ ದಾನವನ್ನು ನೀಡಿದ
ನಮ್ಮ ಒಡೆಯರ ಮನೆಯೆಲ್ಲಿ…
ಹಾಲು ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಹಾಲು ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಬಿದುರು ತೊಟ್ಟಿಲು ತೂಗಿ
ಮನೆವೊಂದು ಸಾವಿರವಾಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಬೆಳ್ಳಿ ಬಂಗಾರ ಉಕ್ಕಿ
ಕುಲ ಕೀರ್ತಿ ಹೊಳೆವ ಚುಕ್ಕಿ
ಹಾಡೆವೋ ನಾಲಿಗೆ ಕತನ ಒಡೆಯ
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ಆಹಾ….
ನಿಮ್ಮ ಪಾಳೇಗಾರರ ವಂಶ ವೃಕ್ಷ
ಎಂಥ ಘನವಾದ್ದು ಎಂದರೆ ..ಹಾ
ನಿಮ್ಮ ಜನ ಮುತ್ತಜ್ಜ ಅಜ್ಜ
ಆದಿಗೆ ಅಪ್ಪರಾಯರು
ಅಪ್ಪಾರಾಯನಿಗೆ ಜೋಡಿ ಕುಡಿಗಳು
ಹನುಮಂತರಾಯ, ಸಿಂಗಣ್ಣರಾಯ
ಹನುಮಂತರಾಯರ ವಂಶದ ಕೂಡಿ
ಚಿಕ್ಜರಾಯ, ರಂಗರಾಯ,
ಬಪ್ಪಣ್ರಾಯ ಚೆಲುವರಾಯ..ಆಹಾ..
ಚೆಲುವರಾಯರ ಏಕೈಕ ವಂಶದ ಕುಡಿ
ಅಪ್ಪ ಸತ್ತ ನಂತರ ಹುಟ್ಟಿದ ನಮ್ಮ ದಣಿ
ನಮ್ಮ ತಂದೆ ಪಾಳೇಗಾರ್ ಜಗದೇಕ ರಾಯ
ಎಂಥವನೆಂದ್ರೆ….
ಆಹಾ….ಅದಲ್ಲವೇ ಸ್ವಾಮಿ
ಮಹಾ ಪುರುಸರ ಜನ್ಮ ರಹಸ್ಯ
ಸರ್ವ ಶಕ್ತಿಗಳಲ್ಲಿ ಗಜ ಶಕ್ತಿಯೇ
ದೊಡ್ಡ ಶಕ್ತಿ…..
ಸರ್ವ ಗರ್ಭಗಳಲ್ಲಿ
ಗಜ ಗರ್ಭವೆ ದೀರ್ಘ ಗರ್ಭ
ತಾಯ ಗರ್ಭದಲ್ಲಿ ಹೆಚ್ಚು ಕಾಲ
ಇರುವಂತ ಭಾಗ್ಯ
ಕೋಟಿಗೊಬ್ಬವರಿಗೆ
ಅಂತ ಅಪರೂಪದ ಪುಣ್ಯ ಶಾಲಿ
ನಮ್ಮ ಜಗದೇವ ರಾಯರು
ಎಂಥವರೆಂದರೆ….
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಸೋಲಿಲ್ಲ ಸಾವಿಲ್ಲ
ಸರಿ ಸಾಟಿ ಯಾರು ಇಲ್ಲಾ
ಹಾಡೆವೋ ನಾಲಿಗೆ ಕತನ ಒಡೆಯ
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ರಘು ವಂಶ ಗಾನ ವಂಶ
ನಿಗಿ ನಿಗಿ ಉರಿ ವಂಶ
ಹಾಡೆವು ನಾಲಿಗೆ ಕತನ ಒಡೆಯ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ಆಹಾ……ನಿಮ್ಮ ತಂದೆ ಎಂಥ..
ಮಹಾತ್ಮರೆಂದರೆ ..ಹೇಳಪ್ಪ …….
ದಿಕ್ಕಿಲ್ಲದವರಿಗೆ ತಂದೆ…ಆಹಾ ….
ಅವರಿಗೆ ಬಡವ ಬಲ್ಲಿದರು
ಒಂದೇ…..ಆಹಾ….
ನ್ಯಾಯ ಧರ್ಮಗಳು
ಅವರ ಹಿಂದೆ ಆಹಾ ….
ಅಂತವರು ಲಕ್ಷ ಲಕ್ಷ
ಹುಟ್ಟ ಬೇಕು ಮುಂದೆ ಆಹಾ….
ಅವರು ಎಂತ ಕೊಡುಗೈ
ದೊರೆ ಎಂದರೆ…ಹೇಳಪ್ಪ…..
ಭೂ ಧಾನ ಬೋದಾನ
ಅನ್ನದಾನ ವಸ್ತ್ರ ದಾನ
ಅಂತ ಸಕಲ ದಾನವನ್ನು ನೀಡಿದ
ನಮ್ಮ ಒಡೆಯರ ಮನೆಯೆಲ್ಲಿ…
ಹಾಲು ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಹಾಲು ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಬಿದುರು ತೊಟ್ಟಿಲು ತೂಗಿ
ಮನೆವೊಂದು ಸಾವಿರವಾಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಬೆಳ್ಳಿ ಬಂಗಾರ ಉಕ್ಕಿ
ಕುಲ ಕೀರ್ತಿ ಹೊಳೆವ ಚುಕ್ಕಿ
ಹಾಡೆವೋ ನಾಲಿಗೆ ಕತನ ಒಡೆಯ
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ಆಹಾ….
ನಿಮ್ಮ ಪಾಳೇಗಾರರ ವಂಶ ವೃಕ್ಷ
ಎಂಥ ಘನವಾದ್ದು ಎಂದರೆ ..ಹಾ
ನಿಮ್ಮ ಜನ ಮುತ್ತಜ್ಜ ಅಜ್ಜ
ಆದಿಗೆ ಅಪ್ಪರಾಯರು
ಅಪ್ಪಾರಾಯನಿಗೆ ಜೋಡಿ ಕುಡಿಗಳು
ಹನುಮಂತರಾಯ, ಸಿಂಗಣ್ಣರಾಯ
ಹನುಮಂತರಾಯರ ವಂಶದ ಕೂಡಿ
ಚಿಕ್ಜರಾಯ, ರಂಗರಾಯ,
ಬಪ್ಪಣ್ರಾಯ ಚೆಲುವರಾಯ..ಆಹಾ..
ಚೆಲುವರಾಯರ ಏಕೈಕ ವಂಶದ ಕುಡಿ
ಅಪ್ಪ ಸತ್ತ ನಂತರ ಹುಟ್ಟಿದ ನಮ್ಮ ದಣಿ
ನಮ್ಮ ತಂದೆ ಪಾಳೇಗಾರ್ ಜಗದೇಕ ರಾಯ
ಎಂಥವನೆಂದ್ರೆ….
ಆಹಾ….ಅದಲ್ಲವೇ ಸ್ವಾಮಿ
ಮಹಾ ಪುರುಸರ ಜನ್ಮ ರಹಸ್ಯ
ಸರ್ವ ಶಕ್ತಿಗಳಲ್ಲಿ ಗಜ ಶಕ್ತಿಯೇ
ದೊಡ್ಡ ಶಕ್ತಿ…..
ಸರ್ವ ಗರ್ಭಗಳಲ್ಲಿ
ಗಜ ಗರ್ಭವೆ ದೀರ್ಘ ಗರ್ಭ
ತಾಯ ಗರ್ಭದಲ್ಲಿ ಹೆಚ್ಚು ಕಾಲ
ಇರುವಂತ ಭಾಗ್ಯ
ಕೋಟಿಗೊಬ್ಬವರಿಗೆ
ಅಂತ ಅಪರೂಪದ ಪುಣ್ಯ ಶಾಲಿ
ನಮ್ಮ ಜಗದೇವ ರಾಯರು
ಎಂಥವರೆಂದರೆ….
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಸೋಲಿಲ್ಲ ಸಾವಿಲ್ಲ
ಸರಿ ಸಾಟಿ ಯಾರು ಇಲ್ಲಾ
ಹಾಡೆವೋ ನಾಲಿಗೆ ಕತನ ಒಡೆಯ
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..
ತಂದಾನ … ತನನ …..