-
ಸೂರ್ಯನು ಮಾಡಿದ ಕ್ಷುದ್ರರಾಗಿಯೆ ಹುಟ್ಟುತ್ತಿರೆ
ನ್ಯಾಯ ಧರ್ಮ ಕರ್ಮದ ಮಡಿಲಲಿ ಕರ್ಣನು ಕನಲಿ ಸಾಯುತಿರೆ
ಆ ಸೂರ್ಯನು ಪವಿತ್ರವೆನ್ನುವಿರ ಈ ಕರ್ಣನು ದರಿದ್ರ ಅನ್ನುವಿರ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಬಿರಿದು ಬಿರಿಯದ ಸಿರಿ ಮೊಗ್ಗುಗಳೆ ತಿಳಿದು ತಿಳಿಯದ ಹೂಮನಸ್ಸುಗಳೆ
ನೀತಿ ನ್ಯಾಯದ ಹೊಂಗಿರಣಗಳೆ ನಾಳಿನ ಜೀವನ ಜ್ಯೋತಿಗಳೆ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಶ್ರೀರಾಮನು ತ್ಯಜಿಸಿದ ಸೀತೆಗೆ ಆಸರೆ ವಾಲ್ಮೀಕಿ ಇಲ್ಲದಿರೆ
ಲವಕುಶ ಯಾರಿಗೆ ಜನಿಸಿದರೆಂಬುದು ಪ್ರಶ್ನೆಯಾಗಿಯೆ ಎರಗಿದರೆ
ರಾಮಾಯಣಕ್ಕೆ ನೆಲೆ ಎಲ್ಲಿ ಪತಿವ್ರತೆ ಸೀತೆಗೆ ಬೆಲೆ ಎಲ್ಲಿ
ಆ ಶಕುಂತಲ ದುಷ್ಯಂತರ ಕತೆಗೆ ಸ್ಕಂದ ಮಹರ್ಷಿಯೆ ಇಲ್ಲದಿರೆ
ಭರತನು ಯಾರಿಗೆ ಹುಟ್ಟಿದನೆಂಬುದು ಸಮಸ್ಯೆಯಾಗೆ ಕಾಡಿದರೆ
ಭರತ ವಂಶದ ಹುಟ್ಟೆಲ್ಲಿ ಉಂಗುರ ಸಿಕ್ಕದೆ ಹೋದಲ್ಲಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಬಿರಿದು ಬಿರಿಯದ ಸಿರಿ ಮೊಗ್ಗುಗಳೆ ತಿಳಿದು ತಿಳಿಯದ ಹೂಮನಸ್ಸುಗಳೆ
ಆ ಪವಿತ್ರ ಗಂಗ ಸ್ಥಳದಲ್ಲು ಕೂಡ ಕೆಸರಿನ ಮಡುವೆ ತುಂಬಿಹುದೆ
ಮನುಜರು ಮಲಿನವ ಮಾಡಿದರು ಅದು ನಿರ್ಮಲವಾಗೆ ಹರಿಯುತ್ತಿದೆ
ಆ ಪವಿತ್ರ ಮನಗಳು ನೀವಾದಾಗ ಮತಚರಿತ್ರೆ ಪಾಪವ ತೊಳೆದಾಗ
ಈ ಎಳೆಹೃದಯದಲಿ ದ್ವೇಷವು ತೊಲಗಿ ಸತ್ಯಶಾಂತಿಯು ಮೂಡುವುದು
ಯಾರಿಂದೇನೊ ಹುಟ್ಟಿದ್ದೇನೊ ಈ ಸ್ನೇಹವ ಹಂಚುತಿರಿ
ಮನಸ್ಸನು ತೆರೆದು ಮಮತೆಯ ಬೆಳೆದು ಪ್ರೀತಿಯ ತೋರುತ್ತಿರಿ
ಮಾನವರಾಗಿ ವರ್ತಿಸಿರಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಅರಿತು ಅರಿಯದೆ ತಪ್ಪನು ಮಾಡಿ ಮಾಡಿದ ತಪ್ಪನು ಒಪ್ಪಿಕೊಂಡು
ಒಂದಾಗೆಲ್ಲರು ಕಲಿಯುವೆವು ನವಭಾರತ ಜ್ಯೋತಿಯ ಬೆಳಗುವೆವು
-
ಸೂರ್ಯನು ಮಾಡಿದ ಕ್ಷುದ್ರರಾಗಿಯೆ ಹುಟ್ಟುತ್ತಿರೆ
ನ್ಯಾಯ ಧರ್ಮ ಕರ್ಮದ ಮಡಿಲಲಿ ಕರ್ಣನು ಕನಲಿ ಸಾಯುತಿರೆ
ಆ ಸೂರ್ಯನು ಪವಿತ್ರವೆನ್ನುವಿರ ಈ ಕರ್ಣನು ದರಿದ್ರ ಅನ್ನುವಿರ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಬಿರಿದು ಬಿರಿಯದ ಸಿರಿ ಮೊಗ್ಗುಗಳೆ ತಿಳಿದು ತಿಳಿಯದ ಹೂಮನಸ್ಸುಗಳೆ
ನೀತಿ ನ್ಯಾಯದ ಹೊಂಗಿರಣಗಳೆ ನಾಳಿನ ಜೀವನ ಜ್ಯೋತಿಗಳೆ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಶ್ರೀರಾಮನು ತ್ಯಜಿಸಿದ ಸೀತೆಗೆ ಆಸರೆ ವಾಲ್ಮೀಕಿ ಇಲ್ಲದಿರೆ
ಲವಕುಶ ಯಾರಿಗೆ ಜನಿಸಿದರೆಂಬುದು ಪ್ರಶ್ನೆಯಾಗಿಯೆ ಎರಗಿದರೆ
ರಾಮಾಯಣಕ್ಕೆ ನೆಲೆ ಎಲ್ಲಿ ಪತಿವ್ರತೆ ಸೀತೆಗೆ ಬೆಲೆ ಎಲ್ಲಿ
ಆ ಶಕುಂತಲ ದುಷ್ಯಂತರ ಕತೆಗೆ ಸ್ಕಂದ ಮಹರ್ಷಿಯೆ ಇಲ್ಲದಿರೆ
ಭರತನು ಯಾರಿಗೆ ಹುಟ್ಟಿದನೆಂಬುದು ಸಮಸ್ಯೆಯಾಗೆ ಕಾಡಿದರೆ
ಭರತ ವಂಶದ ಹುಟ್ಟೆಲ್ಲಿ ಉಂಗುರ ಸಿಕ್ಕದೆ ಹೋದಲ್ಲಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಬಿರಿದು ಬಿರಿಯದ ಸಿರಿ ಮೊಗ್ಗುಗಳೆ ತಿಳಿದು ತಿಳಿಯದ ಹೂಮನಸ್ಸುಗಳೆ
ಆ ಪವಿತ್ರ ಗಂಗ ಸ್ಥಳದಲ್ಲು ಕೂಡ ಕೆಸರಿನ ಮಡುವೆ ತುಂಬಿಹುದೆ
ಮನುಜರು ಮಲಿನವ ಮಾಡಿದರು ಅದು ನಿರ್ಮಲವಾಗೆ ಹರಿಯುತ್ತಿದೆ
ಆ ಪವಿತ್ರ ಮನಗಳು ನೀವಾದಾಗ ಮತಚರಿತ್ರೆ ಪಾಪವ ತೊಳೆದಾಗ
ಈ ಎಳೆಹೃದಯದಲಿ ದ್ವೇಷವು ತೊಲಗಿ ಸತ್ಯಶಾಂತಿಯು ಮೂಡುವುದು
ಯಾರಿಂದೇನೊ ಹುಟ್ಟಿದ್ದೇನೊ ಈ ಸ್ನೇಹವ ಹಂಚುತಿರಿ
ಮನಸ್ಸನು ತೆರೆದು ಮಮತೆಯ ಬೆಳೆದು ಪ್ರೀತಿಯ ತೋರುತ್ತಿರಿ
ಮಾನವರಾಗಿ ವರ್ತಿಸಿರಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ನ್ಯಾಯಕ್ಕೆ ನೀವೆ ಕಣ್ಣಾಗಿ ಈ ಪ್ರಶ್ನೆಗೆ ಉತ್ತರ ನೀವಾಗಿ
ಅರಿತು ಅರಿಯದೆ ತಪ್ಪನು ಮಾಡಿ ಮಾಡಿದ ತಪ್ಪನು ಒಪ್ಪಿಕೊಂಡು
ಒಂದಾಗೆಲ್ಲರು ಕಲಿಯುವೆವು ನವಭಾರತ ಜ್ಯೋತಿಯ ಬೆಳಗುವೆವು