ಇಂದಿನ ಹಿಂದೂ ದೇಶದ
ನವಯುವಕರೇ
ನವ ಯುವತಿಯರೇ
ಯಾವುದು ಕಪ್ಪು
ಯಾವುದು ಬಿಳುಪು
ಯಾವುದು ಸತ್ಯ
ಯಾವುದು ಮಿಥ್ಯ
ಅರಿಯದೆ ನಡೆದು
ಎಡವದಿರೀ... ಎಡವದಿರೀ...
ಹೂಹುಂಹೂಂಹುಂ..ಎಡವದಿರೀ
|| ಇಂದಿನ ಹಿಂದೂ ದೇಶದ
ನವಯುವಕರೇ
ನವ ಯುವತಿಯರೇ…||
ಓಂ.. ಓಂ.. ಓಂ..
ಗಿರಿಶ್ವಾನಕ್ಪ ಸರ್ವವಿದ್ಯಾನಾಮ ಈಶ್ವರ
ಸರ್ವಭೂತಾನಾಂ ಬ್ರಹ್ಮವಿಪಧೇ
ಬ್ರಹ್ಮನೋಧಿಪದೇ ಬ್ರಹ್ಮಾ
ಶಿವೋಯೇ ಅಸ್ತು ಸದಾ ಶಿವೋಂ..
ಅಹಂ ಬ್ರಹ್ಮಾಸ್ಮಿ ... ಅಹಂ ಬ್ರಹ್ಮಾಸ್ಮಿ ...
ಆದಿಗುರು ಶ್ರೀಶಂಕರಾ
ಭಾರತಮಾತೆಯ ಕುವರ
ಸಾರಿದ ಹಿಂದೂ ಧರ್ಮದ ಸಾರ
ಆತನ ಭೋದನೆ ಅಮರ...
ಆತನ ನಾಡು ಧರ್ಮದ ಬೀಡು
ಇಂದಾಯ್ತೆ ಅನೀತಿಗೂಡು
|| ಇಂದಿನ ಹಿಂದೂ ದೇಶದ
ನವಯುವಕರೇ
ನವ ಯುವತಿಯರೇ…||
(ಹಿಂದೂ ದೇಶ.. ಹಿಂದೂ ಧರ್ಮ
ಹಿಂದೂ ದೇಶ.. ಹಿಂದೂ ಧರ್ಮ )
ಭಾರತದ ಸಿಂಹಗಳೇ ಜಾಗೃತರಾಗಿರಿ ಎಂದು
ವೀರ ವಾಣಿಯ ಮೊಳಗಿಸಿದ ಸ್ವಾಮಿ
ವಿವೇಕಾನಂದ ಮುಂದು
ನಿಮ್ಮನ್ನು ನೋಡಿ ಮರುಕದೆ
ಕೂಡಿ ಕಣ್ಣೀರ ಕರೆದಿಹ ಇಂದು
ಜೈ ಹಿಂದ್ ಜೈ ಹಿಂದ್
ಕೇಳಿಸದೇ ಕೇಳಿಸದೇ ಮಣ್ಣಿದು
ಮಿಡಿದಿಹ ಕವಿತೇ
ಪಾವನ ಗಂಗಾ ಜಮುನಾ ಹರಿವ
ಭಾರತ ಭೂಮಿಯ ಚರಿತೆ
ಆಧುನಿಕತೆಯ ಬಿರುಗಾಳಿಯಲಿ
ಆರಿದೆ ಜ್ಞಾನದ ಹಣತೆ
|| ಇಂದಿನ ಹಿಂದೂ ದೇಶದ
ನವಯುವಕರೇ ನವ ಯುವತಿಯರೇ
ಯಾವುದು ಕಪ್ಪು ಯಾವುದು ಬಿಳುಪು
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನಡೆದು ಎಡವದಿರಿ..ಎಡವದಿರಿ...
ಎಡವದಿರಿ... ಎಡವದಿರಿ
ಎಡವದಿರಿ ಹಹ್ಹಹ್ಹಹ್ಹಾ ಹಹ್ಹಹ್ಹಹ್ಹಾ
ಎಡವದಿರಿ... ಎಡವದಿರಿ..||
ಇಂದಿನ ಹಿಂದೂ ದೇಶದ
ನವಯುವಕರೇ
ನವ ಯುವತಿಯರೇ
ಯಾವುದು ಕಪ್ಪು
ಯಾವುದು ಬಿಳುಪು
ಯಾವುದು ಸತ್ಯ
ಯಾವುದು ಮಿಥ್ಯ
ಅರಿಯದೆ ನಡೆದು
ಎಡವದಿರೀ... ಎಡವದಿರೀ...
ಹೂಹುಂಹೂಂಹುಂ..ಎಡವದಿರೀ
|| ಇಂದಿನ ಹಿಂದೂ ದೇಶದ
ನವಯುವಕರೇ
ನವ ಯುವತಿಯರೇ…||
ಓಂ.. ಓಂ.. ಓಂ..
ಗಿರಿಶ್ವಾನಕ್ಪ ಸರ್ವವಿದ್ಯಾನಾಮ ಈಶ್ವರ
ಸರ್ವಭೂತಾನಾಂ ಬ್ರಹ್ಮವಿಪಧೇ
ಬ್ರಹ್ಮನೋಧಿಪದೇ ಬ್ರಹ್ಮಾ
ಶಿವೋಯೇ ಅಸ್ತು ಸದಾ ಶಿವೋಂ..
ಅಹಂ ಬ್ರಹ್ಮಾಸ್ಮಿ ... ಅಹಂ ಬ್ರಹ್ಮಾಸ್ಮಿ ...
ಆದಿಗುರು ಶ್ರೀಶಂಕರಾ
ಭಾರತಮಾತೆಯ ಕುವರ
ಸಾರಿದ ಹಿಂದೂ ಧರ್ಮದ ಸಾರ
ಆತನ ಭೋದನೆ ಅಮರ...
ಆತನ ನಾಡು ಧರ್ಮದ ಬೀಡು
ಇಂದಾಯ್ತೆ ಅನೀತಿಗೂಡು
|| ಇಂದಿನ ಹಿಂದೂ ದೇಶದ
ನವಯುವಕರೇ
ನವ ಯುವತಿಯರೇ…||
(ಹಿಂದೂ ದೇಶ.. ಹಿಂದೂ ಧರ್ಮ
ಹಿಂದೂ ದೇಶ.. ಹಿಂದೂ ಧರ್ಮ )
ಭಾರತದ ಸಿಂಹಗಳೇ ಜಾಗೃತರಾಗಿರಿ ಎಂದು
ವೀರ ವಾಣಿಯ ಮೊಳಗಿಸಿದ ಸ್ವಾಮಿ
ವಿವೇಕಾನಂದ ಮುಂದು
ನಿಮ್ಮನ್ನು ನೋಡಿ ಮರುಕದೆ
ಕೂಡಿ ಕಣ್ಣೀರ ಕರೆದಿಹ ಇಂದು
ಜೈ ಹಿಂದ್ ಜೈ ಹಿಂದ್
ಕೇಳಿಸದೇ ಕೇಳಿಸದೇ ಮಣ್ಣಿದು
ಮಿಡಿದಿಹ ಕವಿತೇ
ಪಾವನ ಗಂಗಾ ಜಮುನಾ ಹರಿವ
ಭಾರತ ಭೂಮಿಯ ಚರಿತೆ
ಆಧುನಿಕತೆಯ ಬಿರುಗಾಳಿಯಲಿ
ಆರಿದೆ ಜ್ಞಾನದ ಹಣತೆ
|| ಇಂದಿನ ಹಿಂದೂ ದೇಶದ
ನವಯುವಕರೇ ನವ ಯುವತಿಯರೇ
ಯಾವುದು ಕಪ್ಪು ಯಾವುದು ಬಿಳುಪು
ಯಾವುದು ಸತ್ಯ ಯಾವುದು ಮಿಥ್ಯ
ಅರಿಯದೆ ನಡೆದು ಎಡವದಿರಿ..ಎಡವದಿರಿ...
ಎಡವದಿರಿ... ಎಡವದಿರಿ
ಎಡವದಿರಿ ಹಹ್ಹಹ್ಹಹ್ಹಾ ಹಹ್ಹಹ್ಹಹ್ಹಾ
ಎಡವದಿರಿ... ಎಡವದಿರಿ..||