-
ಬರ ಮೋಡ ಕರಗಿ ಬಿಕ್ಕಳಿಸಿ
ಅಳುತಲಿದೆ ಕಂಡು ದೇವರಾಟ
ಇತಿಹಾಸ ಕಾಣದ ಬಂಧ ಕಲಿಸಿದೆ
ಹೊಸದು ಒಂದು ಪಾಠ..
ಬಿಗಿದಾಯ್ತು ಈ ಕೊರಳು
ಉರುಳಾಯ್ತೆ ಈ ನೆರಳು..
ಎಲ್ಲಿರುವೆ ಜವರಾಯ
ಏನಯ್ಯ ನಿನ್ನ ಮಾಯ..
ಬಂದ ಬಯಸಿ ಬಂದಂತ ನೀನೆ
ಆದೆ ಮಡಿಲ ಬೆಂಕಿ..
ಹರನೆ ಕೊಲ್ಲಲು ಪರರು ಕಾಯುವರೆ
ಯಾರು ಇನ್ನು ಬಾಕಿ..
ತುತ್ತು ಕೊಟ್ಟ ಕೈ ಕುತ್ತಿಗೆ ಬಿಗಿದಿದೆ
ಒಲವ ಕೇಡ ಬಯಸಿ..
ಸೂತಕವೆಂಬುದು ಹರಸಿ ಕಳಿಸಿದೆ
ಪಾಪಿ ಪಟ್ಟ ಹೊದಿಸಿ..
ಚೆಲುವೆ ಕೊಂದ ಬದುಕು
ಅಳುತೈತೆ ದಿಕ್ಕ ಮರೆತು..
ಈ ಕೂಸಿಗೆ ನೆರಳಾಗು
ಮತ್ತ್ಯಾರು ನಿನ್ನ ಹೊರೆತು..
ಬಾಳ ಬಂಧನವ ಕಳುಚಿಕೋ ಎಂದು
ಹೇಳುತಿದೆ ಉಸಿರು..
ಪಂಚಭೂತಗಳು ಒಪ್ಪವು ನಿನ್ನ
ಕಳಚದೆ ಈ ಹೆಸರು..
ಕಳಚದೆ ಈ ಹೆಸರು..
-
ಬರ ಮೋಡ ಕರಗಿ ಬಿಕ್ಕಳಿಸಿ
ಅಳುತಲಿದೆ ಕಂಡು ದೇವರಾಟ
ಇತಿಹಾಸ ಕಾಣದ ಬಂಧ ಕಲಿಸಿದೆ
ಹೊಸದು ಒಂದು ಪಾಠ..
ಬಿಗಿದಾಯ್ತು ಈ ಕೊರಳು
ಉರುಳಾಯ್ತೆ ಈ ನೆರಳು..
ಎಲ್ಲಿರುವೆ ಜವರಾಯ
ಏನಯ್ಯ ನಿನ್ನ ಮಾಯ..
ಬಂದ ಬಯಸಿ ಬಂದಂತ ನೀನೆ
ಆದೆ ಮಡಿಲ ಬೆಂಕಿ..
ಹರನೆ ಕೊಲ್ಲಲು ಪರರು ಕಾಯುವರೆ
ಯಾರು ಇನ್ನು ಬಾಕಿ..
ತುತ್ತು ಕೊಟ್ಟ ಕೈ ಕುತ್ತಿಗೆ ಬಿಗಿದಿದೆ
ಒಲವ ಕೇಡ ಬಯಸಿ..
ಸೂತಕವೆಂಬುದು ಹರಸಿ ಕಳಿಸಿದೆ
ಪಾಪಿ ಪಟ್ಟ ಹೊದಿಸಿ..
ಚೆಲುವೆ ಕೊಂದ ಬದುಕು
ಅಳುತೈತೆ ದಿಕ್ಕ ಮರೆತು..
ಈ ಕೂಸಿಗೆ ನೆರಳಾಗು
ಮತ್ತ್ಯಾರು ನಿನ್ನ ಹೊರೆತು..
ಬಾಳ ಬಂಧನವ ಕಳುಚಿಕೋ ಎಂದು
ಹೇಳುತಿದೆ ಉಸಿರು..
ಪಂಚಭೂತಗಳು ಒಪ್ಪವು ನಿನ್ನ
ಕಳಚದೆ ಈ ಹೆಸರು..
ಕಳಚದೆ ಈ ಹೆಸರು..