ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....
ನಿನಗಾಗಿ ಕಾದಾಗ ಹಿತವಾದ ಬೇಜಾರು
ನವಿರಾಗಿ ಹಲವಾರು ತಕರಾರು..ತಕರಾರು..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ….ಹೆಚ್ಚೇನು ಬೇಕಿಲ್ಲಾ ನೀ ಮನ್ನಿಸು
ಈ ನನ್ನ ಒತ್ತಾಯವಾ..
ಮಾತಾಡಿ ಸಾಕಾಯ್ತು ನಾನೊಬ್ಬನೇ..
ನೀ ನೀಡು ಮುಕ್ತಾಯವಾ..
ಮನಸಲ್ಲಿ ಹೆಚ್ಚಾಗಿ ನಿನದೇನೆ ವಹಿವಾಟು
ಎದೆಯಲ್ಲಿ ಉಳಿದಿತೆ ಪಿಸುಮಾತು..ಪಿಸುಮಾತು
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ ಓ ಓ ಓ….ಓ ಓ ಓ ಓ….ಓ ಓ ಓ….
ಹೇ.. ಒಂದಲ್ಲ ನೂರಾರು ಬಣ್ಣ ಇದೆ
ಈ ನನ್ನ ರೋಮಾಂಚಕೆ...
ಒಟ್ಟಾಗಿ ಓಡಾಡಿ ಈ ಊರಿಗೂ
ಬಂತಲ್ಲ ಜೀವಂತಿಕೆ..
ಹೃದಯಕ್ಕೆ ಬೇಕಿಲ್ಲ ಕ್ಷಣಕೂಡ ವಿಶ್ರಾಂತಿ
ಪಡೆವಾಗ ಹೊಸದಾದ ತರಬೇತಿ...ತರಬೇತಿ..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....||
ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....
ನಿನಗಾಗಿ ಕಾದಾಗ ಹಿತವಾದ ಬೇಜಾರು
ನವಿರಾಗಿ ಹಲವಾರು ತಕರಾರು..ತಕರಾರು..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ….ಹೆಚ್ಚೇನು ಬೇಕಿಲ್ಲಾ ನೀ ಮನ್ನಿಸು
ಈ ನನ್ನ ಒತ್ತಾಯವಾ..
ಮಾತಾಡಿ ಸಾಕಾಯ್ತು ನಾನೊಬ್ಬನೇ..
ನೀ ನೀಡು ಮುಕ್ತಾಯವಾ..
ಮನಸಲ್ಲಿ ಹೆಚ್ಚಾಗಿ ನಿನದೇನೆ ವಹಿವಾಟು
ಎದೆಯಲ್ಲಿ ಉಳಿದಿತೆ ಪಿಸುಮಾತು..ಪಿಸುಮಾತು
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ ಓ ಓ ಓ….ಓ ಓ ಓ ಓ….ಓ ಓ ಓ….
ಹೇ.. ಒಂದಲ್ಲ ನೂರಾರು ಬಣ್ಣ ಇದೆ
ಈ ನನ್ನ ರೋಮಾಂಚಕೆ...
ಒಟ್ಟಾಗಿ ಓಡಾಡಿ ಈ ಊರಿಗೂ
ಬಂತಲ್ಲ ಜೀವಂತಿಕೆ..
ಹೃದಯಕ್ಕೆ ಬೇಕಿಲ್ಲ ಕ್ಷಣಕೂಡ ವಿಶ್ರಾಂತಿ
ಪಡೆವಾಗ ಹೊಸದಾದ ತರಬೇತಿ...ತರಬೇತಿ..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....||
ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....
ನಿನಗಾಗಿ ಕಾದಾಗ ಹಿತವಾದ ಬೇಜಾರು
ನವಿರಾಗಿ ಹಲವಾರು ತಕರಾರು..ತಕರಾರು..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ….ಹೆಚ್ಚೇನು ಬೇಕಿಲ್ಲಾ ನೀ ಮನ್ನಿಸು
ಈ ನನ್ನ ಒತ್ತಾಯವಾ..
ಮಾತಾಡಿ ಸಾಕಾಯ್ತು ನಾನೊಬ್ಬನೇ..
ನೀ ನೀಡು ಮುಕ್ತಾಯವಾ..
ಮನಸಲ್ಲಿ ಹೆಚ್ಚಾಗಿ ನಿನದೇನೆ ವಹಿವಾಟು
ಎದೆಯಲ್ಲಿ ಉಳಿದಿತೆ ಪಿಸುಮಾತು..ಪಿಸುಮಾತು
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ ಓ ಓ ಓ….ಓ ಓ ಓ ಓ….ಓ ಓ ಓ….
ಹೇ.. ಒಂದಲ್ಲ ನೂರಾರು ಬಣ್ಣ ಇದೆ
ಈ ನನ್ನ ರೋಮಾಂಚಕೆ...
ಒಟ್ಟಾಗಿ ಓಡಾಡಿ ಈ ಊರಿಗೂ
ಬಂತಲ್ಲ ಜೀವಂತಿಕೆ..
ಹೃದಯಕ್ಕೆ ಬೇಕಿಲ್ಲ ಕ್ಷಣಕೂಡ ವಿಶ್ರಾಂತಿ
ಪಡೆವಾಗ ಹೊಸದಾದ ತರಬೇತಿ...ತರಬೇತಿ..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....||
ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....
ನಿನಗಾಗಿ ಕಾದಾಗ ಹಿತವಾದ ಬೇಜಾರು
ನವಿರಾಗಿ ಹಲವಾರು ತಕರಾರು..ತಕರಾರು..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ….ಹೆಚ್ಚೇನು ಬೇಕಿಲ್ಲಾ ನೀ ಮನ್ನಿಸು
ಈ ನನ್ನ ಒತ್ತಾಯವಾ..
ಮಾತಾಡಿ ಸಾಕಾಯ್ತು ನಾನೊಬ್ಬನೇ..
ನೀ ನೀಡು ಮುಕ್ತಾಯವಾ..
ಮನಸಲ್ಲಿ ಹೆಚ್ಚಾಗಿ ನಿನದೇನೆ ವಹಿವಾಟು
ಎದೆಯಲ್ಲಿ ಉಳಿದಿತೆ ಪಿಸುಮಾತು..ಪಿಸುಮಾತು
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು…||
ಓ ಓ ಓ ಓ….ಓ ಓ ಓ ಓ….ಓ ಓ ಓ….
ಹೇ.. ಒಂದಲ್ಲ ನೂರಾರು ಬಣ್ಣ ಇದೆ
ಈ ನನ್ನ ರೋಮಾಂಚಕೆ...
ಒಟ್ಟಾಗಿ ಓಡಾಡಿ ಈ ಊರಿಗೂ
ಬಂತಲ್ಲ ಜೀವಂತಿಕೆ..
ಹೃದಯಕ್ಕೆ ಬೇಕಿಲ್ಲ ಕ್ಷಣಕೂಡ ವಿಶ್ರಾಂತಿ
ಪಡೆವಾಗ ಹೊಸದಾದ ತರಬೇತಿ...ತರಬೇತಿ..
|| ಚೆಲುವೇ ನೀ ಬಂದು ಬೇಗ ಪಾರು ಮಾಡು
ಮುದ್ದಾಗಿ ಅಪಘಾತದಿಂದ ನನ್ನನ್ನು..
ನನಗೀಗ ಕಾಣುತ್ತಿಲ್ಲ ನಿನ್ನ ಬಿಟ್ಟು ಬೇರೇನೂ
ಉಪಚಾರ ಮಾಡು ನೀನಿನ್ನು
ತಿಳಿದಿಲ್ಲ ಹೇಗಂತ ವಿಪರೀತವಾದಂತ
ಪರಿಣಾಮವಾಯಿತು ನಿನ್ನಿಂದ
ಎದುರಲ್ಲೇ ನೀನಿಂತು ಸವಿನೋಟದಿಂದಾನೆ
ಸಹಿಮಾಡು ಒಂದು ಒಪ್ಪಂದ.....||