Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಳು ಏಳು ಎದ್ದೇಳು
ಏಳು ಏಳು ಎದ್ದೇಳು
ಈ ನೋವು ಮರೆಯಲಿ ಶಕ್ತಿ ಮೂಡಲಿ ಸೇಡು ಕುದಿಯಲಿ
ಸೋಲನೊಪ್ಪದೆ ಬಿಡದೆ ಸಾಧಿಸೊ ಛಲವು ಮೂಡಲಿ
ರೋಷ ಹೊಮ್ಮಲಿ ರೋಷ ಹೊಮ್ಮಲಿ
 
||ಏಳು ಏಳು ಎದ್ದೇಳು
ಈ ನೋವು ಮರೆಯಲಿ ಶಕ್ತಿ ಮೂಡಲಿ ಸೇಡು ಕುದಿಯಲಿ
ಸೋಲನೊಪ್ಪದೆ ಬಿಡದೆ ಸಾಧಿಸೊ ಛಲವು ಮೂಡಲಿ
ರೋಷ ಹೊಮ್ಮಲಿ ರೋಷ ಹೊಮ್ಮಲಿ ||
||ಏಳು ಏಳು ಎದ್ದೇಳು ||
||ಏಳು ಏಳು ಎದ್ದೇಳು||
 
ಈ ಕಣ್ಣಿನ ಪ್ರತಿನೋಡ ಆಗಬೇಕು ದಾವಾನಲ
ಈ ರಕ್ತ ಪ್ರತಿ ತೊಟ್ಟು ಆಗಬೇಕು ಹಾಲಾಹಲ
ಈ ಸೌಮ್ಯ ರೂಪವ ಬಿಟ್ಟು ರುದ್ರ ರೂಪವನು ತಾಳಿ
ಮಹಿಷ ಮರ್ದನವ ಮಾಡಲು ಆಗಬೇಕು ನೀ ಕಾಳಿ
 
||ಏಳು ಏಳು ಎದ್ದೇಳು
ಈ ನೋವು ಮರೆಯಲಿ ಶಕ್ತಿ ಮೂಡಲಿ ಸೇಡು ಕುದಿಯಲಿ
ಸೋಲನೊಪ್ಪದೆ ಬಿಡದೆ ಸಾಧಿಸೊ ಛಲವು ಮೂಡಲಿ
ರೋಷ ಹೊಮ್ಮಲಿ ರೋಷ ಹೊಮ್ಮಲಿ ||
||ಏಳು ಏಳು ಎದ್ದೇಳು ||
||ಏಳು ಏಳು ಎದ್ದೇಳು||
 
ಶಂಕರಿ ಶೂಲಿನಿ ಶಾಂಭವಿಯೆ
ಈಶ್ವರಿ ರುದ್ರಿ ಭೈರವಿಯೆ
ಶಂಕರಿ ಶೂಲಿನಿ ಶಾಂಭವಿಯೆ
ಈಶ್ವರಿ ರುದ್ರಿ ಭೈರವಿಯೆ
ಧರ್ಮವ ಉಳಿಸಲು ಎತ್ತುತ ಅವತಾರ ಮಾಡಿದೆ
ಅಂದು ಅಸುರರ ಸಂಹಾರ
ಭುವಿಯಲಿ ಇಳಿಸಿದೆ ದುಷ್ಟರ ಭಾರ
ಧರಿಸಿದೆ ಕೊರಳಲ್ಲಿ ನೀನು ರುಂಡದ ಹಾರ
ಇಂದು ಆ ಗತಿ ಬಂದಿದೆ ಅನೀತಿ ರಾಜ್ಯವ ಆಳಿದೆ
ತುಂಬು ಶಕ್ತಿಯ ನನ್ನಲಿ ನೆಲೆಸು ನನ್ನಿ ಒಡಲಲಿ
ಬಾ ತಾಯಿ ಬಾ
ಬಾ ತಾಯಿ ಬಾ
ಬಾ ತಾಯಿ ಬಾ
ಬಾ ತಾಯಿ ಬಾ
ಬಾ ತಾಯಿ ಬಾ
 

-
ಏಳು ಏಳು ಎದ್ದೇಳು
ಏಳು ಏಳು ಎದ್ದೇಳು
ಈ ನೋವು ಮರೆಯಲಿ ಶಕ್ತಿ ಮೂಡಲಿ ಸೇಡು ಕುದಿಯಲಿ
ಸೋಲನೊಪ್ಪದೆ ಬಿಡದೆ ಸಾಧಿಸೊ ಛಲವು ಮೂಡಲಿ
ರೋಷ ಹೊಮ್ಮಲಿ ರೋಷ ಹೊಮ್ಮಲಿ
 
||ಏಳು ಏಳು ಎದ್ದೇಳು
ಈ ನೋವು ಮರೆಯಲಿ ಶಕ್ತಿ ಮೂಡಲಿ ಸೇಡು ಕುದಿಯಲಿ
ಸೋಲನೊಪ್ಪದೆ ಬಿಡದೆ ಸಾಧಿಸೊ ಛಲವು ಮೂಡಲಿ
ರೋಷ ಹೊಮ್ಮಲಿ ರೋಷ ಹೊಮ್ಮಲಿ ||
||ಏಳು ಏಳು ಎದ್ದೇಳು ||
||ಏಳು ಏಳು ಎದ್ದೇಳು||
 
ಈ ಕಣ್ಣಿನ ಪ್ರತಿನೋಡ ಆಗಬೇಕು ದಾವಾನಲ
ಈ ರಕ್ತ ಪ್ರತಿ ತೊಟ್ಟು ಆಗಬೇಕು ಹಾಲಾಹಲ
ಈ ಸೌಮ್ಯ ರೂಪವ ಬಿಟ್ಟು ರುದ್ರ ರೂಪವನು ತಾಳಿ
ಮಹಿಷ ಮರ್ದನವ ಮಾಡಲು ಆಗಬೇಕು ನೀ ಕಾಳಿ
 
||ಏಳು ಏಳು ಎದ್ದೇಳು
ಈ ನೋವು ಮರೆಯಲಿ ಶಕ್ತಿ ಮೂಡಲಿ ಸೇಡು ಕುದಿಯಲಿ
ಸೋಲನೊಪ್ಪದೆ ಬಿಡದೆ ಸಾಧಿಸೊ ಛಲವು ಮೂಡಲಿ
ರೋಷ ಹೊಮ್ಮಲಿ ರೋಷ ಹೊಮ್ಮಲಿ ||
||ಏಳು ಏಳು ಎದ್ದೇಳು ||
||ಏಳು ಏಳು ಎದ್ದೇಳು||
 
ಶಂಕರಿ ಶೂಲಿನಿ ಶಾಂಭವಿಯೆ
ಈಶ್ವರಿ ರುದ್ರಿ ಭೈರವಿಯೆ
ಶಂಕರಿ ಶೂಲಿನಿ ಶಾಂಭವಿಯೆ
ಈಶ್ವರಿ ರುದ್ರಿ ಭೈರವಿಯೆ
ಧರ್ಮವ ಉಳಿಸಲು ಎತ್ತುತ ಅವತಾರ ಮಾಡಿದೆ
ಅಂದು ಅಸುರರ ಸಂಹಾರ
ಭುವಿಯಲಿ ಇಳಿಸಿದೆ ದುಷ್ಟರ ಭಾರ
ಧರಿಸಿದೆ ಕೊರಳಲ್ಲಿ ನೀನು ರುಂಡದ ಹಾರ
ಇಂದು ಆ ಗತಿ ಬಂದಿದೆ ಅನೀತಿ ರಾಜ್ಯವ ಆಳಿದೆ
ತುಂಬು ಶಕ್ತಿಯ ನನ್ನಲಿ ನೆಲೆಸು ನನ್ನಿ ಒಡಲಲಿ
ಬಾ ತಾಯಿ ಬಾ
ಬಾ ತಾಯಿ ಬಾ
ಬಾ ತಾಯಿ ಬಾ
ಬಾ ತಾಯಿ ಬಾ
ಬಾ ತಾಯಿ ಬಾ
 

Elu Elu Eddelu song lyrics from Kannada Movie Goonda Rajya starring Devaraj, Vinaya Prasad, Sudarshan, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Vijay and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ