Kannthereya Baarade Lyrics

ಕಣ್ ತೆರೆಯಬಾರದೇ Lyrics

in Ganesha Mahime

in ಗಣೇಶ ಮಹಿಮೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತನು ಹರಿ ರುದ್ರಾದಿಗಳು
ಅನವರತ ಪೂಜಿಸುವಾ
ಮೂಜಗವು ಭಕ್ತಿಯಲಿ
ಶಿರ ಬಾಗಿ ವಂದಿಸುವಾ
ಗಜಮುಖನೇ ಗೌರಿ ಸುತನೇ...
ಗಣೇಶನೇ...

ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ

|| ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ….||
 
ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಬಿಡಲಾರೆ ಶಿವನಾಣೆ....
ನನ್ನ ಹರಸದೆ ಪತಿಯ ಕಾಪಾಡದೆ

|| ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ….||
 
ಹುಲ್ಲು ಗರಿಕೆಯೋ ಬಿಲ್ವ ಪತ್ರೆಯೋ
ಎಲೆಯ ಎಸೆದರು ಸಾಕೆನ್ನುವೆ
ಯಾರೇ ಕೂಗಲಿ ಹೇಗೆ ಬೇಡಲಿ
ಭಕ್ತಿಯೊಂದಡೆ ನೀ ಬರುವೆ
ಆ ಕರುಣೆ ಇಂದು ಏನಾಗಿದೆ
ನಿನ್ನ ಮನಸಿಗೇಕೆ ಕಲ್ಲಾಗಿದೆ
ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಬಿಡಲಾರೆ ಶಿವನಾಣೆ....
ನನ್ನ ಹರಸದೆ ಪತಿಯ ಕಾಪಾಡದೆ

|| ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ….||

ಎಲ್ಲ ಸಿದ್ದಿಗು ಎಲ್ಲ ವಿದ್ಯೆಗೂ
ಮೊದಲ ಪೂಜೆಯು ನಿನಗೇನೆ
ಎಲ್ಲ ಕಥೆಯಲಿ ಎಲ್ಲ ಕಾವ್ಯದಿ..
ಮೊದಲ ಪ್ರಾರ್ಥನೆ ನಿನಗೇನೆ
ನಿನ್ನ ಮಹಿಮೆಯೇನೋ ನಾ ಬಲ್ಲೆನು
ನಿನ್ನ ಕೋಪ ಇನ್ನೂ ತಾಳಲಾರೆನು

ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಬಿಡಲಾರೆ ಶಿವನಾಣೆ....
ನನ್ನ ಹರಸದೆ ಪತಿಯ ಕಾಪಾಡದೆ….

ಎಷ್ಟು ಅತ್ತರೂ ಸುಮ್ಮನೇಕಿಹೆ
ನನ್ನ ಕಣ್ಣೀರು ಪನ್ನೀರೆ...
ಎಷ್ಟು ಕೂಗಿದರೂ ಕೇಳದಂತಿಹೆ
ಇಲ್ಲೇ ಇದ್ದರೂ ನನ್ನೆದುರೇ
ನಮ್ಮ ತಪ್ಪನು ನೀನು ಕ್ಷಮಿಸದೇ
ಕೊಟ್ಟ ಶಾಪವಾ ಅಳಿಸಿ ಹಾಕದೇ
ನಮ್ಮ ಬಾಳಲಿ ಬೆಳಕು ತುಂಬದೇ   
ಬಿಡಲಾರೇ ಶಿವನಾಣೆ....
ಬಿಡಲಾರೇ ಶಿವನಾಣೆ....

ತನು ಹರಿ ರುದ್ರಾದಿಗಳು
ಅನವರತ ಪೂಜಿಸುವಾ
ಮೂಜಗವು ಭಕ್ತಿಯಲಿ
ಶಿರ ಬಾಗಿ ವಂದಿಸುವಾ
ಗಜಮುಖನೇ ಗೌರಿ ಸುತನೇ...
ಗಣೇಶನೇ...

ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ

|| ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ….||
 
ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಬಿಡಲಾರೆ ಶಿವನಾಣೆ....
ನನ್ನ ಹರಸದೆ ಪತಿಯ ಕಾಪಾಡದೆ

|| ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ….||
 
ಹುಲ್ಲು ಗರಿಕೆಯೋ ಬಿಲ್ವ ಪತ್ರೆಯೋ
ಎಲೆಯ ಎಸೆದರು ಸಾಕೆನ್ನುವೆ
ಯಾರೇ ಕೂಗಲಿ ಹೇಗೆ ಬೇಡಲಿ
ಭಕ್ತಿಯೊಂದಡೆ ನೀ ಬರುವೆ
ಆ ಕರುಣೆ ಇಂದು ಏನಾಗಿದೆ
ನಿನ್ನ ಮನಸಿಗೇಕೆ ಕಲ್ಲಾಗಿದೆ
ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಬಿಡಲಾರೆ ಶಿವನಾಣೆ....
ನನ್ನ ಹರಸದೆ ಪತಿಯ ಕಾಪಾಡದೆ

|| ಕಣ್ ತೆರೆಯಬಾರದೇ
ನನ್ನ ನೋಡಬಾರದೇ
ಮೊರೆಯು ಕೇಳದೇ ಸ್ವಾಮಿ 
ದಯವು ಬಾರದೇ….||

ಎಲ್ಲ ಸಿದ್ದಿಗು ಎಲ್ಲ ವಿದ್ಯೆಗೂ
ಮೊದಲ ಪೂಜೆಯು ನಿನಗೇನೆ
ಎಲ್ಲ ಕಥೆಯಲಿ ಎಲ್ಲ ಕಾವ್ಯದಿ..
ಮೊದಲ ಪ್ರಾರ್ಥನೆ ನಿನಗೇನೆ
ನಿನ್ನ ಮಹಿಮೆಯೇನೋ ನಾ ಬಲ್ಲೆನು
ನಿನ್ನ ಕೋಪ ಇನ್ನೂ ತಾಳಲಾರೆನು

ಇಂಥ ಮೌನವು ಇನ್ನು ಏತಕೆ
ನಿನ್ನ ಮನದಲಿ ಹೇಳು ಏನಿದೆ
ಬಿಡಲಾರೆ ಶಿವನಾಣೆ....
ನನ್ನ ಹರಸದೆ ಪತಿಯ ಕಾಪಾಡದೆ….

ಎಷ್ಟು ಅತ್ತರೂ ಸುಮ್ಮನೇಕಿಹೆ
ನನ್ನ ಕಣ್ಣೀರು ಪನ್ನೀರೆ...
ಎಷ್ಟು ಕೂಗಿದರೂ ಕೇಳದಂತಿಹೆ
ಇಲ್ಲೇ ಇದ್ದರೂ ನನ್ನೆದುರೇ
ನಮ್ಮ ತಪ್ಪನು ನೀನು ಕ್ಷಮಿಸದೇ
ಕೊಟ್ಟ ಶಾಪವಾ ಅಳಿಸಿ ಹಾಕದೇ
ನಮ್ಮ ಬಾಳಲಿ ಬೆಳಕು ತುಂಬದೇ   
ಬಿಡಲಾರೇ ಶಿವನಾಣೆ....
ಬಿಡಲಾರೇ ಶಿವನಾಣೆ....

Kannthereya Baarade song lyrics from Kannada Movie Ganesha Mahime starring Ashok, Aarathi, Sundar Krishna Urs, Lyrics penned by Chi Udayashankar Sung by Vani Jairam, Music Composed by M S Vishwanathan, film is Directed by Manimurugan and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ