-
ಗುರುಬ್ರಹ್ಮ ಗುರುವಿಷ್ಣು
ಗುರುರ್ದೇವೊ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರವೇ ನಮಃ
ಉರಿ ಉರಿ ಉರಿ ಉರಿಯೊ ಬೆಂಕಿ ಏಏ
ಮಲಗಿದೆ ಅಸುರರ ಭಾಷೆಗೆ ಸಿಕ್ಕಿ
ನಿಮ್ಮಲಿ ಮೂಡಲಿ ಈ ಧೃವ ಚುಕ್ಕಿ ಏಏಎ
ಋಣವನು ತೀರಿಸಿ ಆಳಕ್ಕೆ ಹೊಕ್ಕಿ
ಸಾಧನೆಯ ಹಾದಿಲಿ ಶೋಧನೆ ಬೇಕೀಗ
ಕಡಲೆ ಮೇಲೆದ್ದು ಬರಲಿ
ಸಿಡಿಲೆ ಕಣ್ಮುಂದೆ ಇರಲಿ
ಶಿವನೆ ಮುಕ್ಕಣ್ಣ ಬಿಡಲಿ ಭಯಬೇಡ
||ಉರಿ ಉರಿ ಉರಿ ಉರಿಯೊ ಬೆಂಕಿ ಏಏ
ಮಲಗಿದೆ ಅಸುರರ ಭಾಷೆಗೆ ಸಿಕ್ಕಿ
ನಿಮ್ಮಲಿ ಮೂಡಲಿ ಈ ಧೃವ ಚುಕ್ಕಿ ಏಏಎ
ಋಣವನು ತೀರಿಸಿ ಆಳಕ್ಕೆ ಹೊಕ್ಕಿ||
ಈ ತಾಳಿಗಾಗಿ ತಾಳುವೆಯ ಹಾದಿಲಿ
ತಾಯಾಗುವ ನನ್ನನು ಬಂದು ನೀ ಸೇರೊ
ಅಂದೊಬ್ಬ ಏಕಲವ್ಯ ಬೆರಳನ್ನೆ ನೀಡಿದ
ಗುರು ಋಣವ ತೀರಿಸೋದು ಹೇಗೆಂದು ಸಾಗಿದ
ಆ ದ್ರೋಣ ಮತ್ತೆ ಹುಟ್ಟಿ ನಿಮಗಾಗೆ ಬಂದನೊ
ಶೋಭಾಯಮಾನ ಬದುಕ ನಿಮಗೆಂದೆ ತಂದನೊ
ಈ ಬದುಕು ಆ ದ್ರೋನನಿಗೆ ಮುಡಿಪು
ಕಾಯ ವಾಚ ಮನಸ ಸಕಲವು ಮುಡಿಪು
ಉರಿ ಉರಿ ಉರಿ ಉರಿಯೊ ಬೆಂಕಿ ಏಏ
ಬದುಕನು ಬೆಳಗಿದ ಈ ಧೃವ ಚುಕ್ಕಿ
ಶಿಷ್ಯರ ರೂಪದಿ ಅಸುರರ ಮುಕ್ಕಿ
ಎದ್ದು ಬಂದಿದೆ ಒಮ್ಮಲೆ ಉಕ್ಕಿ
ಕಡಲೆ ಮೇಲೆದ್ದು ಬರಲಿ
ಸಿಡಿಲೆ ಕಣ್ಮುಂದೆ ಇರಲಿ
ಶಿವನೆ ಮುಕ್ಕಣ್ಣ ಬಿಡಲಿ ಭಯಬೇಡ
-
ಗುರುಬ್ರಹ್ಮ ಗುರುವಿಷ್ಣು
ಗುರುರ್ದೇವೊ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರವೇ ನಮಃ
ಉರಿ ಉರಿ ಉರಿ ಉರಿಯೊ ಬೆಂಕಿ ಏಏ
ಮಲಗಿದೆ ಅಸುರರ ಭಾಷೆಗೆ ಸಿಕ್ಕಿ
ನಿಮ್ಮಲಿ ಮೂಡಲಿ ಈ ಧೃವ ಚುಕ್ಕಿ ಏಏಎ
ಋಣವನು ತೀರಿಸಿ ಆಳಕ್ಕೆ ಹೊಕ್ಕಿ
ಸಾಧನೆಯ ಹಾದಿಲಿ ಶೋಧನೆ ಬೇಕೀಗ
ಕಡಲೆ ಮೇಲೆದ್ದು ಬರಲಿ
ಸಿಡಿಲೆ ಕಣ್ಮುಂದೆ ಇರಲಿ
ಶಿವನೆ ಮುಕ್ಕಣ್ಣ ಬಿಡಲಿ ಭಯಬೇಡ
||ಉರಿ ಉರಿ ಉರಿ ಉರಿಯೊ ಬೆಂಕಿ ಏಏ
ಮಲಗಿದೆ ಅಸುರರ ಭಾಷೆಗೆ ಸಿಕ್ಕಿ
ನಿಮ್ಮಲಿ ಮೂಡಲಿ ಈ ಧೃವ ಚುಕ್ಕಿ ಏಏಎ
ಋಣವನು ತೀರಿಸಿ ಆಳಕ್ಕೆ ಹೊಕ್ಕಿ||
ಈ ತಾಳಿಗಾಗಿ ತಾಳುವೆಯ ಹಾದಿಲಿ
ತಾಯಾಗುವ ನನ್ನನು ಬಂದು ನೀ ಸೇರೊ
ಅಂದೊಬ್ಬ ಏಕಲವ್ಯ ಬೆರಳನ್ನೆ ನೀಡಿದ
ಗುರು ಋಣವ ತೀರಿಸೋದು ಹೇಗೆಂದು ಸಾಗಿದ
ಆ ದ್ರೋಣ ಮತ್ತೆ ಹುಟ್ಟಿ ನಿಮಗಾಗೆ ಬಂದನೊ
ಶೋಭಾಯಮಾನ ಬದುಕ ನಿಮಗೆಂದೆ ತಂದನೊ
ಈ ಬದುಕು ಆ ದ್ರೋನನಿಗೆ ಮುಡಿಪು
ಕಾಯ ವಾಚ ಮನಸ ಸಕಲವು ಮುಡಿಪು
ಉರಿ ಉರಿ ಉರಿ ಉರಿಯೊ ಬೆಂಕಿ ಏಏ
ಬದುಕನು ಬೆಳಗಿದ ಈ ಧೃವ ಚುಕ್ಕಿ
ಶಿಷ್ಯರ ರೂಪದಿ ಅಸುರರ ಮುಕ್ಕಿ
ಎದ್ದು ಬಂದಿದೆ ಒಮ್ಮಲೆ ಉಕ್ಕಿ
ಕಡಲೆ ಮೇಲೆದ್ದು ಬರಲಿ
ಸಿಡಿಲೆ ಕಣ್ಮುಂದೆ ಇರಲಿ
ಶಿವನೆ ಮುಕ್ಕಣ್ಣ ಬಿಡಲಿ ಭಯಬೇಡ